ಸುದೀಪ್ ಗೆ ಬಿಗ್ ಶಾಕ್ ನೀಡಿದ ಬಿಗ್ ಬಾಸ್ ಆಯೋಜಕರು. ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೆರೇ ಬಹುಶಃ ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುತ್ತದೆ ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ತನ್ನದೇ ಆದ ಕಾರಣಾಂತರ ಗಳಿಂದ ಇದೀಗ ಎರಡಕ್ಕೆ ಮೊಟಕು ಗೊಳ್ಳುತ್ತಿದೆ. ಮಂಗಳ ವಾರದ ಸಂಚಿಕೆಯಲ್ಲಿ ಎಲ್ಲಾ ಸ್ಪರ್ಧಿಗಳು ಸುರಕ್ಷಿತವಾಗಿ ಮನೆ ಯಿಂದ ಹೊರ ಬಂದು ಅವರವರ ಮನೆ ಸೇರಿ ಕೊಳ್ಳಲಿದ್ದಾರೆ. ಇದು ನಿಜಕ್ಕೂ ಪ್ರೇಕ್ಷಕರಿಗೆ ಒಂದು ಕಹಿ ಸುದ್ದಿಯೇ ಆಗಿದೆ.

ಇದೇ ಸಮಯದಲ್ಲಿ ಕಾರ್ಯಕ್ರಮದ ವಿವಿಧ ವಿಚಾರಗಳ ಕುರಿತು ಚರ್ಚೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮುಂದೆ ಯಾವ ರೀತಿಯ ನಿರ್ಣಯಗಳನ್ನು ವಾಹಿನಿ ಕೈಗೊಳ್ಳಲಿದೆ ಹಾಗೂ ಸ್ಪರ್ಧಿಗಳ ವಿಚಾರದಲ್ಲಿಯೂ ಕೂಡ ಮುಂದೆ ಏನು ಹಾಗಬಹುದು ಮತ್ತೊಮ್ಮೆ ಕೆಲವು ದಿನಗಳ ಬಳಿಕ ಪ್ರಾರಂಭಿಸ ಲಾಗುತ್ತದೆಯೇ ಹೀಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿವೆ.

ಇಂತಹ ಸಂದರ್ಭದಲ್ಲಿ ಕಳೆದ ಏಳು ವರ್ಷ ಗಳಿಂದಲೂ ಕೂಡ ಯಶಸ್ವಿಯಾಗಿ ಕಾರ್ಯಕ್ರಮ ವನ್ನು ನಡೆಸಿ ಕೊಟ್ಟು ಇದೀಗ ಎಂಟನೇ ಸೀಸನ್ ಅಲ್ಲಿಯೂ ಕೂಡ ಬಹಳ ಅತ್ಯುತ್ತಮವಾಗಿ ನಿರೂಪಣೆ ಮಾಡುತ್ತಿದ್ದ ಕಿಚ್ಚ ಸುದೀಪ್ ರವರಿಗೆ ಸಂಭಾವನೆ ಕಡಿತ ವಾಗುವುದು ಖಚಿತ ಎಂದು ಸಾಕ್ಷಿ ಪತ್ರಿಕೆಯ ವರದಿ ಮಾಡಿದೆ, ಈ ಮೂಲಕ ಕಿರುತೆರೆಯ ಮೂಲಗಳ ಪ್ರಕಾರ ಸರಿ ಸುಮಾರು ಐದು ಕೋಟಿಗೂ ಹೆಚ್ಚು ಹಣವನ್ನು ಸುದೀಪ್ ರವರು ಕಳೆದು ಕೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ.

Comments are closed.