News: ಅಕ್ಕನನ್ನು ಪ್ರೀತಿಸು ಪ್ರೀತಿಸು ಎಂದು ಹಿಂದೆ ಬಿದ್ದ – ಆಕೆ ಒಪ್ಪಿಕೊಂಡಿಲ್ಲ ಎಂದು ಆಕೆಯ ತಮ್ಮನ್ನು ಏನು ಮಾಡಿದ್ದಾನೆ ಗೊತ್ತೇ? ಇಂತವರು ಇರ್ತಾರ?

News: ಈಗಿನ ಕಾಲದಲ್ಲಿ ಪ್ರೇಮ, ಪ್ರೀತಿ ಈ ವಿಚಾರಗಳಿಂದ ನಡೆಯುತ್ತಿರುವ ಘಟನೆಗಳು ಒಂದೆರಡಲ್ಲ. ಪ್ರೀತಿಯ ಗುಂಗಿನಲ್ಲಿ ಬಿದ್ದು ನಾವು ಊಹೆ ಮಾಡುವುದಕ್ಕೂ ಸಾಧ್ಯವಾಗದ ಕೃತ್ಯಗಳು, ಕೆಲಸಗಳು ನಡೆದುಹೋಗುತ್ತಿದೆ. ಇಂಥದ್ದೊಂದು ಘಟನೆ ಈಗ ತೆಲಂಗಾಣ ರಾಜ್ಯದ ಕೋಮುರಂ ಭೀಮ್ ಜಿಲ್ಲೆಯಲ್ಲಿ ನಡೆದಿದೆ. ಹುಡುಗನೊಬ್ಬ ಪ್ರೀತಿಸು ಎಂದು ಹುಡುಗಿಯ ಹಿಂದೆ ಬಿದ್ದಿದ್ದು, ಆಕೆ ಒಪ್ಪಲಿಲ್ಲ ಎಂದು ಆಕೆಯ ತಮ್ಮನಿಗೆ ಏನು ಮಾಡಿದ್ದಾನೆ ಗೊತ್ತಾ?

News: ಅಕ್ಕನನ್ನು ಪ್ರೀತಿಸು ಪ್ರೀತಿಸು ಎಂದು ಹಿಂದೆ ಬಿದ್ದ - ಆಕೆ ಒಪ್ಪಿಕೊಂಡಿಲ್ಲ ಎಂದು ಆಕೆಯ ತಮ್ಮನ್ನು ಏನು ಮಾಡಿದ್ದಾನೆ ಗೊತ್ತೇ? ಇಂತವರು ಇರ್ತಾರ? 2

ಈ ಘಟನೆ ಈಗಷ್ಟೇ ಬೆಳಕಿಗೆ ಬಂದಿದೆ. ನಡೆದಿರುವುದು ಏನು ಎಂದು ನೋಡುವುದಾದರೆ… 14 ವರ್ಷ ಉದಯ್ ಕಿರಣ್ ಎನ್ನುವ ಹುಡುಗನನ್ನು ಅದೇ ಗ್ರಾದವ ವಯಸ್ಜ್ ತರುಣ್ ಹಾಗೂ ನರುಣ್ ಎನ್ನುವ ಹುಡುಗರು ಮುಗಿಸಿಬಿಟ್ಟಿದ್ದಾರೆ. ಈ ಬಗ್ಗೆ ಉದಯ್ ಕಿರಣ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. 12 ದಿನಗಳ ಹಿಂದೆಯೇ ಈ ಕೆಲಸ ನಡೆದಿದ್ದು, ಉದಯ್ ಕಿರಣ್ ದೇಹವನ್ನು ಹೂತಿಡಲಾಗಿತ್ತು. ಪೊಲೀಸರು ಇದನ್ನು ಹೊರತೆಗೆದು, ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಿದ್ದಾರೆ. ಇದನ್ನು ಓದಿ..News: ಗಿಣಿಯಂತೆ ಸಾಕಿದ ಮಗಳು ಪ್ರೀತಿ ಮಾಡಿ ಮದುವೆಯಾದಳು, ಆದರೆ ಇಷ್ಟು ವರ್ಷ ಸಾಕಿದ ಪೋಷಕರು ಏನು ಮಾಡಿದ್ದಾರೆ ಗೊತ್ತೆ?ಇದರಲ್ಲಿ ಯಾರದ್ದು ಸರಿ?

ತರುಣ್ ಎನ್ನುವ ಹುಡುಗ ಉದಯ್ ಕಿರಣ್ ತಂಗಿಯನ್ನು ಪ್ರೀತಿಸಲು ಶುರು ಮಾಡಿ, ಆಕೆಯ ಹಿಂದೆ ಬಿದ್ದಿದ್ದಾನೆ. ಎಷ್ಟೇ ಪೀಡಿಸಿದರು ಆಕೆ ತರುಣ್ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ, ಹಾಗಾಗಿ ಆಕೆಯ ತಮ್ಮ ಉದಯ್ ಕಿರಣ್ ನನ್ನು ಮುಗಿಸಲಾಗಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಜೂನ್ 1ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಉದಯ್ ಕಿರಣ್ ಅನ್ನು ಮುಗಿಸಲಾಗಿದೆ. ಮನೆಯವರು ಬಿಸಿಲು ಹೆಚ್ಚಾಗಿದ್ದ ಕಾರಣ ಹೀಗಾಗಿರಬಹುದು ಎಂದು ಉದಯ್ ಕಿರಣ್ ಅಂತ್ಯಸಂಸ್ಕಾರ ಮುಗಿಸಿದ್ದರು.

ಆದರೆ ನಿಜವಾಗಿ ನಡೆದದ್ದೇ ಬೇರೆ ಎಂದು ಗೊತ್ತಾದ ನಂತರ ಉದಯ್ ಕಿರಣ್ ತಾಯಿ ತಕ್ಷಣವೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೋಮುರಮ್ ಭೀಮ್ ಜಿಲ್ಲೆಯ ಪೊಲೀಸರು ಆ ತಾಯಿಯ ದೂರಿನ ಅನುಸಾರ ಹೂತಿಟ್ಟಿದ್ದ ದೇಹವನ್ನು ಹೊರಗೆ ತೆಗೆದು, ಮರಣೋತ್ತರ ಪರೀಕ್ಷೆ ಮಾಡಿಸಿದ ನಂತರ ಅಸಲಿ ವಿಷಯ ಏನು ಎಂದು ಗೊತ್ತಾಗಿದೆ. ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದು, ಪೂರ್ತಿ ವಿಷಯ ಇನ್ನುಮೇಲೆ ಗೊತ್ತಾಗಬೇಕಿದೆ. ಇದನ್ನು ಓದಿ..News: ಇರುವುದು ಸಾಲದು ಎಂದು ಅಕ್ರಮ ಸಂಬಂಧ- ಅದು ಸಾಲದು ಅಂತ ಮತ್ತೊಬ್ಬನ ಜೊತೆ ಡಿಂಗ್ ಡಾಂಗ್- ಕೊನೆಯಲ್ಲಿ ಈ ಮಾಯಾಂಗೀನಿ ಏನು ಮಾಡಿದ್ದಾಳೆ ಗೊತ್ತೇ?