ನನ್ನ ಮಕ್ಕಳು ನನ್ನ ಕ್ಷಮೆಗೆ ಅರ್ಹರಲ್ಲ; ತಾಳಿಕೋಟೆಯವರು ರಾಜ ರಾಣಿ ಶೋ ನಲ್ಲಿ ಹೀಗೆ ಹೇಳುವಂತೆ ಮಕ್ಕಳು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯಲ್ಲಿ ದಾರವಾಹಿ ಗಳೊಂದಿಗೆ ರಿಯಾಲಿಟಿ ಶೋಗಳು ಕೂಡ ಸಾಕಷ್ಟು ಜನಪ್ರಿಯ ಪಡೆದುಕೊಂಡಿರುವುದು ನೀವೆಲ್ಲ ನೋಡಿದ್ದೀರಾ. ಅದರಲ್ಲೂ ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಅಂತೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ ರಾಜ್ಯಾದ್ಯಂತ ವೀಕ್ಷಕರು ಹುಟ್ಟಿಕೊಂಡಿದ್ದಾರೆ. ಇನ್ನು ಅದೇ ಕಲರ್ಸ್ ಕನ್ನಡ ವಾಹಿನಿಯ ಇನ್ನೊಂದು ಹೊಸ ರಿಯಾಲಿಟಿ ಶೋ ಗಮನವನ್ನು ಸೆಳೆಯುತ್ತಿದೆ. ಅದೇ ರಾಜ ರಾಣಿ ರಿಯಾಲಿಟಿ ಶೋ.

ನಿಜವಾದ ದಂಪತಿಗಳನ್ನು ಕರೆಸಿ ಮಾಡಿಸುವ ಶೋ ಅದು. ಕನ್ನಡ ಚಿತ್ರರಂಗದ ಟಾಕಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ಸೃಜನ್ ಲೋಕೇಶ್ ಹಾಗೂ ಖ್ಯಾತ ಪೋಷಕ ನಟಿ ತಾರಾ ರವರು ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಈಗಾಗಲೇ ಕಲರ್ಸ್ ಕನ್ನಡ ವೀಕ್ಷಕರ ಮನಗೆದ್ದಿದೆ. ಇನ್ನು ಇತ್ತೀಚಿಗಷ್ಟೇ ಈ ಕಾರ್ಯಕ್ರಮಕ್ಕೆ ಖ್ಯಾತ ಕಾಮಿಡಿ ನಟರಾಗಿರುವ ರಾಜು ತಾಳಿಕೋಟೆ ಅವರು ಬಂದಿದ್ದರು. ನಿಮಗೆಲ್ಲ ತಿಳಿದಿರುವಂತೆ ರಾಜು ತಾಳಿಕೋಟಿ ಅವರು ಉತ್ತರ ಕರ್ನಾಟಕ ಶೈಲಿಯ ರಂಗಭೂಮಿ ಹಿನ್ನೆಲೆ ಕಲಾವಿದ. ಕನ್ನಡ ಚಿತ್ರರಂಗದಲ್ಲಿ ಲೈಫು ಇಷ್ಟೇನೆ ಹೀಗೆ ಹಲವಾರು ಚಿತ್ರಗಳ ಮೂಲಕ ತಮ್ಮ ವಿಭಿನ್ನ ಹಾಸ್ಯ ಶೈಲಿಯ ಮೂಲಕ ಕನ್ನಡಿಗರನ್ನು ನಗಿಸಿದಂತಹ ಅಪರೂಪದ ಕಲಾವಿದ. ಇನ್ನು ಇತ್ತೀಚೆಗಷ್ಟೇ ನಡೆದ ರಾಜ-ರಾಣಿ ಸಂಚಿಕೆಯಲ್ಲಿ ರಾಜು ತಾಳಿಕೋಟಿ ಅವರು ವೀಕ್ಷಕರನ್ನು ಭಾವುಕರನ್ನಾಗಿ ಮಾಡಿಸಿದರು.

ಹೌದು ಸ್ನೇಹಿತರೆ ಕಾರಣ ರಾಜು ತಾಳಿಕೋಟೆ ಅವರು ರಾಜ-ರಾಣಿ ಶೋನಲ್ಲಿ ಮನಸುಗಳ ಮಾತು ಮಧುರ ಎಂಬ ಟಾಸ್ಕ್ ಅಲ್ಲಿ ರಾಜು ತಾಳಿಕೋಟೆ ಅವರ ಪತ್ನಿಯರು ಅವರ ಆರೋಗ್ಯದ ಚಿಂತೆಯಲ್ಲಿ ನಮಗೆ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಾರೆ. ಇದಕ್ಕೆಲ್ಲ ಒಪ್ಪಿ ರಾಜು ತಾಳಿಕೋಟೆ ಯವರಿಗೆ ಕೊನೆಗೆ ಮಕ್ಕಳನ್ನು ಕ್ಷಮಿಸಿಬಿಡಿ ಎಂದು ಅವರ ಪತ್ನಿಯರಿಬ್ಬರೂ ಕೇಳಿಕೊಳ್ಳುತ್ತಾರೆ. ಅದಕ್ಕೆ ಒಪ್ಪದ ರಾಜು ತಾಳಿಕೋಟಿ ಅವರು ಇಲ್ಲ ನಾನು ಕ್ಷಮಿಸುವುದಿಲ್ಲ ಅವರು ನಿಮ್ಮ ಹುರಿದಂತೆ ಕೆಟ್ಟ ಮಾತುಗಳನ್ನಾಡಿದ್ದಾರೆ ಅದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾರೆ. ನಂತರ ತಾರಾ ಹಾಗೂ ಸೃಜನ್ ಲೋಕೇಶ್ ರವರ ಒತ್ತಾಯದ ಮೇರೆಗೆ ಅವರ ಮಕ್ಕಳ ತಪ್ಪನ್ನು ಕ್ಷಮಿಸಲು ರಾಜು ತಾಳಿಕೋಟೆ ಯವರು ಸಿದ್ಧರಾಗುತ್ತಾರೆ. ನೀವು ಕೂಡ ರಾಜರಾಣಿ ರಿಯಾಲಿಟಿ ಶೋ ಅನ್ನು ನೋಡುತ್ತಿದ್ದರೆ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.