ಕೊನೆಗು ಬಿಗ್ ಬಾಸ್ ಕುರಿತು ಮಾತನಾಡಿದ ಸುದೀಪ್ ಪುತ್ರಿ ಸಾನ್ವಿ ಸುದೀಪ್. ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ಬಾಸ್ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಕೇವಲ ಸುದೀಪ್ ರವರು ಇಲ್ಲಿ ಹಲವಾರು ಸ್ಪರ್ಧಿಗಳು ಬರುತ್ತಾರೆ ಹಾಗೂ ಹಲವಾರು ಸ್ಪರ್ಧಿಗಳು ಹೋಗುತ್ತಾರೆ ಆದರೆ ಇದೆಲ್ಲದರ ಮಧ್ಯೆ ಮನೆಯ ಹಾಗೂ ಹೋಗುಗಳನ್ನು ಚರ್ಚಿಸಿ ಪಂಚಾಯಿತಿ ನಡೆಸುವ ಕಿಚ್ಚ ಸುದೀಪ್ ಅವರು ಎಲ್ಲರಿಗಿಂತ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತಾರೆ. ಬಿಗ್ ಬಾಸ್ ಆರಂಭವಾದ ದಿನದಿಂದಲೂ ಕೂಡ ಯಾರೂ ಊಹಿಸದ ರೀತಿಯಲ್ಲಿ ಬಹಳ ಅತ್ಯುತ್ತಮವಾದ ನಿರೂಪಣೆಯನ್ನು ಮಾಡುತ್ತ ಬಂದಿರುವ ಸುದೀಪ್ ರವರು ಅನಾರೋಗ್ಯದ ಕಾರಣ ಇದೇ ಮೊಟ್ಟ ಮೊದಲ ಬಾರಿಗೆ ಎರಡು ವಾರಗಳ ಕಾಲ ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗಿಲ್ಲ ಇದು ನಿಜಕ್ಕೂ ಅಭಿಮಾನಿಗಳಿಗೆ ಕಿಂಚಿತ್ತು ಕೂಡ ಇಷ್ಟವಾಗಿಲ್ಲ,

ಅವರಿಲ್ಲದೆ ಬಿಗ್ ಬಾಸ್ ನೋಡಲು ಆಗುತ್ತಿಲ್ಲ. ಅದೇ ಕಾರಣಕ್ಕಾಗಿ ಹಾಗೂ ತಮ್ಮ ನೆಚ್ಚಿನ ನಟನಿಗಾಗಿ ಎಲ್ಲರೂ ಪ್ರಾರ್ಥನೆ ಮಾಡುತ್ತಾ ಬಹುಬೇಗನೆ ಹುಷಾರಾಗಲಿ ಎಂದು ಹಾರೈಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟು ದಿವಸ ತಮ್ಮ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸದ ಸುದೀಪ್ ರವರ ಪುತ್ರಿ ಸಾನ್ವಿ ಸುದೀಪ್ ರವರು ಇದೀಗ ಹಲವಾರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕೆಲವೊಂದು ಆಸಕ್ತಿಕರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಸಾನ್ವಿ ಸುದೀಪ್ ರವರು ಬಿಗ್ ಬಾಸ್ ಮನೆಯ ಕುರಿತು ಕೂಡ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಹೌದು ಸ್ನೇಹಿತರೆ ಇದೀಗ ಮಾತನಾಡಿರುವ ಸಾನ್ವಿ ಸುದೀಪ್ ರವರು ಬಿಗ್ ಬಾಸ್ ಈ ಬಾರಿಯ ಕುರಿತು ಚರ್ಚೆ ನಡೆಸಿ ಇದಕ್ಕೂ ಮುನ್ನ ಅಪ್ಪ ಸುದೀಪ್ ರವರ ಆರೋಗ್ಯದ ಕುರಿತು ಮಾಹಿತಿ ನೀಡಿ ಅಪ್ಪ ಚೇತರಿಸಿ ಕೊಳ್ಳುತ್ತಿದ್ದಾರೆ.

ಇನ್ನು ಕೆಲವು ದಿನಗಳ ಕಾಲ ವಿಶ್ರಾಂತಿ ಅವಶ್ಯಕತೆ ಇದೆ ಎಂಬ ಕಾರಣಕ್ಕೆ ಈ ವಾರ ಕೂಡ ಪಾಲ್ಗೊಂಡಿಲ್ಲ ಎಂದಿದ್ದಾರೆ. ಅದೇ ಸಮಯದಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂಬ ಪ್ರಶ್ನೆ ಅಭಿಮಾನಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಸಾನ್ವಿ ಸುದೀಪ್ ರವರು ಬಿಗ್ ಬಾಸ್ ಮನೆಯ ಹಲವಾರು ಸ್ಪರ್ಧಿಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಈ ಹೌದು ಇದೀಗ ಮಾತನಾಡಿರುವ ಸಾನ್ವಿ ರವರು ನನಗೆ ಅರವಿಂದ್ ಹಾಗೂ ವೈಷ್ಣವಿ ಎಂದರೆ ಬಹಳ ಇಷ್ಟ, ವೈಷ್ಣವಿ ರವರು ಬಹಳ ಟ್ಯಾಲೆಂಟೆಡ್ ಸ್ಪರ್ಧೆ, ಡೌನ್ ಟು ಅರ್ಥ್ ಪರ್ಸನಾಲಿಟಿ, ಯಾವುದೇ ರೀತಿಯ ಅಹಂಕಾರ ಅವರಲ್ಲಿ ಇಲ್ಲ, ಬಹಳ ನೇರವಾಗಿ ಇರುತ್ತಾರೆ ಆದಕಾರಣ ಅವರು ನನಗೆ ಬಹಳ ಇಷ್ಟ. ಇನ್ನೂ ಅರವಿಂದ್ ಎಂದರೇ ಕೂಡ ನನಗೆ ಬಹಳ ಇಷ್ಟ ಯಾಕೆಂದರೆ ಅವರು ಎಲ್ಲವನ್ನೂ ಕೂಡ ಸ್ಪೂರ್ತಿಯಿಂದ ತೆಗೆದುಕೊಂಡು ಆಟ ಆಡುತ್ತಿದ್ದಾರೆ ಎಲ್ಲರೂ ಜೊತೆಯಾಗಿ ಯಾವುದೇ ವಿಷಯವನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ. ಅದೇ ಕಾರಣಕ್ಕೆ ಅವರು ನನಗೆ ಇಷ್ಟ. ಹಾಗೂ ಅರವಿಂದ್ ಹಾಗೂ ದಿವ್ಯ ಇಬ್ಬರು ಕೂಡ ಬಹಳ ಕ್ಯೂಟ್ ಆಗಿ ಕಾಣಿಸುತ್ತಾರೆ ಎಂದಿದ್ದಾರೆ

Comments are closed.