Relationship: ಒಂದೇ ಬಿಲ್ಡಿಂಗ್ ಎಂದು ಸ್ನೇಹಿತರಾದ ಎರಡು ಕುಟುಂಬ: ಆದರೆ ಮೇಲ್ಮನೆ ಪತಿಯ ಜೊತೆ ಕೆಳಗಡೆ ಮನೆ ಆಂಟಿ ಮಾಡಿದ್ದೇನು ಗೊತ್ತೇ??

Relationship: ದಿನನಿತ್ಯವು ನಾವು ಒಂದಿಲ್ಲೊಂದು ಅಕ್ರಮ ಸಂಬಂಧಗಳ ಬಗ್ಗೆ, ಯಾರೋ ಮತ್ತ್ಯಾರ ಜೊತೆಗೆ ಓಡಿ ಹೋದ ಸುದ್ದಿಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತೇವೆ. ನಿತ್ಯವೂ ಇದೇ ರೀತಿಯ ಯಾವುದಾದರೂ ಸುದ್ದಿಯನ್ನು ನಾವು ನೋಡುತ್ತಿರುತ್ತೇವೆ, ಓದುತ್ತಿರುತ್ತೇವೆ. ಇತ್ತೀಚಿಗೆ ಇಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಲೇ ಇವೆ ಎಂದು ಹೇಳಬಹುದು. ಇನ್ನು ಮೊನ್ನೆ ಮೊನ್ನೆ ಅಷ್ಟೇ ಬೆಂಗಳೂರಿನಲ್ಲಿ ಒಂದೇ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ ಈಗಾಗಲೇ ಮದುವೆಯಾಗಿರುವ ಪುರುಷನೊಬ್ಬ ತನ್ನದೇ ಅಪಾರ್ಟ್ಮೆಂಟ್ನ ವಿವಾಹಿತ ಮಹಿಳೆಯ ಜೊತೆಗೆ ಓಡಿಹೋಗಿರುವ ಘಟನೆ ನಡೆದಿದೆ. ಒಂದೇ ಅಪಾರ್ಟ್ಮೆಂಟ್ನ ಬೇರೆ ಬೇರೆ ಮಹಡಿಯಲ್ಲಿ ವಾಸಿಸುತ್ತಿದ್ದ ಈ ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿದ್ದು ಇದೀಗ ಈ ಇಬ್ಬರು ಅಕ್ರಮ ಸಂಬಂಧ ಇರಿಸಿಕೊಂಡು ಕುಟುಂಬದವರಿಗೆ ತಿಳಿಯದಂತೆ ಪರಾರಿಯಾಗಿದ್ದಾರೆ. ಸದ್ಯ ಈ ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲೇರಿದೆ.

ಬೆಂಗಳೂರಿನ ಮಾರುತಿ ನಗರದ ನವೀದ್ ಮತ್ತು ಶಾಜಿಯ ಎಂಬುವರು ಪರಾರಿಯಾಗಿದ್ದಾರೆ. ಸದ್ಯ ಈ ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಕುಟುಂಬದವರು ಪ್ರತ್ಯೇಕವಾಗಿ ದೂರು ದಾಖಲಿಸಿದ್ದಾರೆ. ಒಂದೇ ಅಪಾರ್ಟ್ಮೆಂಟ್ನ ಬೇರೆ ಬೇರೆ ಮಹಡಿಯಲ್ಲಿ ವಾಸಿಸುತ್ತಿದ್ದ ಇಬ್ಬರು ಈಗಾಗಲೇ ವಿವಾಹವಾಗಿದ್ದು ಸದ್ಯ ಅಕ್ರಮ ಸಂಬಂಧ ಇರಿಸಿಕೊಂಡಿರುವುದರಿಂದಾಗಿ ಓಡಿ ಹೋಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಅನುಮಾನಿಸಲಾಗಿದೆ. ಮಾರುತಿ ನಗರದ ನವೀದ್ ಮತ್ತು ಜೀನತ್ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅದೇ ರೀತಿಯಾಗಿ ಮುಬಾರಕ್ ಮತ್ತು ಶಾಜಿಯ ಎಂಟು ವರ್ಷದ ಹಿಂದೆ ಮದುವೆಯಾಗಿದ್ದರು. ಈ ಎರಡು ಕುಟುಂಬದ ದಂಪತಿಗಳು ಮತ್ತು ಅವರ ದಾಂಪತ್ಯ ಚೆನ್ನಾಗಿಯೇ ಇತ್ತು. ಯಾವುದೇ ಸಮಸ್ಯೆ ಇಲ್ಲದೆ ಸುಖವಾಗಿಯೇ ಈ ಮೊದಲು ಇದ್ದರು. ಇದನ್ನು ಓದಿ..Kannada News: ಎಲ್ಲ ಹುಡುಗರು ಮದುವೆಯಾದ ಮಹಿಳೆ ಹಿಂದೆ ಬೀಳುವುದು ಯಾಕೆ ಗೊತ್ತೇ?? ಸಮೀಕ್ಷೆಯಿಂದ ತಿಳಿದು ಬಂದ ಅಸಲಿ ಕಾರಣವೇನು ಗೊತ್ತೇ??

