Kannada Astrology: ಬೇರೆ ಏನು ಬೇಡ, ಮನೆಯಲ್ಲಿ ಇದೊಂದು ವಸ್ತುವನ್ನು ದಿನ ಸುಟ್ಟು ನೋಡಿ, ನಿಮ್ಮ ಜೀವನವೇ ಬದಲಾಗಿ ಹಣದ ಹೊಳೆ ಹರಿಯುತ್ತದೆ.

Kannada Astrology: ಲವಂಗವನ್ನು ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಮಸಾಲೆಯ ಪದಾರ್ಥವಾಗಿ ಲವಂಗ ಬಳಕೆಯಲ್ಲಿದೆ. ಆದರೆ ಲವಂಗ ಅಡುಗೆಗೆ ಮಾತ್ರ ಪ್ರಯೋಜನಕಾರಿಯಲ್ಲ. ಧಾರ್ಮಿಕವಾಗಿ ಸಹ ಲವಂಗ ಬಳಸಬಹುದು. ಲವಂಗವನ್ನು ನಿಮ್ಮ ಮನೆಯಲ್ಲಿ ಸುಡುವುದರಿಂದ ನಿಮ್ಮ ಮನೆಯಲ್ಲಿ ಎಷ್ಟೆಲ್ಲಾ ಪಾಸಿಟಿವ್ ಬದಲಾವಣೆಗಳನ್ನು ತರುವುದು ಹೇಗೆ ಗೊತ್ತಾ?ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಂದು ನಿಮಗೆ ತಿಳಿಸುತ್ತೇವೆ ನೋಡಿ..

*ರಾತ್ರಿ ನೀವು ನಿದ್ದೆ ಮಾಡುವುದಕ್ಕಿಂತ ಮೊದಲು, ಲವಂಗ ಮತ್ತು ಕರ್ಪೂರವನ್ನು ಸುಟ್ಟು ಹಾಕಿದರೆ, ಹಣದ ಸಮಸ್ಯೆ ದೂರವಾಗುತ್ತದೆ. ಈ ರೀತಿ ಮಾಡುವುದರಿಂದ ಹಣವು ನಿಮ್ಮನ್ನು ಹುಡುಕಿ ಬರುತ್ತದೆ.
*ನಿಮ್ಮ ಮನೆಯ ಸದಸ್ಯರಲ್ಲಿ ಅನಾರೋಗ್ಯಕ್ಕೆ ಒಳಗಾಗಿರುವವರು ಇದ್ದರೆ, ಪದೇ ಪದೇ ಹುಷಾರು ತಪ್ಪುತ್ತಿದ್ದರೆ, ಮನೆಯಲ್ಲಿ ಲವಂಗ ಸುಟ್ಟು ಹಾಕಿ, ಇದರಿಂದ ಅವರ ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಇದನ್ನು ಓದಿ.. Darshan: ನೆತ್ತಿಗೇರಿದ್ದ ದರ್ಶನ್ ಕೋಪ: ಮಗನ ಶಾಲಾ ಟೀಚರ್ ಹೇಳಿದ್ದನ್ನು ಕಂಡ ದರ್ಶನ್ ಮಾಡಿದ್ದೇನು ಗೊತ್ತೇ??

Kannada Astrology: ಬೇರೆ ಏನು ಬೇಡ, ಮನೆಯಲ್ಲಿ ಇದೊಂದು ವಸ್ತುವನ್ನು ದಿನ ಸುಟ್ಟು ನೋಡಿ, ನಿಮ್ಮ ಜೀವನವೇ ಬದಲಾಗಿ ಹಣದ ಹೊಳೆ ಹರಿಯುತ್ತದೆ. 2

*ಒಂದು ವೇಳೆ ನಿಮ್ಮ ಮನೆಯಲ್ಲಿ ಜಗಳ ಕದನ ಶುರುವಾಗುತ್ತಿದ್ದರೆ, ಮಂಗಳವಾರದ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, 5 ಲವಂಗ ಮತ್ತು ಕರ್ಪೂರವನ್ನು ಸುಟ್ಟು ಹಾಕಿ, ಮನೆಯಲ್ಲಿ ಲವಂಗವನ್ನು ಸುಡುವುದರಿಂದ ಮನೆಯಲ್ಲಿ ವೈಮನಸ್ಸುಗಳು, ಕಷ್ಟಗಳನ್ನು ದೂರ ಮಾಡಬಹುದು.
*ನಿಮಗೆ ಕೆಲಸ ಸಿಗುತ್ತಿಲ್ಲ ಎನ್ನುವುದಾದರೆ, ಮನೆಯಲ್ಲಿ ಲವಂಗ ಸುಟ್ಟು ಹಾಕಿ, ಇದರಿಂದ ಹೊಸ ಕೆಲಸದ ದಾರಿ ಸಿಗುತ್ತದೆ. ಹಾಗೆಯೇ ಮಾನಸಿಕವಾಗಿ ನಿಮಗೆ ಸಂತೋಷ ತೃಪ್ತಿ ಬೇಕು ಎನ್ನುವುಸಾದರೆ, ಪ್ರತಿದಿನ ಮನೆಯಲ್ಲಿ ಲವಂಗವನ್ನು ಸುಟ್ಟು ಹಾಕಿ, ಇದರಿಂದ ತೃಪ್ತಿ ಸಿಗುತ್ತದೆ. ಇದನ್ನು ಓದಿ.. Kannada News: ಮದುವೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ವೈಷ್ಣವಿ ತಾಯಿ ! ವಿಧ್ಯಾಭರಣ್ ಮತ್ತೊಂದು ಮುಖ ಬಟಾ ಬಯಲು