ಕೊರುನ ನಡುವೆಯೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಬಿಗ್ ಬಾಸ್. ನಿಟ್ಟುಸಿರುಬಿಟ್ಟ ಸ್ಪರ್ಧಿಗಳು

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದಲ್ಲಿ ಕೊರೋಣ ಹೆಚ್ಚಾಗಿರುವ ಕಾರಣ ಯಾವ ಕೆಲಸಗಳು ಕೂಡ ಅಂದು ಕೊಂಡಂತೆ ನಡೆಯುತ್ತಿಲ್ಲ. ಪ್ರತಿಯೊಬ್ಬರ ಜೀವನವೂ ಕೂಡ ಕೋರೋಣ ಇಂದ ಬಹುತೇಕ ನಿಂತು ಹೋಗಿದೆ, ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಈ ಸಂದರ್ಭವನ್ನು ಬಳಸಿಕೊಂಡು ಹಣಗಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಆದರೆ ಇಂತಹ ಸಂದರ್ಭದಲ್ಲಿ ಹಣದ ಮುಖ ನೋಡಿ ಇತರರಿಗೆ ಸಹಾಯ ಮಾಡದೆ ಇರುವ ಜನರು ಎಷ್ಟು ಹಣ ಕೂಡಿಟ್ಟರು ಉಪಯೋಗಕ್ಕೆ ಬಾರದು ಎಂಬುದನ್ನು ಮರೆತಿದ್ದಾರೆ. ಅದರಲ್ಲಿಯೂ ಕೆಲವರು ಮಾನವೀಯತೆ ಮರೆತು ಕೋರೋಣ ಬಂದಿರುವ ಜನರ ಕೈಯಲಿ ವಿವಿಧ ರೀತಿಯಲ್ಲಿ ಹಣ ಗಳಿಸುತ್ತಿದ್ದಾರೆ.

ಇನ್ನು ಹೀಗೆ ಬಹುತೇಕ ಎಲ್ಲಾ ಕಾರ್ಯಗಳು ನಿಂತು ಹೋಗಿರುವ ಸಂದರ್ಭದಲ್ಲಿ ನಾವು ನಮ್ಮನ್ನು ಕಾಪಾಡಿಕೊಳ್ಳಲು ಮನೆಯಲ್ಲಿ ಉಳಿದು ಕೊಳ್ಳುವ ಪರಿಸ್ಥಿತಿ ಇದೆ, ಇದೇ ಸಂದರ್ಭದಲ್ಲಿ ನಮ್ಮನ್ನು ಮನರಂಜಿಸಲು ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಕೂಡ ಮಾಡಲಾಗುತ್ತಿದೆ ಅದರಲ್ಲೇ ಬಿಗ್ ಬಾಸ್ ಕಾರ್ಯಕ್ರಮ ಕೂಡ ಒಂದು. ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಸುದೀಪ್ ರವರಿಗೆ ಇಲ್ಲದೆ ಬಹಳ ಬೋರ್ ಆಗುತ್ತಿತ್ತು, ಅಷ್ಟೇ ಅಲ್ಲದೆ ಇದು ಹೀಗೆ ಮುಂದುವರೆದರೆ ಬಿಗ್ ಬಾಸ್ ಕಾರ್ಯಕ್ರಮ ಕೂಡ ಮುಂದುವರೆಯುವುದು ಅನುಮಾನವಾಗಿತ್ತು.

ಆದರೆ ಇದೀಗ ಸುದೀಪ್ ಅವರು ಚಿತ್ರೀಕರಣ ನಡೆಯುವ ಸ್ಥಳಕ್ಕೆ ಬರಲು ಸಾಧ್ಯವಾಗದೇ ಇದ್ದರೂ ಕೂಡ ಅಭಿಮಾನಿಗಳು ಸುದೀಪ್ ರವರ ಪ್ರತಿಕ್ರಿಯೆಯನ್ನು ನೋಡಲು ಕಾಯುತ್ತಿರುವ ಕಾರಣ ಹೊಸ ರೀತಿಯ ಆಲೋಚನೆ ಮಾಡಿ ಇದೀಗ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸುದೀಪ್ ರವರು ಕಿವಿಮಾತು ಹೇಳುವ ಮೂಲಕ ಕೇವಲ ದೂರದಿಂದಲೇ ಮಾತುಕತೆ ನಡೆಸಿ ಯಾವುದೇ ವಿಡಿಯೋ ಇಲ್ಲದೆ ಆಡಿಯೋ ಮೂಲಕ ಸ್ಪರ್ಧಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ಕಿವಿಮಾತುಗಳು ಏನು ಇರುತ್ತವೆ ಎಂಬುದನ್ನು ನಾವು ಎಂದು ಕಾದುನೋಡಬೇಕಾಗಿದೆ. ಇದರಿಂದ ಸ್ಪರ್ದಿಗಳಿಗೆ ಸುದೀಪ್ ರವರ ಆರೋಗ್ಯದ ಕುರಿತು ಇದ್ದ ಎಲ್ಲ ಪ್ರಶ್ನೆಗಳು ಕೂಡ ನಿವಾರಣೆಯಾಗಿವೆ.

Comments are closed.