Biggboss Kannada: ಮತ್ತೊಂದು ಮುಖ ತೋರಿಸಿದ ರಾಕೇಶ್ ಅಡಿಗ: ಇಷ್ಟು ದಿವಸ ಸೈಲೆಂಟ್ ಆಗಿದ್ದು ಈಗ ನೇರವಾಗಿ ಏನು ಕಿತ್ಕೊಳೋಕೆ ಆಗಲ್ಲ ಎಂದದ್ದು ಯಾಕೆ ಗೊತ್ತೇ?

Biggboss Kannada: ಬಿಗ್ ಬಾಸ್ ಓ ಟಿ ಟಿ (Biggboss Kannada OTT) ಸೀಸನ್ನಲ್ಲಿ ಫಿನಾಲೆ ಹಂತದವರೆಗೂ ತಲುಪಿದ್ದ ರಾಕೇಶ್ ಅಡಿಗ (Rakesh Adiga) ಇದೀಗ ಬಿಗ್ ಬಾಸ್ ಟಿವಿ ಸೀಸನ್ ಅಲ್ಲಿ ಆಡುತ್ತಿದ್ದಾರೆ. ಓಟಿಟಿ ಸೀಸನ್ನಲ್ಲಿ ಹೆಚ್ಚು ಜನರ ಜನಪ್ರಿಯತೆ ಪಡೆದುಕೊಂಡಿದ್ದ ಅವರು ನೇರ ಟಿ ವಿ ಸೀಸನ್ ಕೂಡ ಲಗ್ಗೆ ಇಟ್ಟಿದ್ದರು. ಇಷ್ಟು ವಾರಗಳ ಕಾಲ ಅವರು ಮನೆಯಲ್ಲಿ ಎಲಿಮಿನೇಟ್ ಆಗದೆ ಉಳಿದುಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಅಷ್ಟೇನೂ ಜಗಳವಾಡದ, ಕೂಗಾಡದ ರಾಕೇಶ್ ಅಡಿಗ ಇದೀಗ ಆರ್ಯವರ್ಧನ್ (Aryavardhan) ಗುರೂಜಿ ಮೇಲೆ ಕೋಪಗೊಂಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಆದ ಬೆಳವಣಿಗೆಗಳಿಂದ ಗರಮ್ ಆದ ರಾಕೇಶ್ ಅಡಿಗ ಆರ್ಯವರ್ಧನ್ ಗುರೂಜಿ ಅವರಿಗೆ ಏನೂ ಕಿತ್ತುಕೊಳ್ಳೋಕೆ ಆಗುವುದಿಲ್ಲ ಎಂದು ಸೀನ್ ಕ್ರಿಯೇಟ್ ಮಾಡಿದ್ದಾರೆ. ಇಬ್ಬರ ನಡುವೆ ದೊಡ್ಡ ಜಗಳವಾಗಿದೆ.

ಬಿಗ್ ಬಾಸ್ ಸೀಸನ್ ಒಂಬತ್ತು ಶುರುವಾಗಿ ಈಗಾಗಲೇ ಹಲವು ವಾರಗಳ ಕಳೆದಿವೆ. ದಿನದಿಂದ ದಿನಕ್ಕೆ ಆಟ ಇನ್ನಷ್ಟು ಕುತೂಹಲಕಾರಿಯಾಗಿ ಸಾಗುತ್ತಿದೆ ಎಂದೇ ಹೇಳಬಹುದು. ಕಳೆದ ವಾರ ಮನೆಯಿಂದ ಕಾವ್ಯಶ್ರೀ (Kavyashree) ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರ ಎಲಿಮಿನೇಷನ್ ಪ್ರಕ್ರಿಯೆಗಾಗಿ ಸೋಮವಾರ ನಾಮಿನೇಷನ್ ಕಾರ್ಯ ನಡೆಯಿತು. ಯಾರು ಈ ವಾರ ಮನೆಯಿಂದ ಹೊರ ಹೋಗಬೇಕು ಎನ್ನುವ ನಾಮಿನೇಟ್ ಪ್ರಕ್ರಿಯೆಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಮತ್ತು ರಾಕೇಶ್ ಅಡಿಗ ಇಬ್ಬರು ಮಾತ್ರ ಸೇವ್ ಆಗಿ ಉಳಿದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ವಾರದ ಕ್ಯಾಪ್ಟನ್ ರೂಪೇಶ್ ರಾಜಣ್ಣ (Roopesh Rajanna) ಅವರಿಗೆ ಯಾರಾದರೂ ಒಬ್ಬರು ಸ್ಪರ್ಧೆಯನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿತು. ಇದರಂತೆ ರೂಪೇಶ್ ರಾಜಣ್ಣ, ರಾಕೇಶ್ ಅಡಿಗ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಇದನ್ನು ಓದಿ.. Kannada news: ಬಾಯ್ತಪ್ಪಿ ಮಿಸ್ ಆಗಿ ತಾನೇ ಕುದ್ದು ಕ್ರಾಂತಿ ಸಿನೆಮಾದ ಬಜೆಟ್ ಎಷ್ಟು ಎಂಬುದನ್ನು ತೆರೆದಿಟ್ಟ ದರ್ಶನ್, ಅದೆಷ್ಟು ಕೋತಿ ಅಂತೇ ಗೊತ್ತೇ??

