Kannada News: ಯುವತಿಯನ್ನು ಬಲವಂತವಾಗಿ ಜುಟ್ಟು ಹಿಡಿದು ಕಾರ್ ನಲ್ಲಿ ಹತ್ತಿಸಿಕೊಂಡ ಯುವಕ. ಮಾಡಿದ್ದೇನು ಗೊತ್ತೇ? ನಡು ರಸ್ತೆಯಲ್ಲಿಯೇ ಎಲ್ಲರೂ ಶಾಕ್.

Kannada News: ಇತ್ತೀಚಿನ ದಿನಗಳನ್ನು ತೆಗೆದುಕೊಂಡರೆ, ಈಗ ಹೆಣ್ಣಿಗೆ ಎಲ್ಲೂ ಸುರಕ್ಷತೆ ಇಲ್ಲ, ಪರಿಚಯ ಇಲ್ಲದವರು ಮಾತ್ರವಲ್ಲ ಪರಿಚಯ ಇದ್ದು ಚೆನ್ನಾಗಿ ಗೊತ್ತಿರುವವರಿಂದಲು ಹಲ್ಲೆ ನಡೆಯುತ್ತಿರುವುದು ಬಹಳ ನೋವಿನ ವಿಚಾರ. ಇಂಥ ಹಲವು ಘಟನೆಗಳು ನಡೆಯುತ್ತಿದೆ, ಇತ್ತೀಚೆಗೆ ಹುಡುಗನೊಬ್ಬ ಒಬ್ಬ ಹುಡುಗಿಯನ್ನು ಫೋರ್ಸ್ ಮಾಡಿ, ಕಾರಿಗೆ ಹತ್ತಿಸಿಕೊಂಡು, ಹೊಡೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾತ್ರಿ ಸಮಯದಲ್ಲಿ ಇಬ್ಬರು ಹುಡುಗರು ಮತ್ತು ಒಬ್ಬ ಹುಡುಗಿ ಕ್ಯಾಬ್ ಬುಕ್ ಮಾಡಿದ್ದಾರೆ, ಅವರು ಹೋಗುತ್ತಿದ್ದಾಗ ದಾರಿ ನಡುವೆ ಜಗಳ ನಡೆದಿದೆ, ಆಗ ಹುಡುಗರು ಏನು ಮಾಡಿದರೊ, ಆ ಹುಡುಗಿ ಕಾರ್ ಇಂದ ಇಳಿದಿದ್ದಾಳೆ.

ಆಕೆ ಕಾರ್ ಇಂದ ಇಳಿದ ನಂತರ ಮತ್ತೆ ಆಕೆಯನ್ನು ಬಲವಂತ ಮಾಡಿ ಕಾರ್ ಒಳಗೆ ಕೂರಿಸಿಕೊಂಡಿದ್ದಾರೆ. ದೆಹಲಿಯ ಮಂಗೋಲ್ ಪುರಿ ಮೇಲ್ಸೇತುವೆಯ ಮೇಲೆ ಇಂತಹ ಘಟನೆ ನಡೆದಿದೆ. ಈ ವಿಡಿಯೋ ಅನ್ನು ಪೊಲೀಸರು ಗಮನಿಸಿ, ವಿಡಿಯೋ ಅನ್ನೇ ಆಧಾರವಾಗಿ ಇಟ್ಟುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಘಟನೆ ನಡೆದಿರುವುದು ಶನಿವಾರ ರಾತ್ರಿ, ಈ ಪ್ರಕರಣದ ಬಗ್ಗೆ ಗಂಭೀರವಾದ ಆಕ್ಷನ್ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತ ಹರೆಂದರ್ ಸಿಂಗ್ ತಿಳಿಸಿದ್ದಾರೆ. ಈಗಾಗಲೇ ಕ್ಯಾಬ್ ಮತ್ತು ಕ್ಯಾಬ್ ಡ್ರೈವರ್ ಅನ್ನು ಹುಡುಕಿ ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದು ಹರಿಯಾಣದ ಗುರುಗ್ರಾಂ ನಲ್ಲಿರುವ ರತನ್ ವಿಹಾರ್ ಪ್ರದೇಶಕ್ಕೆ ಸೇರಿದ ಕ್ಯಾಬ್ ಎನ್ನಲಾಗಿದೆ,. ಕ್ಯಾಬ್ ಡ್ರೈವರ್ ಇಂದ ಸಿಕ್ಕಿರುವ ಮಾಹಿತಿ ಪ್ರಕಾರ.. ಇದನ್ನು ಓದಿ..Kannada News: ಕ್ಯಾಮೆರಾ ಇದೆ ಎಂದು ಮರೆತು ಎಲ್ಲೊಲ್ಲೂ ಮೇಕ್ಅಪ್ ಮಾಡಿಸಿಕೊಂಡ ಕೀರ್ತಿ ಸುರೇಶ: ಮಿಸ್ ಆಗಿ ವಿಡಿಯೋ ಲೀಕ್. ಹೇಗಿದೆ ಗೊತ್ತೇ?

