ಪ್ರೀತಿಸಿದ ಹುಡುಗನ ಜೊತೆ ಹಸಿ ಮನೆಗೆ ಕಾಲಿಟ್ಟ ಕನ್ನಡದ ಖ್ಯಾತ ನಟಿ ಯಾರು ಗೊತ್ತಾ?? ಜಾಗ್ವಾರ್ ಚಿತ್ರದಲ್ಲಿಯೂ ಕೂಟ ನಟನೆ ಮಾಡಿದ್ದಾರೆ.

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ನಟ-ನಟಿಯರು ಮದುವೆಯಾಗುವುದು ಸಾಕಷ್ಟು ಸುದ್ದಿಯನ್ನು ಮಾಡುತ್ತದೆ ಎಂಬುದು ನಿಮಗೆಲ್ಲಾ ಗೊತ್ತಾಗಿದೆ. ಹೀಗಾಗಿಯೇ ನಟ-ನಟಿಯರ ಮದುವೆ ಸಾಕಷ್ಟು ವಿಜೃಂಭಣೆಯಿಂದ ನಡೆಯುತ್ತದೆ ಎಲ್ಲರಿಗಿಂತ ಹೆಚ್ಚಾಗಿ ಅವರು ಮದುವೆಯಾಗುವ ಗಂಡು ಹಾಗೂ ಹೆಣ್ಣು ಕೂಡ ಸಾಕಷ್ಟು ಒಳ್ಳೆಯ ಮನೆತನದಿಂದ ಬಂದವರೇ ಆಗಿರುತ್ತಾರೆ. ಇಲ್ಲಿ ಕೂಡ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಒಬ್ಬ ನಟಿಯ ಮದುವೆಯ ಕುರಿತಂತೆ. ಹೌದು ಸ್ನೇಹಿತರೆ ನೀವು ತಿಳಿದಿರುವುದು ಕಡಿಮೆಯಾದರೂ ಇವರು ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಹೆಚ್ಚಿನ ಜನ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ವಿದ್ಯುಲೇಖ ಎಂಬ ನಟಿಯ ಕುರಿತಂತೆ.

ಹೌದು ಸ್ನೇಹಿತರೆ ಇವರು 2016 ರಲ್ಲಿ ಬಿಡುಗಡೆಯಾದ ಅಂತಹ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಸರೈನೋಡು ಚಿತ್ರದ ಮೂಲಕ ತಮಿಳ್ ಸೆಲ್ವಿ ಪಾತ್ರದ ಮೂಲಕ ಪರಿಚಿತರಾಗುತ್ತಾರೆ. ಇವರು ನಿಖಿಲ್ ಕುಮಾರ್ ನಟನೆಯ ಜಾಗ್ವಾರ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ವಿದ್ಯುಲೇಖ ಹಲವಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಭಾರತದ ಹಲವಾರು ಚಿತ್ರಗಳಲ್ಲಿ ನೀವು ಇವರ ಹಾಸ್ಯ ಪಾತ್ರವನ್ನು ನೋಡಬಹುದಾಗಿದೆ. ಇವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ ಕಾರಣ ಅವರ ಮದುವೆ ವಿಚಾರದ ಕುರಿತಂತೆ.

ಹೌದು ಸ್ನೇಹಿತರೆ ವಿದ್ಯುಲೇಖ ನೋಡಿದರೆ ಸಾಕು ಪ್ರೇಕ್ಷಕರು ಮುಖದಲ್ಲಿ ಸಾಕಷ್ಟು ನಗುವಿನ ಕಳೆ ಮೂಡಿಬರುತ್ತದೆ. ಇನ್ನು ಇವರು ಈಗ ಮದುವೆಯಾಗಲು ಹೊರಟಿರುವುದು ಕೂಡ ಅಭಿಮಾನಿಗಳಲ್ಲಿ ಹಾಗೂ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಹೌದು ಗೆಳೆಯರೇ ವಿದ್ಯುಲೇಖ ರವರು ಉದ್ಯಮಿ ಸಂಜಯ್ ಅವರನ್ನು ವಿವಾಹವಾಗುತ್ತಿದ್ದಾರೆ. ಇನ್ನು ಇವರು ಸಂಜಯ್ ಅವರನ್ನು ಪರಿಚಯ ಮಾಡಿಕೊಂಡಿದ್ದು ಡೇಟಿಂಗ್ ಆಪ್ ನಲ್ಲಿ. ಇನ್ನು ಇವರ ಪ್ರೇವೆಡ್ಡಿಂಗ್ ಶೂಟ್ ಹಾಗೂ ಹಲವಾರು ಫೋಟೋಶೂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಕೂಡ ಸಾಕಷ್ಟು ಖುಷಿಯಾಗಿದ್ದಾರೆ. ಇವರಿಬ್ಬರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಮೆಂಟ್ಸ ಬಾಕ್ಸ್ ನ ಮೂಲಕ ಹಂಚಿಕೊಳ್ಳಿ.

Comments are closed.