ಈ ರಾಶಿಗಳನ್ನು 2.5 ವರ್ಷ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ದೀಪಾವಳಿ ಶುಭ ಸಮಯದಲ್ಲಿ ಲಕ್ಷ್ಮಿ ದೇವಿ ಕೃಪೆ ಆರಂಭ. ಯಾವ ರಾಶಿಗಳಿಗೆ ಗೊತ್ತೇ??

ಜೋತಿಷ್ಯಶಾಸ್ತ್ರ ಪ್ರಕಾರ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಅದೇ ಈ ವರ್ಷ ಅಕ್ಟೋಬರ್ 23 ರಂದು ಅಂದರೆ ದೀಪಾವಳಿ ದಿನ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು ಪ್ರಾರಂಭಿಸುತ್ತಾನೆ. ಶನಿಯು ತನ್ನ ಈ ಚಲನೆಯಲ್ಲಿ ನೇರ ನಡೆಯನ್ನು ಆರಂಭಿಸುತ್ತಾನೆ ಇದರಿಂದ ಎರಡೂವರೆ ವರ್ಷ ಯಾವುದೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಹಾಗಿದ್ದರೆ ಶನಿ ಯಾವ ರಾಶಿಯಲ್ಲಿ ತನ್ನ ನೇರ ನಡೆಯನ್ನು ಆರಂಭಿಸುತ್ತಾನೆ ಎಂಬ ಮಾಹಿತಿ ಇಲ್ಲಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಶನಿಯ ಈ ಚಲನೆಯ ಪರಿಣಾಮವು ಎಲ್ಲಾ ರಾಶಿಗಳ ಮೇಲೂ ಗೋಚರಿಸುತ್ತದೆ. ಅಕ್ಟೋಬರ್ 23 ರಂದು ಅಂದರೆ ಧನತ್ರಯೋದಶಿ ದಿನದಂದು ಶನಿಯು ನೇರ ನಡೆ ಆರಂಭಿಸಲಿದ್ದಾನೆ. ಯಾವುದೇ ಗ್ರಹದ ಚಲನೆಯಲ್ಲಿನ ಬದಲಾವಣೆಗಳು ವ್ಯಕ್ತಿಯ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಧನತ್ರಯೋದಶಿ ದಿನದಂದು, ಶನಿಯ ಪಥ ಬದಲಾವಣೆ ಹೆಚ್ಚು ಮಹತ್ವದ್ದಾಗಿರುವುದರಿಂದ ಹಿಮ್ಮುಖ ಚಲನೆಯಲ್ಲಿರುವ ಶನಿಯು ಈ ದಿನದಿಂದ ನೇರ ನಡೆ ಆರಂಭಿಸಲಿದ್ದಾನೆ. ಶನಿಯ ಪಥ ಬದಲಾವಣೆಯು ಈ ಕೆಳಗಿನ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ.

ಈ ರಾಶಿಗಳನ್ನು 2.5 ವರ್ಷ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ದೀಪಾವಳಿ ಶುಭ ಸಮಯದಲ್ಲಿ ಲಕ್ಷ್ಮಿ ದೇವಿ ಕೃಪೆ ಆರಂಭ. ಯಾವ ರಾಶಿಗಳಿಗೆ ಗೊತ್ತೇ?? 5

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರಿಗೆ ದೀಪಾವಳಿಯಂದು ಒಳ್ಳೆಯ ದಿನಗಳು ಆರಂಭಗೊಳ್ಳುತ್ತದೆ, ಶನಿಯು ಮೇಷ ರಾಶಿಯವರಿಗೆ ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಅಭಿವೃದ್ಧಿ ನೀಡಲಿದ್ದಾರೆ. ಜೀವನದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಜಯ ಸಾಧಿಸಲಿದ್ದಾರೆ. ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುತ್ತದೆ. ಈ ಸಮಯದಲ್ಲಿ ಹೊಸ ಕೆಲಸ ಆರಂಭ ಮಾಡುವವರಿಗೆ ಲಕ್ಷ್ಮಿಯು ಒಲಿಯುತ್ತಾಳೆ .