Kannada News: ಯುವತಿಯನ್ನು ಬಲವಂತವಾಗಿ ಜುಟ್ಟು ಹಿಡಿದು ಕಾರ್ ನಲ್ಲಿ ಹತ್ತಿಸಿಕೊಂಡ ಯುವಕ. ಮಾಡಿದ್ದೇನು ಗೊತ್ತೇ? ನಡು ರಸ್ತೆಯಲ್ಲಿಯೇ ಎಲ್ಲರೂ ಶಾಕ್. 2

ರೋಹಿಣಿ ಎನ್ನುವ ಹುಡುಗಿ ಊಬರ್ ಕ್ಯಾಬ್ ಬುಕ್ ಮಾಡಿದ್ದು, ಆಕೆಯ ಜೊತೆಗೆ ಇಬ್ಬರು ಹುಡುಗರು ಇದ್ದರು, ಮೂವರ ನಡುವೆ ಜಗಳ ಆಯಿತು, ಆಕೆ ಕಾರ್ ಇಂದ ಇಳಿಯಬೇಕು ಎಂದರೆ ಅವರು ಬಿಡಲಿಲ್ಲ, ಬಲವಂತವಾಗಿ ಹತ್ತಿಸಿಕೊಂಡು ಹೊಡೆದರು ಎಂದಿದ್ದಾನೆ ಕ್ಯಾಬ್ ಡ್ರೈವರ್. ನಂತರ ಆಗಿದ್ದೇನು ಎಂದು ಹೆಚ್ಚಿನ ಮಾಹಿತಿಗಳು ಇನ್ನುಮುಂದೆ ಗೊತ್ತಾಗಬೇಕಿದೆ. ಈ ರೀತಿ ವರ್ತನೆ ಮಾಡಿದವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಇನ್ನು ದೆಹಲಿ ಮಹಿಳಾ ಆಯೋಗ ಕೂಡ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಒಂದು ಹೆಣ್ಣಿನ ಜೊತೆಗೆ ಈ ರೀತಿ ವರ್ತಿಸಿರುವವರ ಮೇಲೆ ಕ್ರಮ ತೆಗೆದುಕೊಳ್ಲಬೇಕು ಎಂದು ಒತ್ತಾಯ ಪಡಿಸಿದ್ದಾರೆ. ನೆಟ್ಟಿಗರು ಕೂಡ, ಹೆಣ್ಣಿಗೆ ರಾಷ್ಟ್ರ ರಾಜಧಾನಿಯಲ್ಲೇ ಸುರಕ್ಷತೆ ಇಲ್ಲ, ಇಂಥ ವ್ಯಕ್ತಿಗಳ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಮತ್ತೆ ಬಂದ ಚೇತನ್. ಉರಿಗೌಡ ಹಾಗೂ ನಂಜೇಗೌಡ ಸಿನಿಮಾ ಬಗ್ಗೆ ನಟ ಚೇತನ್ ಊಹಿಸದ ಹಾಗೆ ಹೇಳಿದ್ದೇನು ಗೊತ್ತೇ? ಇದಪ್ಪ ಟ್ವಿಸ್ಟ್ ಅಂದ್ರೆ.