ಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದ ಹಣದ ಎಲ್ಲಾ ಸಮಸ್ಯೆಗಳು ದೂರ ಆಗಬೇಕು ಎಂದರೆ ಕಲ್ಲುಪ್ಪಿನಿಂದ ಈ ಚಿಕ್ಕ ಕೆಲಸ ಮಾಡಿ ಸಾಕು.

ನಮಸ್ಕಾರ ಸ್ನೇಹಿತರೇ ನಿಮ್ಮ ಮನೆಯಲ್ಲಿ ಒಂದುವೇಳೆ ದರಿದ್ರಗಳು ನಕಾರಾತ್ಮಕ ಶಕ್ತಿ ಗಳು ಅಥವಾ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ ಖಂಡಿತವಾಗಿಯೂ ನೀವು ಮೂರು ರೀತಿಯ ಕಲ್ಲುಪ್ಪಿನ ತಂತ್ರ ಸಾರವನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ನೀವು ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳು ಕೂಡ ದೂರವಾಗಿ ನಿಮ್ಮ ಮನೆಯಲ್ಲಿ ಆರ್ಥಿಕವಾಗಿ ಹಾಗೂ ನೆಮ್ಮದಿ ಕೂಡ ವೃದ್ಧಿಯಾಗುತ್ತದೆ. ಇಂದಿನ ಲೇಖನಿಯಲ್ಲಿ ನಾವು ಕಲ್ಲಿನಿಂದ ಮಾಡಬೇಕಾದ ಮೂರು ತಂತ್ರಗಳು ಯಾವುವು ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಮೊದಲನೇದಾಗಿ ನೀವು ಪ್ರತಿ ತಿಂಗಳು ಸಂಪಾದನೆ ಮಾಡಿ ತರುವ ಹಣವನ್ನು ಒಂದು ಬಟ್ಟಲಿಗೆ ಕಲ್ಲುಪ್ಪು ಹಾಕಿ ದೇವರ ಮನೆಯಲ್ಲಿ ಇಡಬೇಕು. ನಂತರ ಆ ಹಣವನ್ನು ಒಂದು ರಾತ್ರಿ ಇಟ್ಟು ನಂತರ ಮಾರನೆ ದಿನದಿಂದ ಹಣವನ್ನು ಖರ್ಚು ಮಾಡಲು ಪ್ರಾರಂಭ ಮಾಡಬೇಕು. ಇದರಿಂದಾಗಿ ನಿಮ್ಮ ಹಣ ನಿಮ್ಮಿಂದ ಜಾಸ್ತಿ ಖರ್ಚಾಗುವುದು ನಿಲ್ಲುತ್ತದೆ ಹಾಗೂ ಉಳಿತಾಯ ಕಾಣಲು ಪ್ರಾರಂಭ ಮಾಡುತ್ತೀರಿ. ಹಣ ನೀರಿನಂತೆ ಖರ್ಚಾಗುವುದು ಕಡಿಮೆಯಾಗಿ ನಿಮಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಆಗುತ್ತದೆ. ಉಪ್ಪು ಎನ್ನುವುದು ಲಕ್ಷ್ಮೀದೇವಿಯ ಸ್ವರೂಪ ಹೀಗಾಗಿ ಪ್ರತಿಯೊಬ್ಬ ನೀವು ಸಂಪಾದಿಸಿದ ಹಣವನ್ನು ಒಪ್ಪಿಗೆ ತಾಕಿಸಿ ಖಂಡಿತವಾಗಿಯೂ ಲಕ್ಷ್ಮೀದೇವಿ ನಿಮಗೆ ಒಲಿಯುತ್ತಾರೆ.

salt | ಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದ ಹಣದ ಎಲ್ಲಾ ಸಮಸ್ಯೆಗಳು ದೂರ ಆಗಬೇಕು ಎಂದರೆ ಕಲ್ಲುಪ್ಪಿನಿಂದ ಈ ಚಿಕ್ಕ ಕೆಲಸ ಮಾಡಿ ಸಾಕು.
ಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದ ಹಣದ ಎಲ್ಲಾ ಸಮಸ್ಯೆಗಳು ದೂರ ಆಗಬೇಕು ಎಂದರೆ ಕಲ್ಲುಪ್ಪಿನಿಂದ ಈ ಚಿಕ್ಕ ಕೆಲಸ ಮಾಡಿ ಸಾಕು. 2

ಎರಡನೆಯದಾಗಿ ಉಪ್ಪಿನ ದೀಪಾರಾಧನೆ ಯನ್ನು ಪ್ರತಿ ಶುಕ್ರವಾರ ಯಾರು ತಮ್ಮ ಮನೆಯಲ್ಲಿ ಮಾಡುತ್ತಾರೆ ಆರ್ಥಿಕ ಅಭಾವದಿಂದ ಮುಕ್ತರಾಗುತ್ತಾರೆ. ಇಷ್ಟು ಮಾತ್ರವಲ್ಲದೆ ವ್ಯರ್ಥ ಖರ್ಚುಗಳು ಹಾಗೂ ಮನೆಯಲ್ಲಿ ಸುಖ ಶಾಂತಿ ನೆಲೆಸಿ ಕಲಹಗಳು ದೂರವಾಗುತ್ತದೆ. ಮೂರನೇದಾಗಿ ಕಲ್ಲುಪ್ಪನ್ನು ಕೆಂಪು ಬಟ್ಟೆಗೆ ಸುತ್ತಿ ಬಾಗಿಲ ಮುಂದೆ ಮಧ್ಯಭಾಗಕ್ಕೆ ಕಟ್ಟಬೇಕು. ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಗೆ ಈ ತರಹ ಉಪ್ಪನ್ನು ಕೆಂಪು ವಸ್ತ್ರದಲ್ಲಿ ಕಟ್ಟಬೇಕು. ಹೊಸ ಮನೆ ವಾಹನ ಖರೀದಿ ವ್ಯಾಪಾರ ವೃತ್ತಿ ಉದ್ಯೋಗ ಹೀಗೆ ಎಲ್ಲ ಕ್ಷೇತ್ರಗಳನ್ನು ಕೂಡ ಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದ ಯಶಸ್ಸನ್ನು ಸಾಧಿಸುತ್ತೀರಿ. ತಪ್ಪದೇ ಈ ಮೂರು ಕಲ್ಲುಪ್ಪಿನ ತಂತ್ರ ಸಾರವನ್ನು ತಪ್ಪದೇ ಪಾಲಿಸಿ.

Comments are closed.