ಈ ರಾಶಿಗಳನ್ನು 2.5 ವರ್ಷ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ದೀಪಾವಳಿ ಶುಭ ಸಮಯದಲ್ಲಿ ಲಕ್ಷ್ಮಿ ದೇವಿ ಕೃಪೆ ಆರಂಭ. ಯಾವ ರಾಶಿಗಳಿಗೆ ಗೊತ್ತೇ?? 6

ತುಲಾ ರಾಶಿ : ತುಲಾ ರಾಶಿಯವರಿಗೆ ಎಲ್ಲಾ ಸಂಕಷ್ಟಗಳು ದೂರಾಗಿ ಒಳ್ಳೆಯ ದಿನಗಳು ಆರಂಭವಾಗಲಿದೆ. ಶನಿಯ ಪಥ ಬದಲಾವಣೆ ಶುಭಕರವಾಗಿದ್ದು, ಪ್ರಗತಿ ಸಾಧಿಸಲು ಈ ರಾಶಿಯವರಿಗೆ ಒಳ್ಳೆಯ ದಿನವಾಗಿದೆ. ಈ ರಾಶಿಯ ಜನರು ಮುಂದೆ ಬರುವ ಎರಡೂವರೆ ವರ್ಷಗಳವರೆಗೆ ಸಾಕಷ್ಟು ಅಭಿವೃದ್ದಿ ಹೊಂದಿ ಅಧಿಕ ಲಾಭ ಗಳಿಸುತ್ತಾರೆ. ಅದಲ್ಲದೆ ಕೌಟುಂಬಿಕ ಸಮಸ್ಯೆಗಳು ದೂರಾಗಿ ಸಂತಸ ದಿನದ ಬಾಗಿಲು ತೆರೆಯುತ್ತದೆ. ಹಾಗೂ ಯಾವುದೇ ತರಹದ ವಿವಾದಗಳು ಯಾವುದೆ ಕಷ್ಟವಿಲ್ಲದೆ ಸರಳವಾಗಿ ದೂರವಾಗುತ್ತದೆ.

ಈ ರಾಶಿಗಳನ್ನು 2.5 ವರ್ಷ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ದೀಪಾವಳಿ ಶುಭ ಸಮಯದಲ್ಲಿ ಲಕ್ಷ್ಮಿ ದೇವಿ ಕೃಪೆ ಆರಂಭ. ಯಾವ ರಾಶಿಗಳಿಗೆ ಗೊತ್ತೇ?? 7

ಧನು ರಾಶಿ : ಧನು ರಾಶಿಯವರಿಗೆ ದೀಪಾವಳಿಯಂದು ಶನಿಯು ಅವರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಈ ಸಂದರ್ಭದಲ್ಲಿ ಈ ರಾಶಿಯವರು ಏನೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಅಧಿಕ ಲಾಭ ಗಳಿಸುತ್ತಾರೆ. ಹಿಂದೆ ಇದ್ದ ಸಂಕಷ್ಟಗಳು ದೂರಾಗಿ ಒಳ್ಳೆಯ ದಿನಗಳು ಆರಂಭವಾಗಲಿದೆ. ಹಾಗೂ ಈ ರಾಶಿಯವರಿಗೆ ಕಂಕಣ ಬಲ ಚೆನ್ನಾಗಿ ಕೂಡಿ ಬಂದಿದೆ. ಶುಭಕಾರ್ಯಗಳು ಜರುಗುವ ಸಾಧ್ಯತೆ ಇದೆ.

ಈ ರಾಶಿಗಳನ್ನು 2.5 ವರ್ಷ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ದೀಪಾವಳಿ ಶುಭ ಸಮಯದಲ್ಲಿ ಲಕ್ಷ್ಮಿ ದೇವಿ ಕೃಪೆ ಆರಂಭ. ಯಾವ ರಾಶಿಗಳಿಗೆ ಗೊತ್ತೇ?? 8

ಮೀನ ರಾಶಿ : ಮೀನ ರಾಶಿಯವರಿಗೆ ಲಕ್ಷ್ಮಿಯು ವಿಷೇಶವಾಗಿ ಒಲಿದು ಅವರ ಕಷ್ಟಗಳನ್ನು ತೊಡೆದು ಹಾಕುತ್ತಾಳೆ. ಧನ ತ್ರಯೋದಶಿ ದಿನದಂದು ಮೀನ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಈ ಸಮಯದಲ್ಲಿ ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಹಿಂದೆ ಅನುಭವಿಸಿದ್ದ ನೋವುಗಳು ದೂರಾಗಲಿವೆ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಮುಕ್ತಿ ಸಿಗಲಿದೆ. ಕೋಪ ದೂರವಾಗಿ ಶಾಂತತೆ ಸೃಷ್ಟಿ ಯಾಗುತ್ತದೆ. ಸಂಬಂಧ ಗಟ್ಟಿಯಾಗಿ ಹೊಸ ಸಂಬಂಧಗಳು ಹುಟ್ಟಿಕೊಳ್ಳುತ್ತದೆ. ಈ ಎಲ್ಲಾ ರಾಶಿಗಳಿಗೂ ಈ ದೀಪಾವಳಿಯಂದು ಲಕ್ಷ್ಮಿ ಕೃಪೆ ತೋರುವುದಂತು ಖಚಿತವಾಗಿದೆ.