ಯಾರಿಗೂ ತಿಳಿಯದ ಶಿವನ ತ್ರಿಶೂಲದ ಬಗ್ಗೆ ಮಾಹಿತಿಯನ್ನು ಕನ್ನಡದಲ್ಲಿ ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ನಾವು ಭಕ್ತಿಯಿಂದ ಪೂಜಿಸುವ ದೇವರುಗಳಲ್ಲಿ ಶಿವ ಕೂಡ ಒಬ್ಬರು. ಹೌದು ಹಲವಾರು ಜನ ಪರಮೇಶ್ವರ ಎಂದು ಕರೆಯುವ ಶಿವನ ಭಕ್ತರು ದೇಶದಲ್ಲೆಡೆ ಕೋಟ್ಯಂತರ ಜನ ಇದ್ದಾರೆ. ಇನ್ನು ನೀವು ಶಿವನ ಬಗ್ಗೆ ಹಲವಾರು ಕಥೆಗಳನ್ನು ಕೇಳಿರಬಹುದು ಅಥವಾ ನೋಡಿರಬಹುದು. ಇದೀಗಾಗಲೇ ಹಿಂದಿ ಸೇರಿದಂತೆ ಕನ್ನಡ ಹಾಗೂ ವಿವಿಧ ಭಾಷೆಗಳಲ್ಲಿ ಶ್ರೀ ಶಿವನ ಮಹಿಮೆಯನ್ನು ಧಾರಾವಾಹಿಯ ಮೂಲಕ ಪ್ರಸ್ತುತಪಡಿಸಲಾಗಿದೆ. ಇಂತಹ ಶಿವನ ಕೊರಳಲ್ಲಿ ನಾಗರಹಾವು, ತಲೆಯಲ್ಲಿ ಗಂಗೆ, ಅರ್ಧ ಚಂದಿರ, ಡಮರುಗ ಹಾಗೂ ಕೈಯಲ್ಲಿ ತ್ರಿಶೂಲ ಹಿಡಿದು ನಿಂತಿರುವ ಹಾಗೂ ಕುಳಿತು ಧ್ಯಾನ ಮಾಡುವ ಫೋಟೋಗಳನ್ನು ನೀವು ಈಗಾಗಲೇ ವೀಕ್ಷಿಸಿದ್ದೇವೆ ಎಂದು ಅಂದುಕೊಳ್ಳುತ್ತೇವೆ. ಇನ್ನು ಶಿವನ ಬಳಿ ಇರುವ ಇವೆಲ್ಲವಕ್ಕೂ ಒಂದೊಂದು ಕಥೆಗಳಿವೆ. ಇನ್ನು ಶಿವನ ಕೈಯಲ್ಲಿರುವ ತ್ರಿಶೂಲದ ಬಗ್ಗೆ ನಿಮಗೆಷ್ಟು ಗೊತ್ತು..? ಅದರ ಪವಿತ್ರತೆಯ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

ಇನ್ನು ಪುರಾಣ ಪುಣ್ಯ ಕಥೆಗಳ ಪ್ರಕಾರ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಮಹೇಶ್ವರ ಹೆಚ್ಚು ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಇನ್ನು ಶಿವ ಹಿಮಾಲಯದ ಶೈತ್ಯ ವಾತಾವರಣದಲ್ಲಿ ವಾಸವಾಗಿದ್ದಾನೆ. ಈತ ಭೇಟಿ ನೀಡುವುದು ಸ್ಮಶಾನಗಳಿಗೆ, ಕೊರಳಲ್ಲಿ ಕಪೋಲ ಮಾಲೆ, ನಾಗರಹಾವು, ತಲೆ ಮೇಲೆ ಗಂಗೆ, ಅರ್ಧ ಚಂದಿರ ಹೀಗೆ ಎಲ್ಲವನ್ನೂ ಹೊಂದಿದ್ದಾನೆ. ಇನ್ನು ಪುರಾಣಗಳಲ್ಲಿ ತಿಳಿಸಿದಂತೆ ಶಿವನನ್ನು ಹುಡುಕುತ್ತಾ ಹೊರಟವರಲ್ಲಿ ಮನುಷ್ಯರಿಗಿಂತ ದೇವತೆಗಳೇ ಹೆಚ್ಚು. ವಿಷ್ಣುವಿಗೆ ಸುದರ್ಶನ ಚಕ್ರ ಹೇಗೋ ಅದೇ ರೀತಿ ಶಿವನಿಗೆ ತ್ರಿಶೂಲ.

