ರಾಜ್ ಕುಮಾರ್ ವಿಷ್ಣು ನಂತರ ಅವರ ಮಟ್ಟಕ್ಕೆ ಬೆಳೆದ ನಟ ಯರಂತೆ ಗೊತ್ತೇ?? ತೆಲುಗು ನಟ ಆಲಿಯಾ ಆಯ್ಕೆ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಿಂದ ತಮ್ಮ ನಟನೆಯ ಮೂಲಕ ಬೇರೆ ಬೇರೆ ಚಿತ್ರರಂಗಗಳಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಎಲ್ಲಾ ಚಿತ್ರ ರಂಗಗಳಲ್ಲಿ ಬಹುಬೇಡಿಕೆ ನಟನಾಗಿ ಕಾಣಿಸಿಕೊಂಡಿರುವ ಏಕೈಕ ಕನ್ನಡ ನಟ ಎಂದರೆ ಅದು ಖಂಡಿತವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಹುಚ್ಚ ಚಿತ್ರದ ಮೂಲಕ ತಮ್ಮ ಯಶಸ್ಸಿನ ಜೀವನವನ್ನು ಪ್ರಾರಂಭಿಸಿ ನಂತರದ ದಿನಗಳಲ್ಲಿ ಈಗ ಚಿತ್ರದ ಮೂಲಕ ಇಡೀ ಭಾರತ ದೇಶಕ್ಕೆ ತನ್ನ ಅಭಿನಯದ ಸಾಮರ್ಥ್ಯವನ್ನು ಸಾಬೀತುಪಡಿಸಿದಂತಹ ಅದ್ಭುತ ಕಲಾವಿದ.

ಒಬ್ಬ ಕಲಾವಿದ ಪ್ರತಿಭೆ ಇದ್ದರೆ ಭಾಷೆಗಳ ಎಲ್ಲೆಯನ್ನು ಮೀರಿ ಕೂಡ ಸಾಮರ್ಥ್ಯವನ್ನು ಎಲ್ಲರಿಗೂ ತೋರಿಸಿ ಎಲ್ಲರ ಮನಗಳಲ್ಲಿ ಅಜರಾಮರರಾಗಿ ಉಳಿಯಬಹುದು ಎಂಬುದನ್ನು ತೋರಿಸಿಕೊಟ್ಟವರು ಕಿಚ್ಚ ಸುದೀಪ್. ಇನ್ನು ಕಿಚ್ಚ ಸುದೀಪ್ ರವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಬಹುಭಾಷಾ ತಾರೆ ಒಬ್ಬರು ಮಾತನಾಡಿದ್ದಾರೆ ಅವರ್ಯಾರು ಹಾಗೂ ಕಿಚ್ಚನ ಕುರಿತಂತೆ ಏನು ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಸ್ನೇಹಿತರಾಗಿರುವ ರಾಜೀವ್ ರವರ ಉಸಿರೇ ಉಸಿರೇ ಚಿತ್ರದ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದಂತಹ ಕಿಚ್ಚ ಸುದೀಪ್ ರವರ ಕುರಿತಂತೆ ಬಹುಭಾಷೆ ತಾರೆಯಾಗಿರುವ ತೆಲುಗು ಚಿತ್ರರಂಗ ಮೂಲದವರಾದ ಅಲಿಯವರು ಮಾತನಾಡಿದ್ದಾರೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ವಿಷ್ಣುವರ್ಧನ್ ಹಾಗೂ ಅಂಬರೀಶ ಆದನಂತರ ಎಲ್ಲರ ಮನಸ್ಸನ್ನು ಗೆದ್ದಿರುವ ಕನ್ನಡದ ನಟ ಎಂದರೆ ಅದು ಖಂಡಿತವಾಗಿ ಕಿಚ್ಚ ಸುದೀಪ್ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ನಮ್ಮ ಫಿಲಂ ಇಂಡಸ್ಟ್ರಿಯಲ್ಲಿ ಕೂಡಾ ಕಿಚ್ಚ ಸುದೀಪ್ ಅವರನ್ನು ತುಂಬಾ ಇಷ್ಟಪಡುತ್ತಾರೆ ಎಂಬುದಾಗಿ ಕೂಡ ಹೇಳಿದ್ದಾರೆ.

Comments are closed.