ಬೇರೆ ಏನು ಬೇಡವೇ ಬೇಡ ಈ ಎರಡು ಚಿಕ್ಕ ಕೆಲಸ ಮಾಡಿ ಸಾಕು, ತಾಯಿ ಲಕ್ಷ್ಮಿಯ ಕೃಪೆಯಿಂದ ಶ್ರೀಮಂತರಾಗುತ್ತೀರಿ. ಯಾವ್ಯಾವು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಆರೋಗ್ಯವಂತರಾಗಿರಬೇಕು ಹಾಗೂ ಧನವಂತರಾಗಿರಬೇಕು ಎಂಬ ಕನಸನ್ನು ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಹಲವಾರು ಕಾರ್ಯಗಳನ್ನು ಹಾಗೂ ಪೂಜೆ-ಪುನಸ್ಕಾರಗಳನ್ನು ಕೂಡ ಮಾಡುತ್ತಾರೆ. ಹೌದು ಸ್ನೇಹಿತರೆ ಲಕ್ಷ್ಮಿ ಕೃಪಾಕಟಾಕ್ಷ ವಾಗ ಬೇಕೆಂದರೆ ಕೆಲವೊಂದು ಕ್ರಮಗಳನ್ನು ನಾವು ಅನುಸರಿಸಬೇಕಾಗುತ್ತದೆ ಸ್ನೇಹಿತರೆ.

ಹೌದು ಸ್ನೇಹಿತರೆ ನಮ್ಮ ದಿನಚರಿಯಲ್ಲಿ ಸೂರ್ಯಾಸ್ತಮಾನ ಹಾಗೂ ಸೂರ್ಯ ಉದಯ ಈ 2 ಸಮಯಗಳು ಸಾಕಷ್ಟು ಪ್ರಮುಖವಾಗಿರುತ್ತವೆ ಸ್ನೇಹಿತರೆ. ಹೌದು ಸ್ನೇಹಿತರೆ ಈ ಸಮಯದಲ್ಲಿ ಈ ಎರಡು ಕೆಲಸಗಳನ್ನು ಮಾಡಿದರೆ ಲಕ್ಷ್ಮಿಯ ಕೃಪಾಕಟಾಕ್ಷ ಆಗುವುದರಲ್ಲಿ ಯಾವುದೇ ಅನುಮಾನಗಳು ಇಲ್ಲ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ ಸ್ನೇಹಿತರೆ. ಹಾಗಿದ್ದರೆ ಈ ಎರಡು ವಿಷಯಗಳು ಯಾವುವು ಎಂಬುದಾಗಿ ನಾವು ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ ಸ್ನೇಹಿತರೆ.

ಮೊದಲಿಗೆ ನಿಮಗೆಲ್ಲ ತಿಳಿದಿರುವಂತೆ ಸ್ನೇಹಿತರೆ ನಮ್ಮ ಶಾಸ್ತ್ರದಲ್ಲಿ ಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡುವುದರಿಂದ ಖಂಡಿತವಾಗಿಯೂ ಅದು ಒಳ್ಳೆಯ ಪ್ರಭಾವವನ್ನು ಬೀರುತ್ತದೆ ಎಂಬುದು ನಮಗೆಲ್ಲ ತಿಳಿದಿದೆ. ಹೌದು ಸ್ನೇಹಿತರೆ ತುಳಸಿ ಪೂಜೆಯನ್ನು ಮಾಡುವುದು ಕೂಡ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಆಗುವಂತೆ ಮಾಡುತ್ತದೆ ಆದರೆ ಇಲ್ಲಿ ನಾವು ಜಾಗ್ರತೆ ವಹಿಸಬೇಕಾದ ಅಂತ ಪ್ರಮುಖ ಅಂಶವೆಂದರೆ ಸಂಧ್ಯಾಕಾಲದಲ್ಲಿ ತುಳಸಿ ಗಿಡಕ್ಕೆ ನಮ್ಮ ಕೈ ಸ್ಪರ್ಶ ಆಗದಂತೆ ನೋಡಿಕೊಳ್ಳಬೇಕು.

ಇದು ಲಕ್ಷ್ಮಿ ಮಾತೆಗೆ ಕೋಪಬರುವಂತೆ ಮಾಡಬಹುದಾಗಿದೆ. ಇನ್ನು ಎರಡನೇಯದಾಗಿ ತುಳಸಿ ಗಿಡಕ್ಕೆ ತುಪ್ಪದ ದೀಪವನ್ನು ಹಚ್ಚಬೇಕು ಸ್ನೇಹಿತರೆ. ಹೌದು ಸ್ನೇಹಿತರೆ ತುಪ್ಪದ ದೀಪವನ್ನು ಹಚ್ಚಿ ತುಳಸಿ ಗಿಡಕ್ಕೆ ಪೂಜೆ ಮಾಡಿದರೆ ಕಂಡಿತವಾಗಿಯೂ ಕೂಡ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಹಾಗೂ ಅಗುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಸಂದರ್ಭದಲ್ಲಿಯೂ ಕೂಡ ತುಳಸಿ ಗಿಡಕ್ಕೆ ಸ್ಪರ್ಶವನ್ನು ಮಾಡಲೇಬಾರದು ಸ್ನೇಹಿತರೇ. ಶಾಸ್ತ್ರಗಳ ಪ್ರಕಾರ ಈ ಕ್ರಮಗಳನ್ನು ನೀವು ಸರಿಯಾಗಿ ಅನುಸರಿಸಿದರೆ ಆರ್ಥಿಕವಾಗಿ ನೀವು ಸಬಲರಾಗುವುದು ಖಂಡಿತ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.