ಕೆಲವೇ ದಿನಗಳ ಹಿಂದೆ ಜನರ ಅಚ್ಚು ಮೆಚ್ಚಿನ ಜೋಡಿಯಾಗಿದ್ದ ಅರವಿಂದ್ ದಿವ್ಯ ರವರಿಗೆ ರಾತ್ರೋ ರಾತ್ರಿ ಬಿಗ್ ಶಾಕ್, ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ 2 ನೇ ಇನ್ನಿಂಗ್ಸ್ ನ ಪ್ರತಿ ದಿನದ ಎಪಿಸೋಡ್ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಇಲ್ಲಿ ಕೊಡುವ ಟಾಸ್ಕ್ ಗಳು, ಸ್ಪರ್ಧಿಗಳ ದಿನದ ಚಟುವಟಿಕೆಗಳು ಜನರ ಆಸಕ್ತಿಯನ್ನು ಕೆರಳಿಸುತ್ತಿದೆ. ಈಗಿರುವ ಸ್ಪರ್ಧಿಗಳಲ್ಲಿ ದಿನ ದಿನಕ್ಕೆ ಭಿನ್ನಾಭಿಪ್ರಾಯಗಳೂ ಕೂಡ ಅಷ್ಟೇ ಹೆಚ್ಚಾಗುತ್ತಿವೆ. ಪ್ರತಿಯೊಬ್ಬ ಸ್ಪರ್ಧಿಗಳೂ ಕೂಡ ಕ್ಯಾಪ್ಟನ್ಸಿಗಾಗಿ, ಕೊನೆಗೆ ಟ್ರೋಪಿ ಗೆಲ್ಲುವುದಕ್ಕಾಗಿ ಹರ ಸಾಹಸ ಪಡುತ್ತಿದ್ದಾರೆ. ಹಾಗೆಯೇ ಯಾವ ಟಾಸ್ಕ್ ಗಳಲ್ಲೂ ಭಾಗವಹಿಸದೇ ಟೈಮ್ ಪಾಸ್ ಮಾಡುತ್ತಿರುವವರಿಗೆನೂ ಕಡಿಮೆ ಇಲ್ಲ!

ಬಿಗ್ ಮಾಸ್ ಮನೆಯಲ್ಲಿ ಏನೆ ಘಟನೆ ನಡೆದರೂ ಜನ ತಮಗೆ ಸಂಬಂಧಪಟ್ಟ ವಿಷಯವೇ ಎಂಬಂತೆ ಪ್ರತಿಕ್ರಿಯೆ ನೀಡುತ್ತಾರೆ. ಟಾಸ್ಕ್ ಗಳು ಹೀಗಾಗಬೇಕಿತ್ತು, ಹಾಗಾಗಬೇಕಿತ್ತು, ಅವರು ಹೀಗೆ ಆಟವಾಡಬೇಕಿತ್ತು ಎಂದೆಲ್ಲಾ ಕಮೆಂಟ್ ಮಾಡುತ್ತಾರೆ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೂ ಕೂಡ ಅವರದ್ದೇ ಆದ ಪಾಲೋವರ್ಸ್ ಇದ್ದಾರೆ. ತಮ್ಮ ಫೆವರೇಟ್ ಕಂಟೆಸ್ಟೆಂಟ್ ನ್ನು ಎಲಿಮಿನೇಶನ್ ನಿಂದ ಉಳಿಸಲು ವೋಟ್ ಕೂಡ ಮಾಡುತ್ತಾರೆ. ಈ ಬಾರಿ ಅರವಿಂದ ಕೆ.ಪಿ ಹಾಗೂ ದಿವ್ಯಾ ಉರುಡುಗ ಜನರ ಮನಸ್ಸನ್ನು ಗೆದ್ದ ಜೋಡಿ. ಈ ಜೋಡಿ ಭವಿಷ್ಯದಲ್ಲಿಯೂ ಕೂಡ ಜೊತೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು.

ಆದರೆ ಇದೀಗ ದಿವ್ಯಾ ಉರುಡುಗ ಕ್ಯಾಪ್ಟೆನ್ಸಿ ಆದ ಮೇಲೆ ಜನರು ದಿವ್ಯಾ ಬಗ್ಗೆ ತುಸು ಬೇಸರ ವ್ಯಕ್ತ ಪಡಿಸಿದ್ದಾರೆ. ದಿವ್ಯಾ ಉರುಡುಗ ಮೊದಲ ಫೀಮೇಲ್ ಕ್ಯಾಪ್ಟೆನ್ ಆಗಿ ಆಯ್ಕೆಯಾಗಿದ್ದರು. ಹಾಗಾಗಿ ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದು ಅನಿವಾರ್ಯವಾಗಿತ್ತು. ಆದರೆ ಈ ಬಾರಿ ಹಾಗಾಗಲೇ ಇಲ್ಲ. ದಿವ್ಯಾ ಪಾರ್ಶಾಲಿಟಿ ಮಾಡಿದ್ದಾರೆ ಎಂಬುದು ಜನರ ಮಾತು. ದಿವ್ಯಾ ಕ್ಯಾಪ್ಟನ್ ಆಗಿರುವಾಗ ವಾರವಿಡೀ ಟಾಸ್ಕ್ ಗಳಿದ್ದವು. ಅದರಲ್ಲಿ ಪ್ರಶಾಂತ್ ಹಾಗೂ ಮಂಜು ಅವರ ನಡುವೆ ಟಾಸ್ಕ್ ವಿಷಯಕ್ಕೆ ಮಂಜು ರವರ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಶಾಂತ್ ದಿವ್ಯಾ ಮೋಸ ಮಾಡಿದ್ದಾರೆ ಎಂದು ಕೂಗಾಡಿದ್ದರು. ದಿವ್ಯಾ ಉರುಡುಗ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಅರವಿಂದ ಮೇಲೆ ಡಿಪೆಂಡ್ ಆಗುತ್ತಾರೆ ಹಾಗೂ ಈ ಸಲ ಪ್ರತಿಬಾರಿಯೂ ಅರವಿಂದ್ ಅವರ ಪರವಾಗಿಯೇ ಮಾತನಾಡಿದ್ದಾರೆ, ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಬಿಗ್ ಬಾಸ್ ನೋಡಿದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.