Relationship: ಒಂದೇ ಬಿಲ್ಡಿಂಗ್ ಎಂದು ಸ್ನೇಹಿತರಾದ ಎರಡು ಕುಟುಂಬ: ಆದರೆ ಮೇಲ್ಮನೆ ಪತಿಯ ಜೊತೆ ಕೆಳಗಡೆ ಮನೆ ಆಂಟಿ ಮಾಡಿದ್ದೇನು ಗೊತ್ತೇ?? 2

ಆನಂತರ ಇವರು ಒಂದೇ ಅಪಾರ್ಟ್ಮೆಂಟ್ನ ಬೇರೆ ಬೇರೆ ಮಹಡಿಯ ಮನೆಯಲ್ಲಿ ವಾಸಿಸುತ್ತಿದ್ದರು. ಆನಂತರ ಮೇಲಿನ ಮನೆಯಲ್ಲಿ ವಾಸಿಸುತ್ತಿದ್ದ ನವೀದ್ ಜೊತೆಗೆ ಕೆಳಗಿನ ಮನೆಯಲ್ಲಿ ವಾಸಿಸುತ್ತಿದ್ದ ಶಾಜಿಯ ಗೆ ಸ್ನೇಹ ಬೆಳೆದಿದೆ. ಈ ಸ್ನೇಹ ಆನಂತರ ಆಕರ್ಷಣೆಗೆ ತಿರುಗಿ ಇಬ್ಬರ ನಡುವೆ ಅಕ್ರಮ ಸಂಬಂಧ ಮೂಡಿದೆ. ಆನಂತರ ಇಬ್ಬರು ಪರಸ್ಪರ ಆಕರ್ಷಣೆಗೆ ಸದ್ಯ ಮನೆಯಿಂದ ಪರಾರಿಯಾಗಿದ್ದಾರೆ. ಇದೀಗ ಈ ಘಟನೆಯ ಕುರಿತಾಗಿ ಎರಡು ಮನೆಯವರು ಪ್ರತ್ಯೇಕವಾಗಿ ದೂರು ದಾಖಲಿಸಿದ್ದಾರೆ. ಅದರಲ್ಲೂ ಶಾಜಿಯಾ ಪತಿ ದೂರಿನಲ್ಲಿ ತನ್ನ ಪತ್ನಿ ಕಾಣೆಯಾಗಿದ್ದು ತನ್ನ ಪುಟ್ಟ ಮಗಳನ್ನು ಕೂಡ ಕರೆದೊಯ್ದಿದ್ದಾಳೆ ಎಂದು ದೂರು ನೀಡಿದ್ದಾರೆ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು ಪರಾರಿ ಆದವರ ಶೋಧ ಕಾರ್ಯ ನಡೆಯುತ್ತಿದೆ. ಇದನ್ನು ಓದಿ.. Kannada News: ರಾಜ್ಯವನ್ನೇ ಶೇಕ್ ಮಾಡಿದ್ದ ವಿದ್ಯಾರ್ಥಿ ಪ್ರಕರಣದಲ್ಲಿ ಕೊನೆಗೂ ಕಾರಣ ಬಾಯ್ಬಿಟ್ಟ ಹುಡುಗ: ಲವ್ ಮಾಡುತ್ತಿದ್ದವರ ನಡುವೆ ಏನಾಗಿತ್ತು ಅಂತೇ ಗೊತ್ತೆ??