ಪ್ರೀತಿಮಾಡಿದ ಲೈನ್ ಮ್ಯಾನ್, ಹಳ್ಳಿಯಲ್ಲಿ ಪದೇ ಪದೇ ಕರೆಂಟ್ ತೆಗೆಯುತ್ತಿದ್ದ ಯಾಕೆ ಗೊತ್ತೇ?? ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಗ್ರಾಮಸ್ಥರು ಏನು ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರೀತಿಗಾಗಿ ಪ್ರೇಮಿಗಳು ಏನೆಲ್ಲ ಮಾಡುತ್ತಾರೆ ಎಂಬುದು ನೀವು ಹಲವಾರು ಘಟನೆಗಳಿಂದ ನೋಡಿ ತಿಳಿದಿದ್ದೀರಿ ಹಾಗೂ ಕೇಳಿ ತಿಳಿದಿದ್ದೀರಿ. ಆದರೆ ಇಂದು ನಾವು ಹೇಳಹೊರಟಿರುವ ಪ್ರೇಮ ಪ್ರಕರಣವನ್ನು ಕೇಳಿದರೆ ಕಂಡಿತವಾಗಿಯೂ ನೀವು ಆಶ್ಚರ್ಯ ಪಡುವುದರ ಜೊತೆಗೆ ಹೊಟ್ಟೆ ಹುಣ್ಣಾಗುವಂತೆ ನಗುವುದು ಕೂಡ ಹೌದು. ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಬಿಹಾರದಲ್ಲಿ. ಪ್ರೀತಿಗಾಗಿ ಈ ಪ್ರಪಂಚದಲ್ಲಿ ಏನೇನು ಮಾಡುವುದನ್ನು ನೋಡಿರುತ್ತೀರಿ ಆದರೆ ಇದು ವಿಭಿನ್ನವಾಗಿರುವ ಘಟನೆ.

ಹಳ್ಳಿಯಲ್ಲಿ ಪ್ರತಿದಿನ ಎರಡರಿಂದ ಮೂರು ಗಂಟೆ ವಿದ್ಯುತ್ ತನ್ನಿಂತಾನಾಗಿ ಹೋಗುತ್ತಿತ್ತು. ಒಮ್ಮೆ ಹೋದರೆ ಪರವಾಗಿಲ್ಲ ಎರಡು ದಿನ ಹೋದರೆ ಪರವಾಗಿಲ್ಲ ಇದು ಪ್ರತಿದಿನ ವಾಗಿ ಹೀಗೆ ಆಗುತ್ತಿದ್ದರಿಂದ ಅಲ್ಲಿನ ಹಳ್ಳಿಯ ವಾಸಿಗರಿಗೆ ತುಂಬಾನೇ ಅನುಮಾನ ಬಂದು ಇದರ ಕುರಿತಂತೆ ಕ್ರಮವನ್ನು ಕೈಗೊಳ್ಳಲು ಕೂಡ ಮುಂದಾಗಿದ್ದರು. ಆದರೆ ಇಂತಹ ವಿಚಿತ್ರ ಕಾರ್ಯದ ಹಿಂದಿನ ಅಸಲಿಯತ್ತು ಬೇರೆಯಾಗಿತ್ತು. ಅದೇನೆಂದರೆ ಅಲ್ಲಿನ ಲೈನ್ ಮ್ಯಾನ್ ಆಗಿದ್ದ ಸುರೇಶ ರಾಯ್ ಎಂಬಾತ ಹುಡುಗಿಯೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದ. ಹೀಗಾಗಿ ಆಕೆಯ ಬಳಿ ಹೋಗಬೇಕಾಗಿ ಬಂದಂತಹ ಮನಸ್ಸು ಬಂದಾಗಲೆಲ್ಲ ರಾತ್ರಿಯ ವೇಳೆಗೆ ಕರೆಂಟನ್ನು ತೆಗೆಯುತ್ತಿದ್ದ. ಕರೆಂಟ್ ಹೋದ ಮೇಲೆ ಆ ಹುಡುಗಿಯ ಬಳಿ ಹೋಗಿ ಪ್ರೇಮದಾಟವನ್ನು ಆಡುತ್ತಿದ್ದ.

ಆದರೆ ಈ ಕುರಿತಂತೆ ಹುಡುಗಿಯ ಪಕ್ಕದ ಮನೆಯವರಿಗೆ ತಿಳಿದಾಗ ಈ ಕುರಿತಂತೆ ಹಳ್ಳಿಯ ಜನರಿಗೆ ಹೇಳಿ ಅವರಿಬ್ಬರನ್ನು ಹಿಡಿಯಲು ಪ್ಲಾನಿಂಗ್ ಮಾಡುತ್ತಾರೆ. ಒಮ್ಮೆ ಹೀಗೆ ಕರೆಂಟ್ ತೆಗೆದು ಆ ಹುಡುಗಿಯ ಮನೆಗೆ ಬಂದ ಸುರೇಂದ್ರ ನನ್ನು ಹಾಗೂ ಆ ಹುಡುಗಿಯನ್ನು ಹಿಡಿದು ನಂತರ ಸುರೇಂದ್ರ ನನ್ನ ತಲೆ ಬೋಳಿಸಿ ಊರತುಂಬಾ ಇಬ್ಬರನ್ನು ಕೂಡ ಮೆರವಣಿಗೆ ಮಾಡುತ್ತಾರೆ. ನಂತರ ಇಬ್ಬರಿಗೂ ಕೂಡ ಮದುವೆ ಮಾಡಿ ಸುರೇಂದ್ರ ಮನೆಗೆ ಕಳಿಸಿಕೊಡುತ್ತಾರೆ. ಆದರೆ ವಿಚಾರವಾಗಿದ್ದು ಇಲ್ಲೇ ಸ್ನೇಹಿತರೆ ಅದೇನೆಂದರೆ ಸುರೇಂದ್ರ ಈಗಾಗಲೇ ಮದುವೆಯಾಗಿದ್ದ ಇದರಿಂದಾಗಿ ಅವರ ಮನೆಯಲ್ಲಿ ಇನ್ನಷ್ಟು ಜಗಳಗಳು ಪ್ರಾರಂಭವಾದವು. ಇಲ್ಲಿ ಹಳ್ಳಿಗರಿಗೆ ತಮಾಷೆ ಆದರೆ ಸುರೇಂದ್ರನಿಗೆ ಮಾತ್ರ ಸಂಕಷ್ಟಕ್ಕೀಡಾಗಿದ್ದು ಎಂದು ಹೇಳಬಹುದು.

Comments are closed.