ಗಂಡನ ಮೇಲಿನ ಕೋಪವನ್ನು ಮಗುವಿನ ಮೇಲೆ ತೋರಿಸಿದ ಮಹಾತಾಯಿ, ಮಗು ಹಾಗೂ ಗಂಡನ ಕತೆ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜಗತ್ತಿನಲ್ಲಿ ತನ್ನ ಮಗುವಿಗಾಗಿ ತಾಯಿ ಎಂತಹ ಕಷ್ಟವನ್ನು ಆದರೂ ಕೂಡ ಸಹಿಸಿಕೊಳ್ಳಲು ಸಿದ್ಧರಾಗಿರುತ್ತಾರೆ. ಆದರೆ ಇಂದು ನಾವು ಹೇಳಹೊರಟಿರುವ ನೈಜ ಘಟನೆಯನ್ನು ಕೇಳಿದ ನಂತರ ಖಂಡಿತವಾಗಿಯೂ ನೀವು ಈ ತಾಯಿಯ ಕುರಿತಂತೆ ಕೆಟ್ಟ ಅಭಿಪ್ರಾಯವನ್ನು ಹೊಂದುವುದು ಗ್ಯಾರಂಟಿ. ಹೌದು ಸ್ನೇಹಿತರ ಒಂದು ಲೆಕ್ಕದಲ್ಲಿ ಇವಳು ತಾಯಿಯ ಸ್ಥಾನಕ್ಕೆ ಕಳಂಕ ಎಂದು ಹೇಳಬಹುದಾಗಿದೆ.

ಹೌದು ಸ್ನೇಹಿತರೇ ನೀವೆಲ್ಲ ತಿಳಿದಿರುವಂತೆ ಗಾದೆಯ ಪ್ರಕಾರವೇ ಹೇಳಲಾಗಿದೆ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬುದಾಗಿ. ಆದರೆ ಇಲ್ಲಿ ಗಂಡ ಹೆಂಡತಿ ಜಗಳ ಒಂದು ಮಗುವಿನ ಪ್ರಾಣಕ್ಕೆ ಕುತ್ತು ತರುವಂತೆ ಆಗಿದೆ ಸ್ನೇಹಿತರೆ. ಹೌದು ಸ್ನೇಹಿತರೆ ಪ್ರಿಯಾಂಕ ಎಂಬಾಕೆ ತನ್ನ ಗಂಡನೊಂದಿಗೆ ಒಂದಲ್ಲ ಒಂದು ಕಾರಣದಿಂದಾಗಿ ಸಾಕಷ್ಟು ಜಗಳವಾಡುತ್ತಿದ್ದಳು. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ದಿನಾಲು ಕೂಡ ತನ್ನ ಗಂಡ ಅಶೋಕನಂದ ದೈನಂದಿನ ವಾಗಿ ಜಗಳ ಮಾಡಿಕೊಳ್ಳುತ್ತಿದ್ದಳು ಪ್ರಿಯಾಂಕ. ಪ್ರಿಯಾಂಕ ಹಾಗೂ ಅಶೋಕ ರಜಗಳ ಅವರ ಮಗುವಿನ ಪ್ರಾಣಕ್ಕೆ ಕೂಡ ಕಂಟಕವಾಗಿ ಪರಿಣಮಿಸಿತ್ತು ಸ್ನೇಹಿತರೇ. ಹೌದು ಸ್ನೇಹಿತರೆ ಪ್ರಿಯಾಂಕ ಹಾಗೂ ಅಶೋಕ ರವರ ಜಗಳ ಎಷ್ಟರಮಟ್ಟಿಗೆ ಹೋಗಿತ್ತೆಂದರೆ ಒಮ್ಮೆ ಪ್ರಿಯಾಂಕಾ ಏನು ಮಾಡಿದರು ಗೊತ್ತಾ ಸ್ನೇಹಿತರೆ ವಿವರವಾಗಿ ಹೇಳುತ್ತೇನೆ.

ಹೌದು ಸ್ನೇಹಿತರೆ ಪ್ರಿಯಾಂಕ ಒಮ್ಮೆ ಅಶೋಕನಿಗೆ ತಿನ್ನುವ ಪದಾರ್ಥದಲ್ಲಿ ವಿ’ಷವನ್ನು ಹಾಕಿ ಕೊಟ್ಟಿದ್ದಳು ಸ್ನೇಹಿತರೆ. ಆದರೆ ಸರಿಯಾದ ಸಮಯಕ್ಕೆ ಅಶೋಕನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಆತನ ಜೀವ ಉಳಿಯಿತು ಸ್ನೇಹಿತರೆ. ಆದರೆ ಇದಾದ ಮೇಲೆ ಗಂಡನ ಮೇಲಿನ ಕೋಪಕ್ಕಾಗಿ ತನ್ನ ಮಗುವನ್ನು ಕುತ್ತಿಗೆ ಉಸಿರುಗಟ್ಟಿಸಿ ಮುಗಿಸಿಬಿಡುತ್ತಾರೆ ಸ್ನೇಹಿತರೆ. ಯಾವ ಹೆತ್ತತಾಯಿ ಕೂಡ ಮಾಡದಂತಹ ಕೆಟ್ಟ ಕೆಲಸವನ್ನು ಪ್ರಿಯಾಂಕಾ ಮಾಡಿದ್ದಳು ಸ್ನೇಹಿತರೇ. ಇದಾದ ನಂತರವೇ ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು ಈಗ ಕಂಬಿಯ ಹಿಂದೆ ಇದ್ದಾಳೆ ಪ್ರಿಯಾಂಕಾ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.