ನಾನು ಗೆದಿದ್ದು ತಂದೆ ತಾಯಿಯ ಆಶೀರ್ವಾದ ದಿಂದಲ್ಲ! ಗೆದ್ದಮೇಲೆ ಮಂಜು ಪಾವಗಡ ಹೇಳಿದ್ದೇನು ವಿಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ಎಲ್ಲರ ನಿರೀಕ್ಷೆಯಂತೆ ಅಂತೂ ಇಂತೂ ಮಂಜು ಪಾವಗಡ ರವರು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಆಗಿ ಹೊರಬಂದಿದ್ದಾರೆ. ತಂದೆತಾಯಿಯನ್ನು ಸಾಕುವ ನಿಟ್ಟಿನಲ್ಲಿ ಉತ್ತಮ ಜೀವನದ ಕನಸು ಕಂಡು ಮಂಜು ಪಾವಗಡ ರವರು ಪಾವಗಡದಿಂದ ಬೆಂಗಳೂರಿನ ಜೆಪಿ ನಗರದ ಪೆಟ್ರೋಲ್ ಬಂಕಿಗೆ ಬರುತ್ತಾರೆ.

ನಂತರ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಾ ಕಲರ್ಸ್ ಕನ್ನಡ ವಾಹಿನಿಯ ಮಜಾಭಾರತ ಕಾರ್ಯಕ್ರಮಕ್ಕೆ ಆಯ್ಕೆಯಾಗುತ್ತಾರೆ. ನಂತರ ಆ ಕಾರ್ಯಕ್ರಮದ ಮೂಲಕ ಕನ್ನಡ ಪ್ರೇಕ್ಷಕರ ಪ್ರೀತಿಯನ್ನು ಗೆಲ್ಲುತ್ತಾರೆ ಮಂಜು ಪಾವಗಡ ರವರು. ಈಗ ಅದೇ ಪ್ರೀತಿಯಿಂದಾಗಿ ಮಂಜು ಪಾವಗಡ ರವರು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿಜೇತರಾಗಿ ಮೂಡಿಬಂದಿದ್ದಾರೆ. ಇನ್ನು ಮಂಜು ಪಾವಗಡ ರವರು ಬಿಗ್ ಬಾಸ್ ಗೆದ್ದ ಮೇಲೆ ಸಂದರ್ಶನವೊಂದರಲ್ಲಿ ನನ್ನ ತಂದೆ ತಾಯಿಗಳಿಂದಲ್ಲ ಎಂದು ಹೇಳಿದ್ದಾರೆ.