Darshan: ನೆತ್ತಿಗೇರಿದ್ದ ದರ್ಶನ್ ಕೋಪ: ಮಗನ ಶಾಲಾ ಟೀಚರ್ ಹೇಳಿದ್ದನ್ನು ಕಂಡ ದರ್ಶನ್ ಮಾಡಿದ್ದೇನು ಗೊತ್ತೇ??

Darshan: ಕನ್ನಡ ಚಿತ್ರರಂಗದ ಹೆಸರಾಂತ ನಟರ ಪೈಕಿ ನಟ ದರ್ಶನ್ ಅವರು ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ನಟ ದರ್ಶನ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಅವರ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಇನ್ನು ಈ ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಮಾಧ್ಯಮದವರು ಬ್ಯಾನ್ ಮಾಡಿದ್ದು, ಸದ್ಯ ಯೂಟ್ಯೂಬ್ ಮಾಧ್ಯಮಗಳಲ್ಲಿ ಈ ಸಿನಿಮಾದ ಪ್ರಚಾರ ಕೆಲಸಗಳು ನಡೆಯುತ್ತಿದೆ.

ಇನ್ನು ಸಿನಿಮಾದ ಪ್ರಚಾರದ ವೇಳೆ ನಟ ದರ್ಶನ್ ಅವರು ನಟ ತಮ್ಮ ಬಾಲ್ಯದ ದಿನಗಳನ್ನು ಹಾಗೆ ತಮ್ಮ ಶಾಲೆಯ ದಿನಗಳನ್ನು ನೆನೆದು ಈಗಿನ ತಮ್ಮ ಶಾಲೆಯ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ. ಇನ್ನು ಇತ್ತೀಚೆಗೆ ನಟ ದರ್ಶನ್ ಅವರು ಈ ಬಗ್ಗೆ ಮಾತು ಮುಂದುವರೆಸಿದ್ದು, ನಾನು ಇತ್ತಿಚೆಗೆ ನನ್ನ ಮಗನ ಪೇರೆಂಟ್ಸ್ ಮೀಟಿಂಗ್ ಗೆ ಹೋಗಿದ್ದೆ, ಅಲ್ಲಿ ನನ್ನ ಮಗನ ಟೀಚರ್, ನಿಮ್ಮ ಮಗನ ಜೊತೆಗೆ ನೀವು ದಿನಕ್ಕೆ ಎಷ್ಟು ಸಮಯ ಕಳೆಯುತ್ತೀರಾ ಎಂದು ಕೇಳಿದರು. ಅದಕ್ಕೆ ನಾನು ಎರಡು ಗಂಟೆ ಅಂದೆ. ಇದನ್ನು ಓದಿ.. Kannada News: ಮತ್ತೆ ಮುನ್ನಲೆಗೆ ಬಂದ ಮೀರಾ – ಅನಿ ಜೋಡಿ. ಮೀರಾ ಕಂಡ್ರೆ ಭಯನೇ ಆದರೇ.. ಎಂದು ರಾಗ ಎಳೆದು ಅನಿ ಹೇಳಿದ್ದೇನು ಗೊತ್ತೇ??

darshan angry | Darshan: ನೆತ್ತಿಗೇರಿದ್ದ ದರ್ಶನ್ ಕೋಪ: ಮಗನ ಶಾಲಾ ಟೀಚರ್ ಹೇಳಿದ್ದನ್ನು ಕಂಡ ದರ್ಶನ್ ಮಾಡಿದ್ದೇನು ಗೊತ್ತೇ??
Darshan: ನೆತ್ತಿಗೇರಿದ್ದ ದರ್ಶನ್ ಕೋಪ: ಮಗನ ಶಾಲಾ ಟೀಚರ್ ಹೇಳಿದ್ದನ್ನು ಕಂಡ ದರ್ಶನ್ ಮಾಡಿದ್ದೇನು ಗೊತ್ತೇ?? 2

ಅದಕ್ಕೆ ಅವರ ಟೀಚರ್ ದಿನಕ್ಕೆ 5 ರಿಂದ 6 ಗಂಟೆ ಸಮಯ ಕೊಡಿ ಎಂದರು ಇದಕ್ಕೆ ನನ್ನ ಪಿತ್ತ ನೆತ್ತಿಗೇರಿತು, ನಾನು ದಿನಕ್ಕೆ ಐದರಿಂದ ಆರು ಗಂಟೆ ನನ್ನ ಮಗನಿಗೆ ಸಮಯ ಕೊಟ್ಟರೆ, ನಿಮಗೆ ವರ್ಷಕ್ಕೆ ಕೊಡುವ ಲಕ್ಷ ಲಕ್ಷ ದುಡ್ಡು, ಮೇಲಿಂದ ಉದುರುತ್ತಾ ಎಂದೇ. ನಂತರ ಅವರ ಟೀಚರ್ ಹಂಗೆಲ್ಲಾ ಇಂಗೆಲ್ಲಾ ಎಂದರು. ಅದಕ್ಕೆ ನಾನು ಈ ರೀತಿ ಸಮಯ ಕೊಡದಿದ್ದರೆ ನಿಮ್ಮ ಶಾಲೆಯಲ್ಲಿ ಸೈನಿಕನ ಮಗನಿಗೆ ಸೀಟ್ ಕೊಡಲ್ವಾ ಎಂದು ಕೇಳಿದೆ. ಮತ್ತೆ ಶಿಕ್ಷಕರು ಮಾತು ಮುಂದುವರೆಸಿದಾಗ ನನ್ನ ಸಿಟ್ಟು ನೆಟ್ಟಿಗೇರಿ, ನನ್ನ ಮಗನನ್ನು ಕರೆದುಕೊಂಡು ಅಲ್ಲಿಂದ ಹೊರಗೆ ಬಂದುಬಿಟ್ಟೆ ಎಂದರು. ಇದನ್ನು ಓದಿ.. Kannada News: ಮದುವೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ವೈಷ್ಣವಿ ತಾಯಿ ! ವಿಧ್ಯಾಭರಣ್ ಮತ್ತೊಂದು ಮುಖ ಬಟಾ ಬಯಲು

Comments are closed.