ಹನುಮಂತನಿಗೆ ಮೈಕ್ ಕಿತ್ತು ಕೊಂಡು ಕೆಳಗೆ ಕಳುಹಿಸಿ ಅ’ವಮಾನ ಮಾಡಿದ ನಿರೂಪಕ, ಕಾರಣವೇನು ಹಾಗೂ ಆಮೇಲೆ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಗಳು ಕೇವಲ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಸಿಂಗಿಂಗ್ ಹಾಗೂ ಡ್ಯಾನ್ಸಿಂಗ್ ಕಾಂಪಿಟೇಶನ್ ಗಳಲ್ಲಿ ಕೂಡ ಕಾಣಸಿಗುತ್ತಾರೆ. ಪ್ರತಿಭೆ ಒಂದಿದ್ದರೆ ಸಾಕು ಕನ್ನಡಿಗರು ಎಂಥವರನ್ನು ಕೂಡ ಸ್ಟಾರ್ ಮಾಡುತ್ತಾರೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಗೀತ ಕಾರ್ಯಕ್ರಮ ಸರಿಗಮಪದಲ್ಲಿ ವಿಜೇತರಾಗಿ ಹೊರಹೊಮ್ಮಿರುವ ಹನುಮಂತ ಎಲ್ಲರಿಗೂ ಗೊತ್ತು. ತನ್ನ ವಿಭಿನ್ನವಾದ ಜಾನಪದ ಶೈಲಿಯ ಸಂಗೀತ ಗಳಿಂದ ಕರ್ನಾಟಕದ ಮನೆ ಮನೆಯಲ್ಲೂ ಕೂಡ ಮನೆ ಮಾಡಿದಂತಹ ವಿಭಿನ್ನ ಸಂಗೀತಗಾರ ಹಾಗೂ ಪ್ರತಿಭಾನ್ವಿತ ಗಾಯಕ. ಈಗ ನಾವು ಹೇಳಲು ಹೊರಟಿರುವುದು ಕೂಡ ಹನುಮಂತನ ಕುರಿತಂತೆ.

ಹೌದು ಸ್ನೇಹಿತರೆ ಇತ್ತೀಚಿನ ಹನುಮಂತನನ್ನು ಕಲಬುರ್ಗಿಯ ಕಾರ್ಯಕ್ರಮವೊಂದರಲ್ಲಿ ಹಾಡಲು ಆಹ್ವಾನಿಸಲಾಗಿತ್ತು. ಆದರೆ ಅಲ್ಲಿ ನಡೆದಿದ್ದೇನು ಗೊತ್ತಾ ಸ್ನೇಹಿತರೆ ಕೇಳಿದರೆ ನೀವು ಕೂಡ ಬೇಸರ ಮಾಡಿಕೊಳ್ಳುವುದು ಗ್ಯಾರಂಟಿ. ಹೌದು ಸ್ನೇಹಿತರ ಅಲ್ಲಿ ಹಾಡಲು ಮೈ ತೆಗೆದುಕೊಂಡು ವೇದಿಕೆ ಮೇಲೆ ಹೋದಂತಹ ಹನುಮಂತನಿಗೆ ನಿರೂಪಕ ಅ’ವಮಾನ ಮಾಡಿದ್ದಾನೆ. ಹೌದು ಸ್ನೇಹಿತರೆ ಹನುಮಂತನ ಆ ವೇಷಭೂಷಣಗಳನ್ನು ನೋಡಿ ಆತನ ಕೈಯಿಂದ ಮೈಕನ್ನು ಕಿತ್ತುಕೊಂಡು ನಿನಗೆ ಹಿಂದಿ ಬರುವುದಿಲ್ಲ ಎಂದು ವಾಪಸ್ ಕಳಿಸಿದ್ದಾರೆ. ಆದರೆ ಅಲ್ಲಿನ ಪ್ರೇಕ್ಷಕರೂ ಕೂಡ ಇದರ ಕುರಿತಂತೆ ಆಯೋಜಕರಿಗೆ ಹಾಗೂ ನಿರೂಪಕನಿಗೆ ಛೀ’ಮಾರಿ ಹಾಕಿದ್ದಾರೆ. ಹನುಮಂತ ವೇದಿಕೆಯನ್ನು ಬಿಟ್ಟುಹೋದ ಮರುಕ್ಷಣವೇ ಮಳೆ ಬಂದು ಕಾರ್ಯಕ್ರಮ ಸ್ಥಗಿತಗೊಳ್ಳ ಬೇಕಾದಂತಹ ಪರಿಸ್ಥಿತಿ ಬಂದಿದ್ದನ್ನು ನೋಡಿ ಜನ ಜನರು ಖುಷಿಪಟ್ಟರು. ಪ್ರತಿಭೆಗೆ ಹೀಗೆ ಮೈ ಕಿತ್ತುಕೊಂಡು ಅವಕಾಶ ಹೀನ ರನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನಿಮ್ಮ ಅಭಿಪ್ರಾಯದಲ್ಲಿ ತಿಳಿಸಿ.

Comments are closed.