Relationship: ಹೆಚ್ಚು ಬೇಡ, ಹೆಣ್ಣಿನ ಈ ಮೂರು ರಹಸ್ಯಗಳನ್ನು ತಿಳಿದುಕೊಳ್ಳಿ, ಮೋಸ ಎಂದಿಗೂ ಹೋಗುವುದಿಲ್ಲ, ನೀವೇ ಕಿಂಗ್ ಆಗಿ ಬದುಕುತ್ತೀರಾ. ಏನೇನು ಗೊತ್ತೇ??

Relationship: ಚಾಣಕ್ಯ ನೀತಿ ಪುಸ್ತಕವನ್ನು ಆಚಾರ್ಯ ಚಾಣಕ್ಯರು ಸಾವಿರಾರು ವರ್ಷಗಳ ಹಿಂದೆ ಬರೆದರು. ಅದರಲ್ಲಿ ಜೀವನ ನಡೆಸಲು ಬೇಕಾದ ಹಲವು ಅಂಶಗಳನ್ನು ತಿಳಿಸಲಾಗಿದೆ. ಗಂಡು ಹೆಣ್ಣಿನ ಬಗ್ಗೆ ಕೂಡ ಬಹಳಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಒಂದು ಹೆಣ್ಣನ್ನು ಆಕೆಯ ಬಗ್ಗೆ ಅರ್ಥಮಾಡಿಕೊಳ್ಳದೆ ಪ್ರೀತಿಸುವುದು ತಪ್ಪು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಹಾಗೆ ಮಾಡಿದರೆ, ಮೂರ್ಖತನ ಎಂದು ಕೂಡ ಹೇಳಿದ್ದಾರೆ. ಹುಟ್ಟಿದ ವ್ಯಕ್ತಿ ಸಾಯುವುದಕ್ಕೂ ಸಿದ್ಧವಾಗಿರಬೇಕು ಎನ್ನುವ ಚಾಣಕ್ಯರು, ಸುಂದರವಾಗಿರುವ ಎಲ್ಲ ಹುಡುಗಿಯರು ಒಳ್ಳೆಯವರಾಗಿ ಇರುವುದಿಲ್ಲ ಎಂದು ಹೇಳಿದ್ದಾರೆ. ಹುಡುಗಿಯರ ಬಗ್ಗೆ ಮೂರು ವಿಚಾರಗಳನ್ನು ತಿಳಿದುಕೊಳ್ಳಬೇಕು, ಅದನ್ನು ತಿಳಿಡಿಕೊಂಡರೆ, ಅವರೆ ಕಿಂಗ್ ಎಂದು ಕೂಡ ಹೇಳಿದ್ದಾರೆ.

ದೇವರುಗಳಾದ ಶಿವ ಮತ್ತು ವಿಷ್ಣು ಕೂಡ ತಮ್ಮ ಹೆಂಡತಿಯನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ನೋಡುವುದಾದರೆ, ಅವರ ಜೊತೆಗೆ ಮಾತನಾಡಲು ಪ್ರಯತ್ನ ಮಾಡಬೇಕು, ಆಗ ಆಕೆಯ ಸ್ವಭಾವ ಹೇಗೆ ಎಂದು ಅರ್ಥ ಮಾಡಿಕೊಳ್ಳಬಹುದು ಎಂದಿದ್ದಾರೆ. ಒಂದು ಹೆಣ್ಣು ಬುದ್ಧಿವಂತೆ, ಸುಸಂಸ್ಕೃತೆ ಹಾಗೂ ಪ್ರೀತಿಯಿಂದ ಇದ್ದರೆ, ನೀವು ಆಕೆಯ ಜೊತೆಗೆ ಸ್ವರ್ಗವನ್ನೇ ನೋಡುತ್ತೀರಿ. ಆದರೆ ಆಕೆಯಲ್ಲಿ ಸೌಂದರ್ಯ ಮಾತ್ರವಿದ್ದು ಬೇರೆ ಒಳ್ಳೆಯ ಗುಣ ಇಲ್ಲದೆ ಹೋದರೆ, ನಿಮ್ಮ ಜೀವನ ಕೂಡ ಹಾಳಾಗಬಹುದು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಒಂದು ಹುಡುಗನನ್ನು ಪ್ರೀತಿಸಿ ಅವನ ಜೊತೆಗೆ ಇರುವಾಗ, ಮತ್ತೊಬ್ಬ ಹುಡುಗನ ಬಗ್ಗೆ ಯೋಚಿಸುವ ಹೆಣ್ಣಿನ ಮನಸ್ಸು ಒಳ್ಳೆಯದಲ್ಲ, ಆಕೆ ಇಡೀ ಜೀವನ ಹಾಗೆಯೇ ಇರುತ್ತಾಳೆ ಎಂದು ಹೇಳಿದ್ದಾರೆ. ಇದನ್ನು ಓದಿ..Kannada Story: ಜನುಮ ಜನುಮದ ಅನುಭಂದ ಅಂತ ಪ್ರೀತಿಸಿ ಮದುವೆಯಾದರು, ಹೊಸ ಮನೆ ಮಾಡಿದ ಬಳಿಕ ಏನೆಲ್ಲಾ ನಡೆದು ಹೋಗಿತ್ತು ಗೊತ್ತೆ? ಬೆಚ್ಚಿಬೀಳಿಸಿದ ನಿಜ ಘಟನೆ

