Zameer Ahmed: ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ?? ಅಥವಾ ಇರುವ ಮನೆ ಹಳೆಯದ?? ಹಾಗಿದ್ದರೆ ನಿಮಗೆ ಸಿಹಿ ಸುದ್ದಿ- ಝಮೀರ್ ಹೇಳಿದ್ದೇನು ಗೊತ್ತೇ?

Zameer Ahmed: ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಸಾಧಿಸಿ, ಈಗ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿ, ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರವು ಶಾಸಕ ಜಮೀರ್ ಅಹ್ಮದ್ ಅವರನ್ನು ವಸತಿ ಸಚಿವರಾಗಿ ಆಯ್ಕೆ ಮಾಡಿದೆ. ಜಮೀರ್ ಅಹ್ಮದ್ ಅವರು ಇದೀಗ ರಾಜ್ಯದ ಜನತೆಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ.

Zameer Ahmed: ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ?? ಅಥವಾ ಇರುವ ಮನೆ ಹಳೆಯದ?? ಹಾಗಿದ್ದರೆ ನಿಮಗೆ ಸಿಹಿ ಸುದ್ದಿ- ಝಮೀರ್ ಹೇಳಿದ್ದೇನು ಗೊತ್ತೇ? 2

ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ, ಸ್ವಂತ ಮನೆ ಇರುವವರಿಗೆ, ಜಮೀರ್ ಅಹ್ಮದ್ ಅವರು ಒಂದು ಭರ್ಜರಿ ಸುದ್ದಿ ನೀಡಿದ್ದಾರೆ. ಅದೇನೆಂದರೆ, ಸ್ವಂತ ಮನೆ ಇಲ್ಲದೆ ಇರುವವರಿಗೆ ವಸತಿ ಯೋಜನೆಯ ಅಡಿಯಲ್ಲಿ ಹೊಸ ಮನೆಗಳನ್ನು ಕಟ್ಟಿಸಿಕೊಡುವ ಕೆಲಸ ಶುರುವಾಗಿತ್ತು. ಈ ಕಾಮಗಾರಿಯನ್ನು ಶೀಘ್ರದಲ್ಲೇ ಮುಗಿಸಿಕೊಡುವುದಾಗಿ ಜಮೀರ್ ಅಹ್ಮದ್ ಖಾನ್ ಅವರು ಜನರಿಗೆ ಭರವಸೆ ನೀಡಿದ್ದಾರೆ. ಇದನ್ನು ಓದಿ..HD Kumaraswamy: ನಿವೃತ್ತಿ ಪಡೆಯುತ್ತೇನೆ ಎಂದು ಪದೇ ಪದೇ ಹೇಳಿರುವ HDK, ಯಾಕೆ ರಾಜಕಾರಣದಲ್ಲಿ ಇದ್ದಾರಂತೆ ಗೊತ್ತೇ? ಕಾರಣ ಕೇಳಿದರೆ ಕಣ್ಣೀರು ಹಾಕ್ತಿರಾ.

ಜಮೀರ್ ಅಹ್ಮದ್ ಖಾನ್ ಅವರು ಈಗಾಗಲೇ ಮನೆಯ ಕೆಲಸಗಳ ಕಾಮಗಾರಿಯನ್ನು ವೀಕ್ಷಿಸಿ, ಪರಿಶೀಲಿಸಿದ್ದು, ಆದಷ್ಟು ಬೇಗ ಕೆಲಸಗಳನ್ನೆಲ್ಲಾ ಮುಗಿಸಿ, ಮನೆ ಇಲ್ಲದೆ ಇರುವವರಿಗೆ ವಸತಿ ಕಲ್ಪಿಸಿಕೊಡಬೇಕು, ಹಾಗಾಗಿ ಕಾಮಗಾರಿಗಳು ಬೇಗ ನಡೆಯಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗಾಗಿ ಐದು ಗ್ಯಾರಂಟಿಗಳನ್ನು ನೀಡಿದೆ, ಅದೆಲ್ಲವನ್ನು ಈ ವರ್ಷವೇ ಜಾರಿಗೆ ತರಲಿದೆ.

ಆ 5 ಗ್ಯಾರಂಟಿಗಳ ಜೊತೆಗೆ ಮನೆಗಳ ವಿಷಯದಲ್ಲಿ ಕೂಡ ಗ್ಯಾರಂಟಿ ಕೊಡುವುದಾಗಿ ಜಮೀರ್ ಅಹ್ಮದ್ ಅವರು ತಿಳಿಸಿದ್ದು, ಶೀಘ್ರದಲ್ಲೇ ಸ್ವಂತ ಮನೆ ಇಲ್ಲದ ಜನರಿಗೆ, ಮನೆಗಳು ಸಿಗಲಿದೆ ಎಂದು ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡ ಜನರಿಗಾಗಿ ಇನ್ನಷ್ಟು ಹೊಸ ಸುದ್ದಿಗಳನ್ನು ತರುವುದಾಗಿ ಕೂಡ ತಿಳಿಸಿದ್ದಾರೆ. ಸ್ವಂತ ಮನೆ ಇಲ್ಲದೆ ಇರುವವರಿಗೆ ಇದು ನಿಜಕ್ಕೂ ನೆಮ್ಮದಿಯ ಸುದ್ದಿ ಆಗಿದೆ. ಇದನ್ನು ಓದಿ..BY Vijayendra: ಹಾಸನದಲ್ಲಿ ಗರ್ಜಿಸಿದ ರಾಜಾಹುಲಿ ಮಗ ಮರಿ ಹುಲಿ- ಖಡಕ್ ಆಗಿ ಸರ್ಕಾರಕ್ಕೆ ಹೇಳಿದ್ದೇನು ಗೊತ್ತೇ??