ಶಿವನ ಕೈಯಲ್ಲಿರುವ ಪವಿತ್ರವಾದ ತ್ರಿಶೂಲ ವಿಷ್ಣುಪುರಾಣದಲ್ಲಿ ಉಲ್ಲೇಖ ವಾಗಿದೆ. ಸೂರ್ಯದೇವನು ಸಂಜನಾರನ್ನು ಮದುವೆಯಾದನು. ಸಂಜನಾ ವಿಶ್ವಕರ್ಮರ ಪುತ್ರಿ. ವಿಶ್ವಕರ್ಮರನ್ನು ಪ್ರಪಂಚದ ವಾಸ್ತುಶಿಲ್ಪಿ ಎಂದು ಕರೆಯಲಾಗುತ್ತದೆ. ಅಂತಹ ಉದ್ದೇಶಗಳಿಗಾಗಿ ಬಳಸಲ್ಪಡುವ ವಸ್ತುಗಳು, ಅಳತೆ ಹಾಗೂ ಇತರ ಸಾಧನಗಳಿಗೆ ಬಳಸಲ್ಪಡುವ ಉಪಕರಣಗಳ ಒಡೆಯ ಅವನು. ಇನ್ನು ವಿಶ್ವಕರ್ಮರ ಪುತ್ರಿಯೇ ಸೂರ್ಯದೇವನನ್ನು ಮದುವೆಯಾದಾಗ ಸೂರ್ಯನ ಶಾಖವನ್ನು ಇಷ್ಟಪಡಲಿಲ್ಲ. ಈ ದೂರನ್ನು ತನ್ನ ತಂದೆಯ ಬಳಿ ಹೇಳಲು ಹಿಂದಿರುಗುತ್ತಾಳೆ. ಇನ್ನು ಇದಕ್ಕೆ ಪರಿಹಾರ ಕಂಡುಕೊಳ್ಳಲು ವಿಶ್ವಕರ್ಮರು ಸೂರ್ಯದೇವನನ್ನು ಕರೆಸಿಕೊಳ್ಳುತ್ತಾರೆ. ಇಬ್ಬರೂ ಚರ್ಚಿಸಿದ ನಂತರ ಸೂರ್ಯ ದೇವ ತನ್ನ ಒಟ್ಟು ಶಾಖದಲ್ಲಿ ಶೇಕಡ 1/8 ಭಾಗವನ್ನು ಹೊರ ಚೆಲ್ಲಲು ಒಪ್ಪಿಕೊಳ್ಳುತ್ತಾನೆ. ಈ ಭಾಗ ಭೂಮಿಗೆ ಬಿತ್ತು. ಈ ಭಾಗವನ್ನು ಸೂರ್ಯದೇವ ತ್ರಿಶಲ ಮಾಡಲು ಬಳಸಿಕೊಂಡ. ನಂತರ ಈ ತ್ರಿಶೂಲವನ್ನು ಶಿವನಿಗೆ ನೀಡಲಾಯಿತು. ಇನ್ನು ಶಿವನ ಕೈಯಲ್ಲಿರುವ ಈ ದೃಶ್ಯವನ್ನು ಭಕ್ತರಿಗೆ ಆಶೀರ್ವಾದ ನೀಡಲು ಸಂಕೇತವಾಗಿ ಹೇಳಲಾಗಿದೆ.