coup wom 15 | Relationship: ಹೆಚ್ಚು ಬೇಡ, ಹೆಣ್ಣಿನ ಈ ಮೂರು ರಹಸ್ಯಗಳನ್ನು ತಿಳಿದುಕೊಳ್ಳಿ, ಮೋಸ ಎಂದಿಗೂ ಹೋಗುವುದಿಲ್ಲ, ನೀವೇ ಕಿಂಗ್ ಆಗಿ ಬದುಕುತ್ತೀರಾ. ಏನೇನು ಗೊತ್ತೇ??
Relationship: ಹೆಚ್ಚು ಬೇಡ, ಹೆಣ್ಣಿನ ಈ ಮೂರು ರಹಸ್ಯಗಳನ್ನು ತಿಳಿದುಕೊಳ್ಳಿ, ಮೋಸ ಎಂದಿಗೂ ಹೋಗುವುದಿಲ್ಲ, ನೀವೇ ಕಿಂಗ್ ಆಗಿ ಬದುಕುತ್ತೀರಾ. ಏನೇನು ಗೊತ್ತೇ?? 2

ಈ ವಿಚಾರಗಳನ್ನು ತಿಳಿಸಿರುವ ಚಾಣಕ್ಯ ಅವರು, ಇದೆಲ್ಲದರ ಜೊತೆಗೆ ಪ್ರೀತಿ ಎನ್ನುವುದು ಬಹಳ ಸುಂದರವಾದ ಭಾವನೆ ಎಂದು ಕೂಡ ಹೇಳಿದ್ದಾರೆ. ಪ್ರೀತಿ ಒಂದು ಹುಡುಗನ ಜೊತೆಗೆ ಅಥವಾ ಹುಡುಗಿಯ ಜೊತೆಗೆ ಆಗಿದ್ದರು, ಒಳ್ಳೆಯ ಮನಸ್ಸಿನ ವ್ಯಕ್ತಿಯ ಜೊತೆಗೆ ನಡೆದಾಗ ಮಾತ್ರ ಸುಂದರವಾಗಿರುತ್ತದೆ ಎಂದಿದ್ದಾರೆ ಚಾಣಕ್ಯ. ಒಂದು ಹೆಣ್ಣಿಗೆ ಹಣ ಮತ್ತು ಬಂಗಾರದ ಮೇಲೆ ಆಸೆ ಇರುತ್ತದೆ, ಮೊದಲೆಲ್ಲಾ ಮಹಿಳೆಯರು ಇದರ ಬಗ್ಗೆ ತಮ್ಮ ಗಂಡಂದಿರ ಜೊತೆಗೆ ಹೇಳುತ್ತಿದ್ದರು, ಆದರೆ ಈಗ ಕಾಲ ಬದಲಾಗಿದ್ದು , ತಮಗೆ ಬೇಕಾದ್ದನ್ನು ತಾವೇ ಖರೀದಿ ಮಾಡಲು ಕಷ್ಟಪಡುತ್ತಾರೆ ಮಹಿಳೆಯರು. ಆದರೆ ಈಗಲೂ ಹಣಕ್ಕಾಗಿ ಪ್ರೀತಿಸುವ ಹೆಂಗಸರು ಕೂಡ ಇರುತ್ತಾರೆ. ಹಾಗಾಗಿ ಮದುವೆ ಆಗುವುದಕ್ಕಿಂತ ಮೊದಲು, ನೂರು ಸಾರಿ ಯೋಚನೆ ಮಾಡಬೇಕು ಎಂದು ಚಾಣಕ್ಯ ಹೇಳುತ್ತಾರೆ. ಇದನ್ನು ಓದಿ..Kannada News: ದೇಶವನ್ನೇ ನಿಲ್ಲಿಸುವ ಶಕ್ತಿ ಹೊಂದಿರುವ ನಟಿ, ಬಾಯ್ ಫ್ರೆಂಡ್ ಜೊತೆ ಮದುವೆಯಾಗುವ ಮುನ್ನವೇ ಒಂದೇ ಮನೆಯಲ್ಲಿ ಸಂಸಾರ. ಹೊರಬಿತ್ತು ಕರಾಳ ಮುಖ. ಏನಾಗಿದೆ ಗೊತ್ತೇ?

Comments are closed.