Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?

Kannada Astrology: ಈ ವರ್ಷದ ಕಡೆಯ ತಿಂಗಳಾದ ಡಿಸೆಂಬರ್ ತಿಂಗಳಲ್ಲಿ ರಾಶಿಗಳ ಗ್ರಹಗಳು ಸಂಕ್ರಮಣ ಹೆಚ್ಚಾಗಿ ಮಾಡಲಿವೆ.ಇನ್ನು ಡಿಸೆಂಬರ್ 3 ರಂದು, ಬುಧ ಗ್ರಹವು ಧನು ರಾಶಿಯನ್ನು ಪ್ರವೇಶ ಪಡೆಯಲಿದೆ.ಅದರಲ್ಲೂ ವ್ಯಾಪಾರ ಮತ್ತು ಬುದ್ಧಿವಂತಿಕೆಯ ಪ್ರತೀಕದ ಹೆಸರಾಗಿರುವ ಬುಧ ರಾಶಿಯಿಂದ ಡಿಸೆಂಬರ್ 3 ರಂದು ಧನು ರಾಶಿಯನ್ನು ಪ್ರವೇಶಿಸಲಿದೆ. ಧನು ರಾಶಿಯಲ್ಲಿ ಬುಧ ಸಂಕ್ರಮಣದಿಂದ ಭದ್ರ ರಾಜಯೋಗ  ರೂಪುಗೊಳ್ಳಲಿದೆ. ಈ ರಾಜಯೋಗವು  ಮೂರು ರಾಶಿಯ ಜನರಿಗೆ ಶುಭ ಫಲವನ್ನೇ ನೀಡುತ್ತಿದೆ.  ಈಗ ರಾಶಿಗಳ ಪತಗಳು ಬದಲಾಗುತ್ತಿದ್ದು ಅದ್ರಲ್ಲೂ ಸೂರ್ಯ ಹಾಗೂ ಚಂದ್ರ ಗ್ರಹಣ ಮುಗಿದ ನಂತರ ಎಲ್ಲಾ ರಾಶಿಯ ಗ್ರಹ ಗತಿಗಳು ಕೂಡ ಬದಲಾಗಿ ಎಲ್ಲಾ ರಾಶಿಗೂ ಶುಭಾಅಶುಭ ಫಲಗಳು ಹೆಚ್ಚಾಗುತ್ತಾ ಬರುತ್ತಿದೆ.ಕಾರ್ತಿಕ ಮಾಸದ ನಂತರ ಶುಕ್ರ ಶನಿ ತನ್ನ ಸ್ಥಾನವನ್ನು ಬಡಲಾಯಿಸುತ್ತಿರುವ ಕಾರಣ ಎಲ್ಲಾ ರಾಶಿಗೂ ತಮ್ಮ ಭವಿಷ್ಯ ಭದಲಾಯಿಸುವ ಯೋಗಗಳು ಕೂಡಿ ಬರುತ್ತಿದೆ.ಯಾವ ರಾಶಿಗೆ ಯಾವ ಯೋಗ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.

Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ? 4

ಮಿಥುನ ರಾಶಿ: ಜ್ಯೋತಿಷ್ಯದ ಶಾಸ್ತ್ರವು ತಿಳಿಸುತ್ತಿರುವಂತೆ, ಧನು ರಾಶಿಯಲ್ಲಿ ಬುಧ ಸಂಕ್ರಮಣ ಮಾಡುತ್ತಿರುವುದರಿಂದ ಮಿಥುನ ರಾಶಿಯವರಿಗೆ ರಾಜಯೋಗ  ದೊರಕುತ್ತದೆ. ಮಿಥುನ ರಾಶಿಯವರಿಗೆ ಈ ಬಾರಿ ಅಶುಭಕ್ಕಿಂತ ಶುಭ ಫಲವನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಇನ್ನು ಮಿಥುನ ರಾಶಿಯಲ್ಲಿ ಏಳನೇ ಮನೆಯಲ್ಲಿ ಈ ಸಂಕ್ರಮಣ ನಡೆಯಲಿದೆ. ಈ ಬಾರಿ ಇದ್ರ ಫಲ ಗಳಿಂದ ವೈವಾಹಿಕ ಜೀವನ ಮತ್ತು  ಹೀಗಾಗಿ ಪಾಲುದಾರಿಕೆ ಕೆಲಸದಲ್ಲಿ ನೀವು ಯಶಸ್ಸು ಪಡೆಯಲಿರುವಿರಿ. ಈ ಸಮಯವು ಪ್ರೇಮ ವ್ಯವಹಾರಗಳಿಗೂ ಉತ್ತಮವಾಗಿ ಕೆಲಸಗಳು ಯಶವಿಯಾಗುವುದು.ಇನ್ನು ಭಿನ್ನಾಭಿಪ್ರಾಯ ಸಂಗಾತಿಯೊಂದಿಗೆ ಎಲ್ಲವೂ ಬಗೆಹರಿಸಿಕೊಂಡು ಉತ್ತಮ ಸಮಯವನ್ನು ಒಟ್ಟಾಗಿ ಕಳೆಯುವಿರಿ. ವಿವಾಹಿತರಿಗೆ ಈ ಸಮಯವು ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ.  ಇದನ್ನು ಓದಿ.. Cricket News: ಮುಂದಿನ ವಿಶ್ವಕಪ್ ಗೆ ಆಯ್ಕೆಯಾಗುವ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಭಾರತದ ಯುವ ದಾಂಡಿಗ ಗಿಲ್ ಹೇಳಿದ್ದೇನು ಗೊತ್ತೇ??

Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ? 5

ವೃಷಭ ರಾಶಿ: ವೃಷಭ ರಾಶಿಯವರಿಗೆ ಪಂಚಗಡ ಪ್ರಕಾರ ಈ ಸಮಯ ಬಹಳ ಅನುಕೂಲ ವಾದ ದಾರಿಗಳನ್ನು ಸೃಷ್ಟಿಸುತ್ತದೆ. ಈ ರಾಶಿಯ ಎಂಟನೇ ಮನೆಯಲ್ಲಿ ಈ ರಾಜಯೋಗವು ರೂಪಿತವಾಗಿರಿವುದರಿಂದ ಹೆಚ್ಚು ಶುವಾಗುವುದು.ಇನ್ನು ಈ ರಾಶಿಯವರಿಗೆ ದೀರ್ಘಕಾಲದಿಂದ ಯಾವುದಾದರೂ  ಕಾಯಿಲೆಗಳಿಂದ ಬಳಲುತ್ತಿದ್ದರೆ ಈಗಿನ ಪದಗ್ರಗಹ ಗಳಿಂದ ಅದರಿಂದ ಮುಕ್ತಿಪಡೆಯಬಹುದಾಗಿದೆ.ಇನ್ನು ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯವು ಪ್ರಶಸ್ತವಾಗಿದೆ.

Kannada Astrology: ಇನ್ನು ನಾಲ್ಕು ದಿನಗಳಲ್ಲಿ ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ: ಇದರಿಂದ ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ? 6

ಮೀನಾ ರಾಶಿ; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಈ ಮಾಸದಲ್ಲಿ ಮೀನ ರಾಶಿಯವರಿಗೆ ಭದ್ರ ರಾಜಯೋಗವಿದೆ. ಇನ್ನು ಆ ಯೋಗದಿಂದ ಹೆಚ್ಚಿನ ಲಾಭ ಪಡೆಯುತ್ತಾರೆ. ಬುಧ ಗ್ರಹವು ಈ ರಾಶಿಯ ಹತ್ತನೇ ಮನೆಯಲ್ಲಿ ನೆಲೆಯೂರಲಿದೆ. ಇದರಿಂದ ಕೆಲಸದ ಸ್ಥಳ  ಎಂದು ಕರಿಯಲ್ಪಡುತ್ತದೆ.  ಇದೆಲ್ಲಾ ಪಾಲನುಫಲಗಳಿಂದ ಈ ಸಮಯದಲ್ಲಿ ಹೊಸ ಉದ್ಯೋಗ ಅವಕಾಶಗಳು ಕೂಡ ಒದಗಿಬರಲಿದೆ. ಈ ಸಮಯದಲ್ಲಿ ಆದಾಯದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಬಹುದು. ಇದನ್ನು ಓದಿ.. Kannada News: ನಟಿಯಾಗಲು ದೇಶವನ್ನೇ ಶೇಕ್ ಮಾಡುವಂತೆ ಫೋಟೋ ತೆಗೆಸುತ್ತಿರುವ ಸೊಸೆ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಅಲ್ಲೂ ಅರ್ಜುನ್ ತಂದೆ. ಏನು ಗೊತ್ತೇ?