ಅಕ್ಕ ತಮ್ಮ ಎಂದಿದ್ದ ಯೋಗೇಶ್ ಹಾಗೂ ವಿಜಯ ಲಕ್ಷ್ಮಿ ರವರ ನಡುವೆ ಎಲ್ಲವೂ ಸರಿ ಇಲ್ಲ, ಜನರು ನೀಡಿದ ಹಣ 3 ಲಕ್ಷ ಏನಾಯ್ತು ಗೊತ್ತಾ??

ಹಣ ಬಂದ್ರೆ ಸಂಬಂಧ ಮೌಲ್ಯ ಕಳೆದುಕೊಳ್ಳುತ್ತವೆ ಎಂಬುದನ್ನು ಸಾಬೀತುಪಡಿಸಿದ್ದಾರ ನಟಿ ವಿಜಯಲಕ್ಷ್ಮಿ..!?
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಟಿ ವಿಜಯಲಕ್ಷ್ಮಿಯವರ ಕುರಿತಂತೆ ವಿಷಯಗಳು ಒಂದೊಂದಾಗಿಯೇ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಈ ವಿಷಯದ ಕುರಿತಂತೆ ಯಾವ ಸುದ್ದಿ ನಡೆಯುತ್ತಿದೆ ಎಂಬುದನ್ನು ವಿವರವಾಗಿ ಹೇಳುತ್ತೇವೆ ಬನ್ನಿ. ನಿಮಗೆಲ್ಲ ತಿಳಿದಿರುವಂತೆ ವಿಜಯಲಕ್ಷ್ಮಿಯವರು ಇರಲು ಮನೆ ಇಲ್ಲ ಎಂದು ಆಸ್ಪತ್ರೆಯಿಂದ ಕಾರವಾರಕ್ಕೆ ಅಭಿಮಾನಿಗಳ ಬಾಡಿಗೆ ಮನೆಗೆ ಹೋಗಿ ನೆಲೆಸಿದರು. ಅದಾದನಂತರ ಅಲ್ಲಿಯೂ ಕೂಡ ಸಮಸ್ಯೆ ಇದೆ ಎಂದು ಮತ್ತೊಮ್ಮೆ ಬೆಂಗಳೂರಿನ ಹೋಟೆಲೊಂದರಲ್ಲಿ ಬಂದು ನೆಲೆಸಿದ್ದರು. ಇದಾದ ನಂತರ ಎರಡು ದಿವಸಕ್ಕೆ ನಟಿ ವಿಜಯಲಕ್ಷ್ಮಿ ಅವರ ತಾಯಿ ಇಹಲೋಕವನ್ನು ತ್ಯಜಿಸಿದರು.

ಹೌದು ಸ್ನೇಹಿತರೆ ನಟಿ ವಿಜಯಲಕ್ಷ್ಮಿ ಅವರ ಕಷ್ಟಪಡುತ್ತಿದ್ದರು ತಾಯಿ ಹಾಗೂ ಅಕ್ಕನಿಗಾಗಿ ಆದರೆ ಇಂದು ಅವರ ತಾಯಿಯನ್ನು ಕಳೆದುಕೊಂಡಿದ್ದರು. ಇನ್ನು ಈ ಸಂದರ್ಭದಲ್ಲಿ ಅವರ ತಾಯಿಯ ಕೊನೆ ಸಂಸ್ಕಾರವನ್ನು ಮಾಡಲು ಮಗನಂತೆ ಮುಂದೆ ಬಂದಿದ್ದು ಜನಸ್ನೇಹಿ ಯೋಗೀಶ್ ರವರು. ತಮ್ಮ ಆಶ್ರಮದಲ್ಲೇ ಎಲ್ಲಾ ಸಂಸ್ಕಾರಗಳನ್ನು ಮುಗಿಸಿ ನಟಿ ವಿಜಯಲಕ್ಷ್ಮಿ ಹಾಗೂ ಅವರ ಅಕ್ಕನಿಗೆ ಇರಲು ಜಾಗವನ್ನು ಕೂಡ ನೀಡುತ್ತಾರೆ. ಈ ಸಂದರ್ಭದಲ್ಲಿ ವಿಡಿಯೋ ಮಾಡುವ ವಿಜಯಲಕ್ಷ್ಮಿ ಅವರು ಯಾರಾದರೂ ಸಹಾಯ ಮಾಡಲು ಬಯಸಿದ್ದಲ್ಲಿ ಅವರ ಸಹೋದರ ವಿಘ್ನೇಶ್ ರವರ ಖಾತೆಗೆ ಹಣವನ್ನು ಹಾಕಬಹುದೆಂಬ ವಿಡಿಯೋವನ್ನು ಮಾಡುತ್ತಾರೆ.

ಅದಾದ ನಂತರ ಮತ್ತೊಮ್ಮೆ ವಿಡಿಯೋ ಮಾಡಿ ಯೋಗೇಶ್ ಅವರ ಖಾತೆಗೆ ಹಣ ಹಾಕುವಂತೆ ಕೇಳುತ್ತಾರೆ. ಆದರೆ ಕೆಲವೇ ದಿನಕ್ಕೆ ಯೋಗೇಶ್ ರವರ ಆಶ್ರಮದಿಂದ ಹೊರಬಂದು ಹೋಟೆಲಲ್ಲಿ ತಮ್ಮ ಅಕ್ಕನೊಂದಿಗೆ ಇರಲು ಪ್ರಾರಂಭಿಸಿ ವಿಡಿಯೋ ಮಾಡಿ ಯೋಗೇಶನಿಗೆ ಹಾಕಬೇಡಿ ಅದು ನನಗೆ ಸೇರುವುದಿಲ್ಲ ಮೊದಲ ನೀಡಿರುವಂತೆ ನನ್ನ ತಮ್ಮನ ಖಾತೆಗೆ ಹಣವನ್ನು ಹಾಕಿ ಎಂಬುದಾಗಿ ಹೇಳುತ್ತಾರೆ. ಯಾರು ಇಲ್ಲದಿದ್ದಾಗ ಯೋಗೇಶ್ ರವರು ವಿಜಯಲಕ್ಷ್ಮಿಯವರಿಗೆ ತಮ್ಮನಂತೆ ಸಹಾಯ ಮಾಡುತ್ತಾರೆ ಆದರೆ ಹಣ ಬಂದ ಕೂಡಲೇ ವಿಜಯಲಕ್ಷ್ಮಿಯವರು ತಮ್ಮ ಬಣ್ಣವನ್ನು ಬದಲಾಯಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಯೋಗೇಶ್ ಅವರಿಗೆ ಖಾತೆಗೆ ಬಂದಂತಹ ಮೂರು ಲಕ್ಷ ಹಣವನ್ನು ಚೆಕ್ ಮೂಲಕ ವಾಪಸ್ ವಿಜಯಲಕ್ಷ್ಮಿಯವರ ಕೈಗೆ ತಂದು ನೀಡುತ್ತಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಯೋಗೇಶ್ ಹಣ ನೀಡಿಲ್ಲ ಎನ್ನುತ್ತಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾದ ಮಾತಾಗಿದೆ. ಇನ್ನು ಇದೆ ಸಮಯದಲ್ಲಿ ಹಣ ಬಂದರೆ ಸಂಬಂಧ ಎನ್ನುವುದೆಲ್ಲ ಮೌಲ್ಯವನ್ನು ಕಳೆದುಕೊಳ್ಳುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Comments are closed.