ಅಷ್ಟೇ ಅಲ್ಲದೆ ಇದು ಇನ್ನೂ ಮೂರು ವಿವಿಧ ಅರ್ಥಗಳನ್ನು ಹೊಂದಿದೆ. ವಿಷ್ಣು, ಬ್ರಹ್ಮ ಹಾಗೂ ಭಗವಾನ್ ಶಿವ ಸಂಘಟನೆಯ ಕಾರಣದಿಂದ ಅವರು ಸೃಷ್ಟಿಯ ನಿರ್ವಹಣೆ ಹಾಗೂ ವಿನಾಶದ ಮೂರು ಶಕ್ತಿಗಳನ್ನು ಸಂಕೇತಿಸುತ್ತದೆ ಎಂದು ಹೇಳಲಾಗಿದೆ. ಇನ್ನೂ ರಾಕ್ಷಸರ ಮೇಲೆ ಆಕ್ರಮಣ ಮಾಡಲು ಶಿವ ತ್ರಿಶೂಲವನ್ನು ಬಳಸಿದಾಗ ಆಗ ಅದು ಮೂರು ಭಾಗಗಳಿಂದ ಒಂದು ದಾಳಿಯನ್ನು ಸೂಚಿಸುತ್ತದೆ. ಇನ್ನು ಇದನ್ನು ಬಳಸುವುದರಿಂದ ಜನನ ಮತ್ತು ಸಾ-ವಿನ ಚಕ್ರದಿಂದ ಅವನು ಬಿಡುಗಡೆಗೊಳ್ಳುತ್ತಾನೆ ಎಂಬ ನಂಬಿಕೆಯಿದೆ. ತ್ರಿಶೂಲದ ಈ ಮೂರು ಭಾಗಗಳು ಹಿಂದಿನ ಹಾಗೂ ಭವಿಷ್ಯದ ಸಮಯವನ್ನು ಸಂಕೇತಿಸುತ್ತದೆ ಎಂದು ಕೂಡ ತಿಳಿಯಲಾಗಿದೆ. ಇನ್ನು ಈ ಮೂರು ಭಾಗಗಳಿಂದ ಎಲ್ಲ ಸಮಯವು ಆ ತ್ರಿಶೂಲದಲ್ಲಿ ಸಂಗ್ರಹವಾಗುತ್ತದೆ.

ಅಷ್ಟೇ ಅಲ್ಲದೆ ತ್ರಿಶೂಲದ ಈ ಮೂರು ಭಾಗಗಳು ವಾತಾವರಣದಲ್ಲಿರುವ ಎಲ್ಲಾ ಅಂಶಗಳನ್ನು ಸಂಯೋಜಿಸುತ್ತದೆ. ಸತ್ವ, ರಜ್ಜಸ್, ಥಾಮಸ್ ಎಂದು ಕರೆಯಲ್ಪಡುವ ಈ ಮೂರು ಅಂಶಗಳು ವಾತಾವರಣದಲ್ಲಿ ಇರುತ್ತವೆ. ಇನ್ನು ಈ ಮೂರು ಅಂಶಗಳನ್ನು ತ್ರಿಶೂಲವು ಒಳಗೊಂಡಿರುತ್ತದೆ. ಇನ್ನೂ ಡ್ರೈಡೆಂಟ್ ಎಂಬುದು ಕೂಡ ಶಿವನ ಆಯುಧವಾಗಿದ್ದು, ಶಿವನು ಮೂರು ಲೋಕಗಳನ್ನು ನಾಶ ಪಡಿಸುತ್ತಾನೆ ಎಂದರ್ಥ. ಆಕಾಶ್ ಎಂದರೆ ಆಕಾಶ, ಪಾತಾಳ ಅಂದರೆ ನೆದರ್ವರ್ಡ್ ಹಾಗೂ ಪೃಥ್ವಿಯೆಂದರೆ ಭೂಮಿ ಇವೆಲ್ಲವುಗಳು ಆನಂದದ ಒಂದು ಹೊಡೆತದಲ್ಲಿ ಇರುತ್ತವೆ. ಇನ್ನು ಮಾನವನ ದೇಹಕ್ಕೆ ಕುರಿತಂತೆ ಇದು ಮೂರು ಶಕ್ತಿಗಳನ್ನು ಸೂಚಿಸುತ್ತದೆ. ಇನ್ನು ಇವು ಮಾನವನ ಕಣ್ಣಿನ ಮೇಲಿರುವ ಹುಬ್ಬುಗಳ ಬಳಿ ಭೇಟಿಯಾಗುತ್ತವೆ ಎಂದು ಹೇಳಲಾಗಿದೆ.

Comments are closed.