Kannada News: ಖ್ಯಾತ ನಟಿಯರು ಪದೇ ಪದೇ ದುಬೈ ಗೆ ಹೋಗುವುದು ಯಾಕೆ? ಇದರ ಹಿಂದೆ ಇರುವ ಕರಾಳ ಲೋಕ ಎಂದದ್ದು ಗೊತ್ತೇ??

Kannada News: ಚಿತ್ರರಂಗದಲ್ಲಿ ಎಲ್ಲರ ಅದೃಷ್ಟ ಒಂದೇ ರೀತಿ ಇರುವುದಿಲ್ಲ. ನಾಯಕಿಯರು ಎಷ್ಟೇ ಸುಂದರವಾಗಿದ್ದರು ಕೂಡ ಅವರಿಗೆ ಕೆಲವು ಸಂದರ್ಭಗಳಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುವುದೇ ಇಲ್ಲ. ನೋಡಲು ಸುಂದರವಾಗಿದ್ದರೆ ಮಾತ್ರ ಸಾಲದು, ಅದೃಷ್ಟ ಕೂಡ ಚೆನ್ನಾಗಿರಬೇಕು. ಹೀಗೆ ಸ್ಟಾರ್ ಹೀರೋಯಿನ್ ಆಗಿ ಮೆರೆದ ನಾಯಕಿಯರು ಅವಕಾಶಗಳು ಕಡಿಮೆ ಆದರೆ ಅವರು ಏನು ಮಾಡುತ್ತಾರೆ? ತಮ್ಮ ಕೈಯಲ್ಲಿ ಹಣ ಮತ್ತು ಅವಕಾಶ ಇಲ್ಲರೆ ಇದ್ದಾಗ, ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಮೊದಲೆಲ್ಲಾ ಸಿನಿಮಾದಲ್ಲಿ ನಟಿಸುವ ಸಿಗದೆ ಇದ್ದರೆ, ಬೇರೆ ಅವಕಾಶಗಳು ಇರಲಿಲ್ಲ. ಆದರೆ ಈಗ ಆ ರೀತಿ ಇಲ್ಲ, ಓಟಿಟಿಗಳಿವೆ.

ಕೆಲವು ನಟಿಯರು ವೆಬ್ ಸೀರೀಸ್ ನಲ್ಲಿ ನಟಿಸಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುತ್ತಿದ್ದಾರೆ. ವೆಬ್ ಸೀರೀಸ್ ಗಳಲ್ಲಿ ಸಿನಿಮಾ ಥರ ಇರಲ್ಲ, ಅಲ್ಲಿ ಪೂರ್ತಿ ಸ್ವಾತಂತ್ರ್ಯ ಇರುತ್ತದೆ. ಸವಾಲು ನೀಡುವಂತ ಪಾತ್ರಗಳನ್ನು ಮಾಡಬಹುದು. ಆದರೆ ಕಲವರಿಗೆ ಓಟಿಟಿಯಲ್ಲಿ ಸಹ ಅವಕಾಶ ಸಿಗುವುದಿಲ್ಲ. ಅಂಥವರು ವಿದೇಶಕ್ಕೆ ಹೋಗುತ್ತಿದ್ದಾರೆ..ಬೇರೆ ರೀತಿಯಲ್ಲಿ ಹಣ ಸಂಪಾದನೆ ಮಾಡುಟ್ಟಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಕೆಲವು ನಟಿಯರು ದುಬೈನಲ್ಲಿ ಕಾರ್ಯಕ್ರಮಗಳಿಗೋಸ್ಕರ ಹೋದರೆ, ಇನ್ನು ಕೆಲವರು ದುಬೈ ಶೇಕ್ ಗಳ ಹತ್ತಿರ ಹೋಗುತ್ತಿದ್ದಾರೆ. ಇದನ್ನು ಓದಿ..Kannada News: ವೀಕೆಂಡ್ ವಿಥ್ ರಮೇಶ್ ಗೆ ಬರಲು ರಿಷಬ್ ಶೆಟ್ಟಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ನಡುಗಿ ಹೋಗ್ತೀರಾ. ಇಷ್ಟೊಂದ??

kannada news heroines dubai | Kannada News: ಖ್ಯಾತ ನಟಿಯರು ಪದೇ ಪದೇ ದುಬೈ ಗೆ ಹೋಗುವುದು ಯಾಕೆ? ಇದರ ಹಿಂದೆ ಇರುವ ಕರಾಳ ಲೋಕ ಎಂದದ್ದು ಗೊತ್ತೇ??
Kannada News: ಖ್ಯಾತ ನಟಿಯರು ಪದೇ ಪದೇ ದುಬೈ ಗೆ ಹೋಗುವುದು ಯಾಕೆ? ಇದರ ಹಿಂದೆ ಇರುವ ಕರಾಳ ಲೋಕ ಎಂದದ್ದು ಗೊತ್ತೇ?? 2

ಆ ವ್ಯಕ್ತಿಗಳ ಜೊತೆಗೆ ಸಮಯ ಕಳೆದು, ಅವರಿಂದ ಕೋಟಿಗಟ್ಟಲೆ ಹಣ ಪಡೆದು, ವಾಪಸ್ ತವರಿಗೆ ಮರಳಿ ಬರುತ್ತಿದೆ. ಇದು ಸತ್ಯ, ಈ ರೀತಿ ನಡೆಯುತ್ತದೆ ಎಂದು ಹಿರಿಯ ನಿರ್ದೇಶಕರೊಬ್ಬರು ಸಂದರ್ಶನ ಒಂದರಲ್ಲಿ ತಿಳಿಸಿದ್ದರು. ಈಗಿನ ಸ್ಟಾರ್ ಹೀರೋಯಿನ್ ಗಳು ಬೇರೆ ಬೇರೆ ರೀತಿಯಲ್ಲಿ ಹಣ ಗಳಿಸಲು ಆಸಕ್ತಿ ತೋರಿಸುತ್ತಿದ್ದಾರೆ. ದುಬೈ ದೇಶದಲ್ಲಿ ಕತ್ತಲ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಹೀರೋಯಿನ್ ಗಳೇ ಸಿಕ್ಕಿ ಬಿದ್ದಿರುವ ಅನೇಕ ಘಟನೆಗಳು ಕೂಡ ತಿಳಿದುಬಂದಿದೆ. ಇದನ್ನು ಓದಿ..Kannada News: ಹಿರಿಯ ನಟ ದತ್ತಣ್ಣ ರವರು ಮದುವೆಯಾಗದೆ ಉಳಿದಿದ್ದು ಯಾಕೆ ಗೊತ್ತೇ?? ಅವರೇ ನೀಡಿದ ಉತ್ತರ ಕೇಳಿದರೆ, ಒಂದು ಕ್ಷಣ ಶಾಕ್ ಆಗ್ತೀರಾ.

Comments are closed.