ಗಣೇಶ ಹಬ್ಬದ ದಿನೇದಂದೇ ಮತ್ತೆ ಕಣ್ಣೀರು ಹಾಕಿದ ಮೇಘನಾ ರಾಜ್ ಯಾಕೆ ಗೊತ್ತೇ?? ನಿಮ್ಮ ಕಣ್ಣು ಒದ್ದೆಯಾಗೋದು ಖಚಿತ.

ನಮಸ್ಕಾರ ಸ್ನೇಹಿತರೇ ಮೇಘನರಾಜ ಅವರಿಗೆ ಹಲವಾರು ಸಮಯಗಳ ನಂತರ ಸಂತೋಷದ ಸರಮಾಲೆಯೇ ಹುಡುಕಿಕೊಂಡು ಬರುತ್ತಿದೆ. ಹೌದು ಸ್ನೇಹಿತರೆ ಇತ್ತೀಚಿಗೆ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಮಗ ಜೂನಿಯರ್ ಅವರಿಗೆ ರಾಯನ್ ರಾಜ್ ಸರ್ಜಾ ಎಂಬುದಾಗಿ ನಾಮಕರಣ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಗಣೇಶನ ಹಬ್ಬ ಕೂಡ ಬಂದಿದ್ದು ಕುಟುಂಬಸಮೇತರಾಗಿ ಸಂತೋಷದಿಂದ ಆಚರಿಸಿದ್ದಾರೆ.

ಹೌದು ಸ್ನೇಹಿತರೆ ಮೇಘನರಾಜ ರವರು ಈಗ ತಮ್ಮ ತಂದೆ ತಾಯಿಯ ಮನೆಯಲ್ಲಿ ಜ್ಯೂನಿಯರ್ ಚಿರು ಸರ್ಜಾ ರವರೊಂದಿಗೆ ಇದ್ದಾರೆ. ಇನ್ನು ಎಲ್ಲರ ಮನದಲ್ಲಿ ಸಂತೋಷವನ್ನು ತರುವ ಹಬ್ಬ ಗಣೇಶನ ಹಬ್ಬವನ್ನು ಮೇಘನಾರಾಜ್ ರವರು ಜೂನಿಯರ್ ಸರ್ಜಾ ರವರೊಂದಿಗೆ ಹಾಗೂ ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಪರಿಸರಸ್ನೇಹಿಯಾಗಿ ಆಚರಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ಮೊದಲಬಾರಿಗೆ ಮೇಘನರಾಜ ರವರು ಜೂನಿಯರ್ ಚಿರುಸರ್ಜ ರವರೊಂದಿಗೆ ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಶಾಸ್ತ್ರೋಕ್ತವಾಗಿ ಆಚರಿಸಿಕೊಂಡು ಮಗನೊಂದಿಗೆ ಸಂತೋಷಪಟ್ಟಿದ್ದಾರೆ.

ಇನ್ನು ಈ ಸಮಯದಲ್ಲಿ ಚಿರು ಸರ್ಜಾ ರವರನ್ನು ನೆನೆಸಿಕೊಂಡು ಮೇಘನರಾಜ್ ರವರು ಕಣ್ಣೀರನ್ನು ಇಟ್ಟಿದ್ದಾರೆ. ಹೌದು ಸ್ನೇಹಿತರೆ ಚಿರುಸರ್ಜ ಇದ್ದಾಗ ಮೇಘನರಾಜ ರವರು ಬಹಳಷ್ಟು ಸಂತೋಷದಿಂದ ಹಾಗೂ ವೈವಿಧ್ಯಮಯವಾಗಿ ಗಣೇಶನ ಹಬ್ಬವನ್ನು ಆಚರಿಸುತ್ತಿದ್ದರು ಈಗ ಅದು ಕೇವಲ ನೆನಪು ಮಾತ್ರ ಎಂಬುದಾಗಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಆದರೂ ಕೂಡ ತಾಯಿಯ ತೂಕವನ್ನು ಕಡಿಮೆಮಾಡಲು ಜೂನಿಯರ್ ಚಿರು ಸರ್ಜಾ ಇದ್ದಾರೆ ಎನ್ನುವುದು ಸಮಾಧಾನಕರ ಮಾತು ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಮೇಘನಾರಾಜ್ ಅವರಿಗೆ ಇನ್ನಷ್ಟು ಸಂತೋಷದ ದಿನಗಳು ಹುಟ್ಟಿ ಬರಲಿ ಎಂದು ಹಾರೈಸೋಣ. ಇನ್ನು ಮೇಘನಾ ರಾಜ್ ಅವರ ಗಣೇಶ ಹಬ್ಬದ ಆಚರಣೆ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.