ತೆಲುಗು ನಟನೊಬ್ಬ ಕೆನ್ನೆಗೆ ಹೊ’ಡೆದಾಗ ಜಯಂತಿ ಅಮ್ಮನವರ ಮಾಡಿದ್ದೇನು ಗೊತ್ತಾ?? ಇದು ಕಣ್ರೀ ಅವರ ನಿಜವಾದ ವ್ಯಕ್ತಿತ್ವ.

ನಮಸ್ಕಾರ ಸ್ನೇಹಿತರೇ ನೆನ್ನೆಯಷ್ಟೇ ನಮ್ಮ ಕನ್ನಡ ಚಿತ್ರರಂಗ ಅಪರೂಪದ ಹಿರಿಯ ನಟಿಯೊಬ್ಬರನ್ನು ಕಳೆದುಕೊಂಡು ಬೇಸರದ ಮಡುವಿನಲ್ಲಿ ಕುಳಿತಿದೆ. ಕಾರಣಕ್ಕೆ ಅವರು ಅವರು ನಟಿಯಾಗಿ ಮಾತ್ರವಲ್ಲದೆ ನಿಜಜೀವನದಲ್ಲಿ ಕರುಣಮಾಯಿ ಆಗಿ ಕೂಡ ಹಲವಾರು ಜನರ ಕಣ್ಣೊರೆಸುವ ಮೂಲಕ ತಮ್ಮ ಮೇರು ವ್ಯಕ್ತಿತ್ವದ ಮೂಲಕ ಹಲವಾರು ಜನರ ಮನಗೆದ್ದ ವ್ಯಕ್ತಿತ್ವ ಅವರೇ ಅಭಿನಯ ಶಾರದೆ ಎಂದು ಬಿರುದಾಂಕಿತರಾಗಿ ರುವ ನಟಿ ಜಯಂತಿ ಅಮ್ಮನವರು.

ಸ್ನೇಹಿತರೆ ಜಯಂತಿ ಅಮ್ಮವರು 1945 ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದರು. ನಿನ್ನವರು ಚಿಕ್ಕವಯಸ್ಸಿನಿಂದಲೇ ಕಷ್ಟಗಳ ಕೋಟಲೆಗಳನ್ನು ಎದುರಿಸಿಕೊಂಡು ಬಂದವರು. ಹೌದು ಸ್ನೇಹಿತರೆ ಅವರು ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ಅವರ ತಂದೆ-ತಾಯಿ ಒಬ್ಬರಿಂದೊಬ್ಬರು ದೂರವಾದರು. ನಂತರ ತಾಯಿಯೊಡನೆ ಚೆನ್ನಾಗಿ ನಡೆದ ನಟಿ ಜಯಂತಿ ಅವರು ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಐದುನೂರು ಪ್ರಚಿನ ಚಿತ್ರಗಳಲ್ಲಿ ನಟಿಯಾಗಿ ನಟಿಸಿ ತಮ್ಮ ನಟನಾ ಶೈಲಿಯ ವಿರಾಟ್ ರೂಪ ಪ್ರದರ್ಶನ ಮಾಡಿದರು.

ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಟನಟಿಯ ರಲ್ಲಿ ಪೂಜ್ಯ ಭಾವನೆ ಹೊಂದಿರುವ ಹಿರಿಯ ನಟಿ ಆಗಿದ್ದರು. ಅವರು ಕೇವಲ ಅಭಿನಯ ಶಾರದೆ ನಟನೆಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಕರುಣಾಮಯಿ ಆಗಿದ್ದರು. ಪ್ರತಿಯೊಬ್ಬರ ಕಷ್ಟಕ್ಕೂ ಸ್ಪಂದಿಸುವಂತಹ ವಿಶಾಲ ಹೃದಯ ಜಯಂತಿ ಅವರದಾಗಿತ್ತು. ಇನ್ನು ಇವರ ವ್ಯಕ್ತಿತ್ವಕ್ಕೆ ಇನ್ನೊಂದು ಉದಾಹರಣೆ ನೀಡುವುದಾದರೆ ಒಮ್ಮೆ ತೆಲುಗು ಚಿತ್ರದ ಚಿತ್ರೀಕರಣದಲ್ಲಿ ಖ್ಯಾತ ತೆಲುಗು ನಟ ಒಬ್ಬ ಜಯಂತಿಯವರ ಕೆನ್ನೆಗೆ ಹೌದು ಕೈ ಮಾಡಿದ್ದರು. ಆಗ ನಟಿ ಜಯಂತಿ ಅವರಿಗೆ ಏನು ಮಾಡಿದರು ಗೊತ್ತ ಇದನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಚಕಿತರಾಗೋದು ಖಂಡಿತ.

ಹೌದು ಸ್ನೇಹಿತರೆ ತೆಲುಗು ಚಿತ್ರರಂಗದ ಖ್ಯಾತ ನಟನೊಬ್ಬ ತೆಲುಗು ಚಿತ್ರದ ಚಿತ್ರೀಕರಣ ನಡೆಯಬೇಕಾದರೆ ಜಯಂತಿ ಅಮ್ಮನವರ ಕಪಾಳಕ್ಕೆ ಕೈ ಮಾಡಿದ್ದ. ಬೇರೆ ಯಾವ ನಟಿಯಾಗಿದ್ದರು ಸಹ ಈ ವಿಷಯವನ್ನು ಅಲ್ಲಿಗೆ ಬಿಟ್ಟು ಬರುತ್ತಿರಲಿಲ್ಲ, ಬದಲಾಗಿ ದೊಡ್ಡದು ಮಾಡಿ ಬಿಡುತ್ತಿದ್ದರು ಬೇರೆ ನಟಿ ಅಂತಲ್ಲ ಸಾಮಾನ್ಯ ಮನುಷ್ಯರು ಕೂಡ ಕಪಾಳಕ್ಕೆ ಕೈ ಎತ್ತಿದಾಗ ರಂಪಾಟ ಮಾಡೋದು ಖಂಡಿತ. ಆದರೆ ನಟಿ ಜಯಂತಿ ಅವರು ಹಾಗೆ ಮಾಡಲಿಲ್ಲ ಯಾವುದು ಕೆಲಸದ ಟೆನ್ಶನ್ ನಲ್ಲಿ ಹಾಗೆ ಮಾಡಿದ್ದಾರೆ ಇರಲಿ ಬಿಟ್ಟುಬಿಡಿ ಎಂದು ಚಿತ್ರೀಕರಣ ಸರಾಗವಾಗಿ ನಡೆಯುವಂತೆ ಮಾಡಿದಂತಹ ಮಹಾನ್ ತಾಯಿ ಅವರು. ಇದೊಂದು ಘಟನೆ ಸಾಕಲ್ವ ಸ್ನೇಹಿತರ ಜಯಂತಿ ಅಮ್ಮನವರ ವ್ಯಕ್ತಿತ್ವದ ಅನಾವರಣ ಮಾಡೋಕೆ.

Comments are closed.