ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೀತಕ್ಕ, ಪುನೀತ್ ರವರ ವಿಚಾರಕ್ಕೆ ಶಿವಣ್ಣ ರವರ ಪತ್ನಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ತಮ್ಮ ಪೋಷಕರೊಂದಿಗೆ ಸ್ವರ್ಗಸ್ಥರಾಗಿ ಇಪ್ಪತ್ತು ದಿನಗಳು ಕಳೆದುಹೋಗಿವೆ. ಕನ್ನಡ ಚಿತ್ರರಂಗದ ಧ್ರುವತಾರೆ ಆಗಿದ್ದ ಯುವರತ್ನ ನಮ್ಮ ಅಪ್ಪು. ಆದರೆ ಅವರು ಇಂದು ಈಗ ನಮ್ಮೊಂದಿಗೆ ಇಲ್ಲದಿರುವುದು ಖಂಡಿತವಾಗಿಯೂ ಪ್ರಪಂಚದಲ್ಲಿ ಅತ್ಯಂತ ಬೇಸರವಾದ ಸಂಗತಿಯೆಂದರೆ ಕೂಡ ಖಂಡಿತವಾಗಿ ತಪ್ಪಾಗಲಾರದು.

ತಾವ್ ಇದ್ದಷ್ಟು ದಿನ ಜನಸೇವೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದ ಪುಣ್ಯಾತ್ಮ ನಮ್ಮ ಅಪ್ಪು. ಅವರು ಬಲಗೈಯಲ್ಲಿ ದಾನ ಮಾಡಿದರೆ ಎಡಗೈಗೂ ಕೂಡ ತಿಳಿಯದಂತೆ ಯಾವುದೇ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ಜನಸೇವೆಯನ್ನು ಮಾಡುತ್ತಿದ್ದರು. ಇನ್ನು ಈಗಾಗಲೇ ಪುನೀತ್ ರಾಜಕುಮಾರ್ ಅವರ 11ನೇ ಹಾಗೂ 12ನೇ ದಿನದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು. ಮೊನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ನಮನ ಎಂಬ ಕಾರ್ಯಕ್ರಮವು ಕೂಡ ಯಶಸ್ವಿಯಾಗಿ ನೆರವೇರಿತು. ಇನ್ನು ಪುನೀತ್ ರವರನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಇಡಿಯ ಅಣ್ಣಾವ್ರ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆದಿತ್ತು.

geethakka | ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೀತಕ್ಕ, ಪುನೀತ್ ರವರ ವಿಚಾರಕ್ಕೆ ಶಿವಣ್ಣ ರವರ ಪತ್ನಿ ಹೇಳಿದ್ದೇನು ಗೊತ್ತೇ??
ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೀತಕ್ಕ, ಪುನೀತ್ ರವರ ವಿಚಾರಕ್ಕೆ ಶಿವಣ್ಣ ರವರ ಪತ್ನಿ ಹೇಳಿದ್ದೇನು ಗೊತ್ತೇ?? 2

ಈ ಸಂದರ್ಭದಲ್ಲಿ ಮನೆಯ ಹಿರಿ ಸೊಸೆ ಆಗಿರುವ ಹಾಗೂ ಶಿವಣ್ಣನವರ ಪತ್ನಿಯಾಗಿರುವ ಗೀತಕ್ಕನವರು ಇತ್ತ ಶಿವಣ್ಣನನ್ನು ಅತ್ತ ಅಶ್ವಿನಿ ಅವರನ್ನು ಸಮಾಧಾನ ಮಾಡುತ್ತಿದ್ದರು. ಪುನೀತ್ ರವರ ನಿಧನದಿಂದಾಗಿ ಶಿವಣ್ಣನವರ ಎಲ್ಲ ಜವಾಬ್ದಾರಿಗಳನ್ನು ಇನ್ನಷ್ಟು ತಾವೇ ನಿರ್ವಹಿಸಿ ಶಿವಣ್ಣನವರಿಗೆ ಆಧಾರವಾಗ ಬೇಕಾಗಿದೆ ನಮ್ಮ ಗೀತಕ್ಕ. ಇನ್ನು ಇತ್ತ ಅಶ್ವಿನಿ ಅವರಿಗೂ ಕೂಡ ಅಕ್ಕನಾಗಿ ಜೀವನವನ್ನು ಎದುರಿಸುವ ಬೆಂಬಲವಾಗಿ ಬೆನ್ನ ಹಿಂದೆ ನಿಲ್ಲಬೇಕಾಗಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ನಂತರ ದುಃಖದಲ್ಲಿ ತಮ್ಮ ಮೈದುನನ ಕುರಿತಂತೆ ಪ್ರೀತಿಯ ಮಾತುಗಳನ್ನೇ ಭಾವುಕವಾಗಿ ಹೇಳಿದ್ದಾರೆ ನಮ್ಮ ಗೀತಕ್ಕ. ಪದೇ ಪದೇ ಅಪ್ಪು ಮತ್ತೆ ಬಾ ಎಂಬುದಾಗಿ ಒತ್ತಿ ಒತ್ತಿ ಹೇಳುತ್ತಿದ್ದಾರೆ ಶಿವಣ್ಣನವರ ಪತ್ನಿ ಗೀತಕ್ಕ.

Comments are closed.