ಮೇಘನರಾಜ್ ರವರು ಹಾಲು ಕಾಯಿಸುತ್ತಿರುವ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ ಗೊತ್ತೇ?? ಫುಲ್ ವೈರಲ್ ವಿಡಿಯೋ ನೀವು ನೋಡಿ,

ನಮಸ್ಕಾರ ಸ್ನೇಹಿತರೇ ಮೇಘನರಾಜ್ ರವರು ಕನ್ನಡ ಚಿತ್ರರಂಗಕ್ಕೆ ಮೊದಲಿನಿಂದಲೂ ಕೂಡ ಚಿರಪರಿಚಿತರು. ಇದಕ್ಕೆ ಮುಖ್ಯ ಕಾರಣವೆಂದರೆ ಅವರ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ಇಬ್ಬರು ಕೂಡ ಮೊದಲಿನಿಂದಲೂ ಕನ್ನಡ ಚಿತ್ರರಂಗದಲ್ಲಿ ನಟಿಸಿಕೊಂಡು ಬಂದವರು. ಇನ್ನು ಮೇಘನಾ ರಾಜ್ ಅವರು ಮೊದಲು ಮಲಯಾಳಂ ಚಿತ್ರರಂಗದಲ್ಲಿ ಕಾಲಿಟ್ಟು ಅಲ್ಲಿ ಜನಪ್ರಿಯತೆ ಪಡೆದರು ಕೂಡ ನಂತರ ಕನ್ನಡ ಚಿತ್ರರಂಗದಲ್ಲಿ ಬಂದು ಅಷ್ಟೇ ಜನಪ್ರಿಯತೆಯು ಪಡೆದುಕೊಂಡಿದ್ದಾರೆ.

ಇಲ್ಲಿ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಬಹುತೇಕ ಟಾಪ್ ನಟರೊಂದಿಗೆ ನಟಿಸಿದ್ದಾರೆ. ಇದರ ನಡುನಡುವೆಯೇ ಚಿರುಸರ್ಜ ರವರನ್ನು ಪ್ರೀತಿಸಿ ಮದುವೆಯಾದರು. ಚಿರು ಸರ್ಜಾ ರವರು ಅಕಾಲದಲ್ಲಿ ಕೊನೆಯುಸಿರೆಳೆದರು ಕೂಡ ಜೂನಿಯರ್ ಚಿರು ಸರ್ಜಾ ಆಗಮನದಿಂದಾಗಿ ಮೇಘನಾ ರಾಜ್ ಅವರ ಬಾಳಿನಲ್ಲಿ ಈಗ ನೆಮ್ಮದಿ ನೆಲೆಸಿದೆ ಎಂದು ಹೇಳಬಹುದು. ಪತಿಯ ಅನುಪಸ್ಥಿತಿಯಲ್ಲಿ ಕಾಡಿದ್ದರೂ ಕೂಡ ಮಗುವಿನ ನಗು ಅವರ ದುಃಖವನ್ನು ಮರೆಮಾಚುತ್ತದೆ. ಇನ್ನು ಇತ್ತ ಜೂನಿಯರ್ ಚಿರುಸರ್ಜ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ.

ಇನ್ನು ತಂದೆ-ತಾಯಿಯ ನೆರವಿನೊಂದಿಗೆ ಹಾಗೂ ಸರ್ಜಾ ಮನೆತನದ ಬೆಂಬಲದೊಂದಿಗೆ ಮೇಘನಾ ರಾಜ್ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಸಿದ್ಧತೆಯಲ್ಲಿದ್ದಾರೆ. ಇನ್ನು ಇತ್ತೀಚಿಗೆ ಮೇಘನರಾಜ್ ರವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು ಸ್ನೇಹಿತರೆ ಮೇಘನಾ ರಾಜ್ ಅವರು ಕೇವಲ ಚಿತ್ರಕ್ಕೆ ಮಾತ್ರವಲ್ಲದೆ ಜಾಹಿರಾತಿಗೂ ಕೂಡ ಸಹಿಹಾಕಿದ್ದಾರೆ. ಇತ್ತೀಚಿಗಷ್ಟೇ ಮೇಘನಾ ರಾಜ್ ರವರು ಹಾಲಿನ ಕಂಪನಿಯ ಜಾಹೀರಾತಿನ ವಿಡಿಯೋ ದಲ್ಲಿ ಕಾಣಿಸಿಕೊಂಡು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು ಹಾಗೂ ವೈರಲ್ ಕೂಡ ಆಗಿತ್ತು. ಅಂತೂ ಇಂತೂ ಮೇಘನಾರಾಜ್ ರವರು ಮೊದಲಿದ್ದ ಸ್ಥಿತಿಗೆ ವಾಪಸ್ಸು ಬಂದರಲ್ಲ ಎಂಬ ಖುಷಿ ಅಭಿಮಾನಿಗಳಲ್ಲಿ ಮನೆಮಾಡಿದೆ. ಇನ್ನು ಈ ವೈರಲ್ ವಿಡಿಯೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ.

Comments are closed.