ರಾಬರ್ಟ್ ನಿರ್ಮಾಪಕನ ಹೆಗಲಿಗೆ ಚಿತ್ರರಂಗದಲ್ಲಿ ಹೊಸ ಜವಾಬ್ದಾರಿ ಗಣ್ಯರಿಂದ ಹರಿದು ಬಂದಂತಹ ಶುಭಾಶಯಗಳು. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಪಕರಲ್ಲಿ ಉಮಾಪತಿ ಶ್ರೀನಿವಾಸಗೌಡ ಕೂಡ ಒಬ್ಬರು. ಈಗಾಗಲೇ ರಾಬರ್ಟ್ ಹಾಗೂ ಹೆಬ್ಬುಲಿ ಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ನಿರ್ಮಾಪಕ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳನ್ನು ನೀಡಬೇಕೆಂಬ ಹಂಬಲದಲ್ಲಿರುವ ಪ್ಯಾಷನೇಟ್ ನಿರ್ಮಾಪಕರಲ್ಲಿ ಉಮಾಪತಿ ಶ್ರೀನಿವಾಸ ಗೌಡರವರು ಮುಂಚೂಣಿಯಲ್ಲಿ ಕಾಣಸಿಗುತ್ತಾರೆ.

ಇನ್ನು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ನೆರವಾಗುವಂತೆ 25 ಎಕರೆ ಭೂಮಿಯಲ್ಲಿ ಫಿಲಂ ಸಿಟಿಯನ್ನು 175 ಕೋಟಿ ಬಜೆಟ್ ನಲ್ಲಿ ಮಾಡಲು ಈಗಾಗಲೇ ಭೂಮಿಪೂಜೆಯನ್ನು ಮಾಡಿ ಕೆಲಸಗಳು ಕೂಡ ಆರಂಭವಾಗಿವೆ. ಇನ್ನು ನಿರ್ಮಾಪಕನಾಗಿ ಉಮಾಪತಿ ಶ್ರೀನಿವಾಸ ಗೌಡರವರು ಹೆಬ್ಬುಲಿ ಒಂದಲ್ಲ-ಎರಡಲ್ಲ ರಾಬರ್ಟ್ ಮದಗಜ ಗಳಂತಹ ಮಾದರಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಒಂದಲ್ಲ ಎರಡಲ್ಲ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ಕೂಡ ಗೆದ್ದಿತ್ತು. ಇನ್ನು ಈ ಹಿಂದೆ ಉಮಾಪತಿ ಶ್ರೀನಿವಾಸ ಗೌಡರವರು ತಮ್ಮ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ಟಿಕೆಟ್ ಮಹತ್ವಕಾಂಕ್ಷಿ ಕೂಡ ಆಗಿದ್ದರು. ಆದರೆ ಅವರಿಗೆ ಆ ಸಮಯದಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಈಗ ಉಮಾಪತಿ ಶ್ರೀನಿವಾಸಗೌಡ ರವರಿಗೆ ರಾಜಕೀಯ ಕ್ಷೇತ್ರದಲ್ಲಿ ಮಿಂಚಲು ಒಂದು ದೊಡ್ಡ ಅವಕಾಶ ಸಿಕ್ಕಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

umapti robbert | ರಾಬರ್ಟ್ ನಿರ್ಮಾಪಕನ ಹೆಗಲಿಗೆ ಚಿತ್ರರಂಗದಲ್ಲಿ ಹೊಸ ಜವಾಬ್ದಾರಿ ಗಣ್ಯರಿಂದ ಹರಿದು ಬಂದಂತಹ ಶುಭಾಶಯಗಳು. ಏನಾಗಿದೆ ಗೊತ್ತೇ??
ರಾಬರ್ಟ್ ನಿರ್ಮಾಪಕನ ಹೆಗಲಿಗೆ ಚಿತ್ರರಂಗದಲ್ಲಿ ಹೊಸ ಜವಾಬ್ದಾರಿ ಗಣ್ಯರಿಂದ ಹರಿದು ಬಂದಂತಹ ಶುಭಾಶಯಗಳು. ಏನಾಗಿದೆ ಗೊತ್ತೇ?? 2

ಹೌದು ಗೆಳೆಯರೇ ಉಮಾಪತಿ ಶ್ರೀನಿವಾಸಗೌಡ ರವರ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಇನ್ನು ಈ ಚುನಾವಣೆಯಲ್ಲಿ 44709 ಮತಗಳನ್ನು ಪಡೆದು ಗೆದ್ದು ಮುಂದಿನ 5 ವರ್ಷಗಳಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಈ ಸಂದರ್ಭದಲ್ಲಿ ರಾಜ್ಯದ ಹಲವಾರು ಕಡೆಗಳಲ್ಲಿ ತನ್ನ ಸ್ವಂತ ಹಣದಿಂದ ಜನಾರ್ಧನ ಆಸ್ಪತ್ರೆಗಳನ್ನು ಕಟ್ಟಿಸುವುದಾಗಿ ಹೇಳಿದ್ದಾರೆ. ಇನ್ನು ಉಮಾಪತಿ ಶ್ರೀನಿವಾಸ್ ಗೌಡರವರು ಈ ಸ್ಥಾನವನ್ನು ಗೆದ್ದಿರುವುದಕ್ಕಾಗಿ ಹಲವಾರು ಗಣ್ಯರು ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಈ ಸ್ಥಾನವನ್ನು ಗೆದ್ದಿರುವುದು ಮುಂದಿನ ದಿನಗಳಲ್ಲಿ ಉಮಾಪತಿ ಶ್ರೀನಿವಾಸಗೌಡರ ಅವರಿಗೆ ರಾಜಕೀಯದಲ್ಲಿ ಕೂಡ ಬೆಳೆಯುವಂತಹ ಅವಕಾಶವನ್ನು ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Comments are closed.