ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ, ಈ ಬಾರಿ ತಿಳಿಸಿದ ಷಾಕಿಂಗ್ ಸತ್ಯ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿಯೂ ಕೂಡ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಪ್ರವಾಹದಂತೆ ಭಾಸವಾಗುತ್ತಿದೆ. ಇನ್ನು ಈಗಾಗಿದೆ ನೀವು ತಿರುಪತಿ ಮೈಸೂರು ಬೆಂಗಳೂರು ಹೀಗೆ ಇತರ ಸ್ಥಳಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದರೆ ಖಂಡಿತವಾಗಿಯೂ ಈಗ ಸುರಿಯುತ್ತಿರುವ ಮಳೆಯ ತೀವ್ರತೆ ಯನ್ನು ಅರ್ಥೈಸಿಕೊಳ್ಳಬಹುದಾಗಿದೆ. ಇನ್ನು ಈ ಕುರಿತಂತೆ ಕೋಡಿಮಠದ ಶ್ರೀಗಳು ಕೂಡ ಭವಿಷ್ಯವನ್ನು ನುಡಿದಿದ್ದಾರೆ.

ನಿಮಗೆಲ್ಲ ತಿಳಿದಿರುವಂತೆ ಕೋಡಿಮಠದ ಶ್ರೀಗಳು ಹೇಳಿರುವ ಭವಿಷ್ಯಗಳು ಸದಾಕಾಲ ನಿಜವಾಗಿವೆ. ಇತ್ತೀಚಿಗಷ್ಟೇ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಭವಿಷ್ಯವನ್ನು ನುಡಿದಿದ್ದರು ಅವರು ಹೇಳಿದ ಎರಡು ದಿನಕ್ಕೆ ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ಹೀಗೆ ಇಂತಹ ಎಷ್ಟೋ ಭವಿಷ್ಯಗಳನ್ನು ನಿಜವಾಗಿ ನುಡಿದು ಅದು ಸತ್ಯ ವಾಗುವಂತೆ ಮಾಡಿದ್ದರು. ಈಗ ಕೋಡಿಮಠದ ಶ್ರೀಗಳು ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಕುರಿತಂತೆ ಕೂಡ ಭವಿಷ್ಯವನ್ನು ನುಡಿದಿದ್ದಾರೆ. ಈ ತರಹ ಮಳೆ ಬರುತ್ತದೆ ಎಂಬುದನ್ನು ಕೂಡ ಭವಿಷ್ಯ ನುಡಿದಿದ್ದರು.

kodi mata | ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ, ಈ ಬಾರಿ ತಿಳಿಸಿದ ಷಾಕಿಂಗ್ ಸತ್ಯ ಏನು ಗೊತ್ತೇ??
ಮತ್ತೊಮ್ಮೆ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ, ಈ ಬಾರಿ ತಿಳಿಸಿದ ಷಾಕಿಂಗ್ ಸತ್ಯ ಏನು ಗೊತ್ತೇ?? 2

ರಾಜ್ಯದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಸುರಿಯುತ್ತಿರುವ ಸಂಕ್ರಾಂತಿ ಯವರೆಗೂ ಕೂಡ ಮುಂದುವರೆಯುತ್ತಿದೆ ಎಂಬುದಾಗಿ ಹೇಳಿದ್ದಾರೆ. ಈ ಸಮಯದಲ್ಲಿ ಮಳೆ ಬಹುತೇಕ ಬರುವುದಿಲ್ಲ ಆದರೂ ಕೂಡ ಚಂದ್ರಗ್ರಹಣ ಸಂದರ್ಭದಲ್ಲಿ ಈ ಮಳೆ ಬರುತ್ತಿರುವುದು ರಾಜ್ಯಕ್ಕೆ ಮುಂದೆ ಬರುವ ಗಂಡಾಂತರದ ಮುನ್ಸೂಚನೆ ಆಗಿದೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದಾರೆ. ಈ ಸಮಯದಲ್ಲಿ ಮಹಾಮಾರಿ ಕೂಡ ಹೆಚ್ಚುತ್ತದೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.