kannada news rakesh aryavardhan | Biggboss Kannada: ಮತ್ತೊಂದು ಮುಖ ತೋರಿಸಿದ ರಾಕೇಶ್ ಅಡಿಗ: ಇಷ್ಟು ದಿವಸ ಸೈಲೆಂಟ್ ಆಗಿದ್ದು ಈಗ ನೇರವಾಗಿ ಏನು ಕಿತ್ಕೊಳೋಕೆ ಆಗಲ್ಲ ಎಂದದ್ದು ಯಾಕೆ ಗೊತ್ತೇ?
Biggboss Kannada: ಮತ್ತೊಂದು ಮುಖ ತೋರಿಸಿದ ರಾಕೇಶ್ ಅಡಿಗ: ಇಷ್ಟು ದಿವಸ ಸೈಲೆಂಟ್ ಆಗಿದ್ದು ಈಗ ನೇರವಾಗಿ ಏನು ಕಿತ್ಕೊಳೋಕೆ ಆಗಲ್ಲ ಎಂದದ್ದು ಯಾಕೆ ಗೊತ್ತೇ? 2

ಈ ಮೂಲಕ ರಾಕೇಶ್ ಕೂಡ ಈ ವಾರದ ಡೇಂಜರ್ ಜೋನ್ ನಲ್ಲಿ ಇದ್ದಾರೆ ಎಂದು ಹೇಳಬಹುದು. ಹೀಗೆ ರೂಪೇಶ್ ರಾಜಣ್ಣ ನೇರವಾಗಿ ರಾಕೇಶ್ ಅವರನ್ನು ನಾಮಿನೇಟ್ ಮಾಡಿದ ನಂತರ ಆರ್ಯವರ್ಧನ್ ಗುರೂಜಿ ರಾಕೇಶ್ ಗೆ ರೇಗಿಸಿದ್ದಾರೆ. ರಾಕೇಶ್ ಗೆ ಸಿಟ್ಟು ಬರುವಂತೆ ಅವರು ವರ್ತಿಸಿದ್ದಾರೆ. ರಾಕೇಶ್ ನೇರವಾಗಿ ನಾಮಿನೇಟ್ ಆದ ತಕ್ಷಣವೇ ಆರ್ಯವರ್ಧನ್ ಗುರೂಜಿ ಬಹಳ ಖುಷಿಯಿಂದಾಗಿ “ಇದು ಬೇಕಿತ್ತು, ಯಾರು ನನ್ನ ತಲೆಯ ಮೇಲೆ ಕೈ ಇಡಬಾರದು ಎನ್ನುವ ಕಾರಣಕ್ಕೆ ನಾನು ತಲೆ ಬೋಳಿಸಿಕೊಂಡಿದ್ದೇನೆ” ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಕೋಪಗೊಂಡ ರಾಕೇಶ್ ಏನು ಕಿತ್ತುಕೊಳ್ಳೋಕೆ ಆಗಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ.. Biggboss Kannada: ಇನ್ನು 26 ನೇ ವಯಸ್ಸಿಗೆ ಇಡೀ ರಾಜ್ಯದ ಮನಗೆದ್ದಿದ್ದ ಕಾವ್ಯಶ್ರೇ ಬಿಗ್ ಬಾಸ್ ನಿಂದ ಹೊರಹೋಗಲು ಅಸಲಿ ಕಾರಣವೇನು ಗೊತ್ತೇ?? ಮೋಸದಾಟವೇ?

Comments are closed.