Biggboss Kannada: ಮನೆಯನ್ನೇ ಗಡ ಗಡ ನಡುಗುವಂತೆ ಮಾಡಿದ್ದ ಅಮೂಲ್ಯ ರವರ ಕಣ್ಣಲ್ಲಿ ನೀರು ಹಾಕಿಸಿದ ರಾಕೇಶ್ ಅಡಿಗ. ಏನು ಮಾಡಿದ್ದಾರೆ ಗೊತ್ತೆ?

Biggboss Kannada: ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿರುವ ರಾಕೇಶ್ ಅಡಿಗ ಮತ್ತು ಅಮೂಲ್ಯ ಅವರ ನಡುವೆ ಈಗ ಮನಸ್ತಾಪ ಉಂಟಾಗಿದೆ. ಸಣ್ಣ ವಿಷಯದಿಂದ ಶುರುವಾದ ಮಾತಿನ ಜಗಳ ದೊಡ್ಡದಾಗಿ ಅಮೂಲ್ಯ ಗೌಡ ಕಣ್ಣೀರು ಹಾಕಿದ್ದಾರೆ. ಇಬ್ಬರ ನಡುವೆ ಬಾತ್ ರೂಮ್ ಏರಿಯಾದಲ್ಲಿ ಮಾತು ಶುರುವಾಯಿತು,
“ನನಗೆ ನಿಜವಾಗಲು ನಿನ್ನ ನಡವಳಿಕೆ ಇಷ್ಟ ಆಗ್ಲಿಲ್ಲ. ನೀನು ಫ್ರೆಂಡ್‌ಶಿಪ್‌ ಗೆ ಕೊಡುವ ಬೆಲೆ ಕ್ಷುಲ್ಲಕವಾಗಿದೆ. ನೀನು ಫ್ರೆಂಡ್ಸ್ ಭಾವನೆಗಳಿಗೆ ರೆಸ್ಪಾಂಡ್ ಮಾಡ್ತಿಲ್ಲ. ಫ್ರೆಂಡ್ಸ್ ಇಷ್ಟಕಷ್ಟಗಳು ನಿನಗೆ ಬೇಕಾಗಿಲ್ಲ..” ಎಂದು ಹೇಳುತ್ತಾರೆ. ಆ ಸಮಯದಲ್ಲಿ ಅನುಪಮಾ ಅವರು ಅಲ್ಲೇ ಇರುತ್ತಾರೆ.

ಅಮೂಲ್ಯ ಹಿಂದೆ ಅನುಪಮಾ ರೀಲ್ ಸುತ್ತುತ್ತಾ ಇರುತ್ತಾರೆ, ಈ ಮಾತು ನಡೆಯುವಾಗಲೇ ರಾಕೇಶ್ ಅವರನ್ನು ಅನುಪಮಾ ಅವರು ಕರೆದಾಗ, ರಾಕೇಶ್ ಹೊರಡುತ್ತಾರೆ, ಅದರಿಂದ, ನನಗೆ ಇನ್ನೂ ಸಿಟ್ಟು ಬಂತು ಎಂದು ಹೇಳುತ್ತಾರೆ. ನಂತರ ರಾಕೇಶ್ ಮತ್ತು ಅಮೂಲ್ಯ ಕೂತು ಮಾತನಾಡುತ್ತಾರೆ, ನನಗೆ ತುಂಬಾ ದಿನದಿಂದ frustration ಆಗಿದೆ ಎಂದು ರಾಕೇಶ್ ಹೇಳುತ್ತಾರೆ. ಅದರಿಂದ ಅಮೂಲ್ಯ ಅವರಿಗೆ ತುಂಬಾ ಬೇಸರ ಆಗುತ್ತದೆ. ರಾಕೇಶ್ ಅವರ frustration ಗೆ ತಾವೇ ಕಾರಣ ಎಂದುಕೊಳ್ಳುತ್ತಾರೆ ಅಮೂಲ್ಯ. ನಂತರ ಅಮೂಲ್ಯ ಅವರು ಅದೇ ವಿಷಯ ಮಾತನಾಡುತ್ತಾ ಕಣ್ಣೀರು ಹಾಕುತ್ತಾರೆ,. ಇದನ್ನು ಓದಿ..Kannada News: ಕನ್ನಡತಿಯಲ್ಲಿ ಹೊಸ ಟ್ವಿಸ್ಟ್, ದಿಡೀರ್ ಎಂದು ಬದಲಾದ ಹರ್ಷ, ಈ ಬದಲಾವಣೆ ಇಂದೇ ಇರುವ ಪ್ಲಾನ್ ಏನು ಗೊತ್ತೇ??

