Kannada News: ದರ್ಶನ್ ವಿರುದ್ಧ ಕೇಳಿ ಬಂದ ಬಾರಿ ಟೀಕೆಗೆ, ತಾನೇ ಉತ್ತರ ನೀಡಿದ ವಿಜಯಲಕ್ಷ್ಮಿ. ಹೇಳಿದ್ದೇನು ಗೊತ್ತೇ??

Kannada News: ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಮಾಸ್ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟರಲ್ಲಿ ಮುಂಚೂಣಿಯಲ್ಲಿರುವವರು ದರ್ಶನ್ (Darshan) ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಅವರ ಅಭಿಮಾನಿಗಳು ದರ್ಶನವರನ್ನು ಅಭಿಮಾನಿಸುತ್ತಾರೆ. ಇನ್ನು ಇತ್ತೀಚಿಗಷ್ಟೇ ಅವರ ಬಹುನಿರೀಕ್ಷಿತ ಕ್ರಾಂತಿ (Kranti) ಚಿತ್ರವು ಬಿಡುಗಡೆಗೊಂಡಿತ್ತು. ಈಗಾಗಲೇ ಚಿತ್ರವು ನೂರು ಕೋಟಿ ಕ್ಲಬ್ ಸೇರಿದೆ ಎಂದು ವರದಿಯಾಗಿದೆ. ಆದರೆ ಇತ್ತೀಚಿಗೆ ದರ್ಶನ್ ಅವರ ಲುಕ್ ಬಗ್ಗೆ ಆತಂಕ ಮತ್ತು ಟೀಕೆಗಳು ಕೇಳಿ ಬರುತ್ತಿದೆ. ಮೇಕಪ್ ಇಲ್ಲದೆಯೇ ದರ್ಶನ್ ಅವರನ್ನು ಗುರುತಿಸಲು ಆಗುವುದಿಲ್ಲ, ಅವರು ಸಾಕಷ್ಟು ಬದಲಾಗಿದ್ದಾರೆ, ಚೆನ್ನಾಗಿ ಕಾಣುತ್ತಿಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಇದು ಅಭಿಮಾನಿಗಳಿಗೆ ಆತಂಕ ಸೃಷ್ಟಿಸಿದ್ದಾರೆ ಕೆಲವು ಟೀಕಾಕಾರರು ಇದನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.

ದರ್ಶನ್ ಅವರು ಸಾಕಷ್ಟು ಕಳೆಗುಂದಿದ್ದಾರೆ. ಮೊದಲಿನ ಚಾರ್ಮ್ ಅವರ ಮುಖದಲ್ಲಿ ಇಲ್ಲ. ಕೂದಲು ಉದುರುತ್ತಿದೆ, ಮೇಕಪ್ ಇಲ್ಲದೆ ಅವರನ್ನು ಗುರುತಿಸಲು ಸಾಧ್ಯವೇ ಇಲ್ಲ. ಅವರು ಮೊದಲಿನಷ್ಟು ಚೆನ್ನಾಗಿ ಕಾಣುತ್ತಿಲ್ಲ. ಅವರಿಗೆ ಸಾಕಷ್ಟು ವಯಸ್ಸಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಅಭಿಮಾನಿಗಳಿಗೆ ಆತಂಕದ ವಿಷಯವಾಗಿದ್ದು, ಟೀಕಿಸುವವರು ಇದನ್ನೇ ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ದರ್ಶನ್ ಅವರು ಕ್ರಾಂತಿ ಚಿತ್ರದ ವಿಷಯವಾಗಿ ಮತ್ತು ಅದರ ಪ್ರಚಾರದಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದರು. ಈ ವೇಳೆ ಅವರು ತಮ್ಮ ಲುಕ್ ಕಡೆಗೆ ಗಮನ ಕೊಡಲಾಗಿಲ್ಲ. ತಮ್ಮ ಫಿಟ್ನೆಸ್ ಕಡೆಗೂ ಕೂಡ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗಿಲ್ಲ. ಹೀಗಾಗಿಯೇ ಸ್ವಲ್ಪ ಹಾಗೆ ಕಳೆಗುಂದಿದ್ದಾರೆ ಅಷ್ಟೇ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಇದನ್ನು ಓದಿ..Kannada News: ನಟಿ ತಬುರವರನ್ನು ಚೆನ್ನಾಗಿ ಬಳಸಿಕೊಂಡ ಕೈ ಕೊಟ್ಟ ಸ್ಟಾರ್ ನಟ: ಅದಕ್ಕಾಗಿಯೇ ಇನ್ನು ಮದುವೆಯಾಗಿಲ್ಲವೇ?? ತಬು ಗೆ ಅಂದು ನಟ ಮಾಡಿದ್ದೇನು ಗೊತ್ತೇ?

