ಮಾಲಾಶ್ರೀ ರವರೆ ಒಂದು ಕರೆ ಮಾಡಿ ಸಾಕು, ನಿಮಗಾಗಿ ಈ ಕೆಲಸ ಮಾಡಲು ಸಿದ್ಧವಿದ್ದಾನೆ ಎಂದ ಶಿವಣ್ಣ, ಏನಂತೆ ಗೊತ್ತೇ?? ಇದು ದೊಡ್ಮನೆ ದೊಡ್ಡತನ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೋಟಿ ರಾಮು ರವರು ಅಂದಿನ ಕಾಲದಲ್ಲಿ ಕೋಟಿ-ಕೋಟಿ ಚಿತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿದವರು ಅದಕ್ಕಾಗಿ ಅವರನ್ನು ಚಿತ್ರರಂಗದ ಕೋಟಿ ನಿರ್ಮಾಪಕರು ಎಂಬುದಾಗಿ ಕರೆಯಲಾಗಿತ್ತು. ಈಗ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿಯಾಗಿರುವ ಮಾಲಾಶ್ರೀ ಅವರು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾದ ಅಂತಹ ಪರಿಸ್ಥಿತಿ ಬಂದೊದಗಿದೆ.

ರಾಮು ರವರು ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಮಾಲಾಶ್ರೀಯವರಿಗೆ ಕಷ್ಟವಾದರೂ ಕೂಡ ಅವರು ಕಂಡಿರುವ ಕನಸನ್ನು ಪೂರ್ಣಗೊಳಿಸಲು ಈ ಜವಾಬ್ದಾರಿಯನ್ನು ಅವರು ತಮ್ಮ ಹೆಗಲಿಗೆ ಹೊತ್ತುಕೊಳ್ಳಬೇಕು. ಇತ್ತೀಚೆಗಷ್ಟೇ ರಾಮು ನಿರ್ಮಾಣದ ಕೊನೆ ಚಿತ್ರವಾಗಿರುವ ಅರ್ಜುನಗೌಡ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಮಾಡಿದ್ದರು. ಈ ಸಂದರ್ಭದಲ್ಲಿ ರಾಮು ಎಂಟರ್ಪ್ರೈಸಸ್ ಸಂಸ್ಥೆಯಲ್ಲಿ ನಟಿಸಿ ದಂತಹ ನಾಯಕರುಗಳಾದ ಶಿವಣ್ಣ ರವಿಚಂದ್ರನ್ ಗೋಲ್ಡನ್ ಸ್ಟಾರ್ ಗಣೇಶ್ ಉಪೇಂದ್ರರವರ ಕರೆಸಲಾಗಿತ್ತು. ಈ ಸಂದರ್ಭದಲ್ಲಿ ಮಾಲಾಶ್ರಿ ಅವರಿಗೋಸ್ಕರ ಶಿವಣ್ಣ ನಾನು ಮಾಡುತ್ತೇನೆ ಎಂದ ಕಾರ್ಯ ಎಲ್ಲರಿಗೂ ಕೂಡ ಮನಮುಟ್ಟುವಂತಿತ್ತು.

shivanna malashree | ಮಾಲಾಶ್ರೀ ರವರೆ ಒಂದು ಕರೆ ಮಾಡಿ ಸಾಕು, ನಿಮಗಾಗಿ ಈ ಕೆಲಸ ಮಾಡಲು ಸಿದ್ಧವಿದ್ದಾನೆ ಎಂದ ಶಿವಣ್ಣ, ಏನಂತೆ ಗೊತ್ತೇ?? ಇದು ದೊಡ್ಮನೆ ದೊಡ್ಡತನ.
ಮಾಲಾಶ್ರೀ ರವರೆ ಒಂದು ಕರೆ ಮಾಡಿ ಸಾಕು, ನಿಮಗಾಗಿ ಈ ಕೆಲಸ ಮಾಡಲು ಸಿದ್ಧವಿದ್ದಾನೆ ಎಂದ ಶಿವಣ್ಣ, ಏನಂತೆ ಗೊತ್ತೇ?? ಇದು ದೊಡ್ಮನೆ ದೊಡ್ಡತನ. 2

ಈಗಾಗಲೇ ರಾಮು ಸಂಸ್ಥೆಯಲ್ಲಿ ಆರು ಸಿನಿಮಾಗಳಲ್ಲಿ ಶಿವಣ್ಣ ನಾಯಕನಟನಾಗಿ ನಟಿಸಿದ್ದಾರೆ. ರಾಮ ಸಂಸ್ಥೆ ಎಂದಿಗೂ ಕೂಡ ನಿಲ್ಲಬಾರದು ಸಿಂಹ ಎಂಬ ಹೆಸರಿನ ಚಿತ್ರವನ್ನು ರಾಮು ಸಂಸ್ಥೆ ನಿರ್ಮಾಣದಲ್ಲಿ ಮಾಡಲು ರೆಡಿಯಾಗಿದ್ದೇನೆ ಎಂಬುದಾಗಿ ಹೇಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಮಾಲಾಶ್ರೀಯವರಿಗೆ ಧೈರ್ಯವನ್ನು. ಯಾವತ್ತು ಬೇಕಾದರೂ ಬಂದು ನನ್ನ ಕಾಲ್ ಶೀಟ್ ಕೇಳಿದರೆ ನಾನು ಮಾಲಾಶ್ರೀಯವರಿಗೆ ನೀಡಲು ಸಿದ್ಧನಾಗಿದ್ದೇನೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿದ್ದಾರೆ. ಮನುಷ್ಯ ಇದ್ದಾಗ ಪ್ರೀತಿ ನೀಡುವವರನ್ನು ನೋಡಿರಬಹುದು ಆದರೆ ಮನುಷ್ಯ ಇಲ್ಲದಿದ್ದರೂ ಕೂಡ ಅವರ ಮನೆಯವರಿಗೆ ಪ್ರೀತಿ ನೀಡುವುದನ್ನು ಶಿವಣ್ಣನವರ ದೊಡ್ಡಗುಣ ಎಂದು ಹೇಳಬಹುದಾಗಿದೆ.

Comments are closed.