biggboss kannada rakesh amulya | Biggboss Kannada: ಮನೆಯನ್ನೇ ಗಡ ಗಡ ನಡುಗುವಂತೆ ಮಾಡಿದ್ದ ಅಮೂಲ್ಯ ರವರ ಕಣ್ಣಲ್ಲಿ ನೀರು ಹಾಕಿಸಿದ ರಾಕೇಶ್ ಅಡಿಗ. ಏನು ಮಾಡಿದ್ದಾರೆ ಗೊತ್ತೆ?
Biggboss Kannada: ಮನೆಯನ್ನೇ ಗಡ ಗಡ ನಡುಗುವಂತೆ ಮಾಡಿದ್ದ ಅಮೂಲ್ಯ ರವರ ಕಣ್ಣಲ್ಲಿ ನೀರು ಹಾಕಿಸಿದ ರಾಕೇಶ್ ಅಡಿಗ. ಏನು ಮಾಡಿದ್ದಾರೆ ಗೊತ್ತೆ? 2

“ತುಂಬಾ ದಿನದಿಂದ Frustration ಆಗ್ತಿದೆ ಅನ್ನೋದು ತುಂಬಾ ದೊಡ್ಡ ಮಾತು..” ಎಂದು ಹೇಳಿ ಅಮೂಲ್ಯ ಕಣ್ಣೀರು ಹಾಕುತ್ತಾರೆ. ಆಗ ರಾಕೇಶ್ ಸಮಾಧಾನ ಮಾಡುತ್ತಾ, “ನಿನ್ನ ಮೇಲೆ Frustration ಅಂತಲ್ಲ. ನನಗೆ ಎಲ್ಲವೂ ಪೈಲ್ ಅಪ್ ಆಗಿತ್ತು. ನಾನು ಅದನ್ನ ನಿನ್ನ ಬಳಿ ಹಂಚಿಕೊಳ್ಳುತ್ತಿದ್ದೆ. ನಿನ್ನಿಂದ ನನಗೆ Frustration ಆಗಿಲ್ಲ. ಆದರೆ ನಾನು ಆಗಲೇ ಹೇಳಿದ್ದು ಆ ಥರ ಇತ್ತು..” ಎಂದು ಹೇಳುತ್ತಾರೆ ರಾಕೇಶ್. “ಬೇಕು ಅಂತ ಇಲ್ಲಿ ನಾನು ಫ್ರೆಂಡ್ ಮಾಡಿಕೊಂಡಿಲ್ಲ. ಅದು ಆಗಿ ಹೋಗಿದೆ. ತುಂಬಾ offend ಆಗೋ ಥರ ನನ್ ಜೊತೆ ಮಾತಡಿದೆ. ನಿನ್ನ ಉದ್ದೇಶ ಬೇರೆ ಇತ್ತು ಅನ್ಸುತ್ತೆ. ಆದರೆ, ನನಗೆ ಅದು ತುಂಬಾ ದೊಡ್ಡ ಮಾತು. ನಾನು ಒಬ್ಬರನ್ನ Frustration ಗೆ ಹಾಕ್ತಿದ್ದೀನಿ ಅನ್ನೋದನ್ನ ನಾನು ಹೇಗೆ ತೆಗೆದುಕೊಳ್ಳಬೇಕು..” ಎಂದು ಹೇಳುತ್ತಾ ಅಮೂಲ್ಯ ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ.. Kantara: ಕಾಂತಾರ 2 ಮಾಡಲು ಸಿದ್ದರಾಗಿ, ದೈವದ ಬಳಿ ಅನುಮತಿ ಕೇಳಿದ ರಿಷಬ್ ಶೆಟ್ಟಿ ಗೆ ಹೇಳಿದ್ದೇನು ಗೊತ್ತೇ?? ಬರುವುದಿಲ್ಲವೇ ಕಾಂತಾರ 2??

Comments are closed.