kannada news vijayalakshmi about darshan 1 | Kannada News: ದರ್ಶನ್ ವಿರುದ್ಧ ಕೇಳಿ ಬಂದ ಬಾರಿ ಟೀಕೆಗೆ, ತಾನೇ ಉತ್ತರ ನೀಡಿದ ವಿಜಯಲಕ್ಷ್ಮಿ. ಹೇಳಿದ್ದೇನು ಗೊತ್ತೇ??
Kannada News: ದರ್ಶನ್ ವಿರುದ್ಧ ಕೇಳಿ ಬಂದ ಬಾರಿ ಟೀಕೆಗೆ, ತಾನೇ ಉತ್ತರ ನೀಡಿದ ವಿಜಯಲಕ್ಷ್ಮಿ. ಹೇಳಿದ್ದೇನು ಗೊತ್ತೇ?? 2

ಇದೇ ಮೊದಲ ಬಾರಿಗೆ ಕ್ರಾಂತಿ ಚಿತ್ರದ ಪ್ರಚಾರದ ಅಂಗವಾಗಿ ನಟ ದರ್ಶನವರು ಸಾಕಷ್ಟು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡಿದರು. ಈ ವೇಳೆ ನಾನು ನಟನಾಗಿ ಅಲ್ಲ ದರ್ಶನ್ ಆಗಿ ಹೇಗಿದ್ದೇನು ಹಾಗೆ ಕಾಣಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಸಾಮಾನ್ಯವಾಗಿ ತಮ್ಮ ಮನೆಯಲ್ಲಿ ಯಾವ ರೀತಿ ಇರುತ್ತಾರೋ ಅದೇ ರೀತಿಯಾಗಿ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದರು. ಅಲ್ಲದೆ ಬ್ಯುಸಿ ಶೆಡ್ಯೂಲ್ ಇದ್ದ ಕಾರಣದಿಂದಾಗಿ ಅವರು ತಮ್ಮ ಫಿಟ್ನೆಸ್ ಕಡೆಗೆ ಗಮನ ಕೂಡ ಕೊಡಲಾಗಿರಲಿಲ್ಲ. ಇನ್ನೂ ಅವರ ಲುಕ್ ಕುರಿತಾಗಿ ಟೀಕಿಸುವವರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ಉತ್ತರಿಸಿದ್ದಾರೆ. ತಮ್ಮ instagram ಪೋಸ್ಟ್ ಒಂದರಲ್ಲಿ “ಒಬ್ಬ ವ್ಯಕ್ತಿಯ ಮುಖಕ್ಕೆ ಬೆಲೆ ಕೊಡಬೇಡಿ, ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡಿ” ಎನ್ನುವ ಪೋಸ್ಟ್ ಹಂಚಿಕೊಳ್ಳುವ ಮೂಲಕ ದರ್ಶನ್ ಅವರನ್ನು ಟೀಕಿಸುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಇನ್ನು ಮುಂದೆ ದರ್ಶನ್ ಅವರು ತಮ್ಮ ಲುಕ್ ಕಡೆಗೆ ಹೆಚ್ಚಿನ ಗಮನ ಕೊಡುವುದರ ಜೊತೆಗೆ ಫಿಟ್ನೆಸ್ ಕಡೆಗೆ ಸಮಯ ನೀಡುತ್ತಾರೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Kannada News: ಆತ ನೋಡೋಕೆ ಹಾಗೆ ಇದ್ದರೂ ಕೂಡ ರಾಧಿಕಾ ರವರು ಅಂಬಾನಿ ಸೊಸೆಯಾಗುತ್ತಿರುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣವೇನು ಗೊತ್ತೇ??

Comments are closed.