ಮಂಜು ರವರು ಈ ಚಿಕ್ಕ ಕೆಲಸ ಮಾಡಿದರೆ ಬಿಗ್ ಬಾಸ್ ಕಿರೀಟ ಗ್ಯಾರಂಟಿ ಎಂದ ಪ್ರೇಕ್ಷಕರು. ಏನಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೊದಲ ದಿನದಿಂದ ಕೇಳಿ ಬಂದ ಹೆಸರು ಮಂಜು ಪಾವಗಡ, ಆದರೆ ಇತ್ತೀಚಿನ ದಿನಗಳಲ್ಲಿ ಮಂಜು ಪಾವಗಡ ರವರು ತಮ್ಮ ಛಾಪು ಮೂಡಿಸುವುದರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು. ಬಹುತೇಕ ಸಮಯದಲ್ಲಿ ಆಟವನ್ನು ಮರೆಯುತ್ತಿರುವ ಮಂಜು ಪಾವಗಡ ರವರು ಪ್ರೇಕ್ಷಕರನ್ನು ಕೂಡಾ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ಮರೆತಿದ್ದಾರೆ.

ಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಂಜು ಪಾವಗಡ ರವರ ಯಾವುದೇ ಹಾಸ್ಯಬರಿತ ಸನ್ನಿವೇಶಗಳು ನಡೆಯುತ್ತಿಲ್ಲ ಆರಂಭದ ದಿನದಲ್ಲಿ ಗಳಿಸಿಕೊಂಡ ಜನಪ್ರಿಯತೆಯನ್ನು ದಿನೇ ದಿನೇ ಮಂಜು ಪಾವಗಡ ರವರು ಕಳೆದುಕೊಳ್ಳುತ್ತಿದ್ದಾರೆ ಎಂದರೆ ತಪ್ಪಗಾಲಾರದು. ಒಂದು ವೇಳೆ ಇದು ಹೀಗೆ ಮುಂದು ವರೆದಲ್ಲಿ ಪ್ರೇಕ್ಷಕರು ಮಂಜು ರವರ ಕೈ ಬಿಡಬಹುದಾದ ಸಾಧ್ಯತೆ ಹೆಚ್ಚಾಗಿದೆ. ಅದೇ ಸಮಯದಲ್ಲಿ ಮಂಜು ಪಾವಗಡ ರವರು ಮಂಜುರವರು ಸಂಪೂರ್ಣ ಮನೆಯಲ್ಲಿ ತಮಗೆ ಸಿಕ್ಕಿರುವ ಸುವರ್ಣ ಅವಕಾಶವನ್ನು ಕಳೆದು ಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ರೀತಿಯ ಅವಕಾಶ ಜೀವನದಲ್ಲಿ ಒಮ್ಮೆ ಸಿಗುತ್ತದೆ ಎಂಬುದು ಎಲ್ಲರ ಲೆಕ್ಕಾಚಾರ.

ಅದೇ ಕಾರಣಕ್ಕಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಬಹುತೇಕ ಜನರು ಮಂಜು ಪಾವಗಡ ಗೆಲ್ಲಬೇಕೆಂದರೆ ಈ ಕೂಡಲೇ ದಿವ್ಯ ಸುರೇಶ್ ರವರ ಜೊತೆ ಹೆಚ್ಚು ಸಮಯ ಕಳೆಯುವುದನ್ನು ನಿಲ್ಲಿಸಿ ಅಥವಾ ಸಾಧ್ಯವಾದರೆ ಸಂಪೂರ್ಣವಾಗಿ ನಿಲ್ಲಿಸಿ ಮನೆಯ ಟಾಸ್ಕ್ ಗಳ ಜೊತೆ ಹಾಗೂ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಆಟ ಆಡಿದ್ದೆ ಆದಲ್ಲಿ ಖಂಡಿತ ಬಿಗ್ ಬಾಸ್ ಕಿರೀಟ ಮಂಜು ಪಾವಗಡ ಅವರದಾಗುತ್ತದೆ ಇಲ್ಲವಾದಲ್ಲಿ ಫೈನಲ್ ಗೆ ಹೋಗುವುದು ಕೂಡ ಕಷ್ಟ ಎಂದಿದ್ದಾರೆ.

Comments are closed.