ಫೈನಲ್ ಗೂ ಮುನ್ನ ಸ್ಪರ್ದಿಗಳಿಗೆ ಶಾಕ್ ನೀಡಿದ ಬಿಗ್ ಬಾಸ್, ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸ ನಿರ್ಧಾರ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ಬಾಸ್ ಅಂದರೇನೇ ಹಾಗೆ ಅಲ್ವಾ ಸ್ನೇಹಿತರೆ ಮೊದಮೊದಲಿಗೆ ವೀಕ್ಷಕರಿಗೆ ಬೋರಿಂಗ್ ಅಂತ ಅನಿಸಿದರೂ ಸಹ ಕೊನೆಕೊನೆಯಲ್ಲಿ ಬರಬರುತ್ತಾ ಮನರಂಜನೆಯ ಮಹಾಪೂರವನ್ನೇ ತಂದು ಬಿಡುತ್ತವೆ ಬಿಗ್ ಬಾಸ್ನ ಸಂಚಿಕೆಗಳು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿರೂಪಣೆಯಿಂದ ಪ್ರಾರಂಭವಾಗಿ ಪ್ರತಿಯೊಬ್ಬ ಸ್ಪರ್ಧಿಗಳು ಮನೆಯೊಳಗೆ ಹೋಗುವವರೆಗೂ ಕೂಡ ಯಾರು ಈ ಬಾರಿ ಬರುತ್ತಾರೆ ಎಂಬ ನಿರೀಕ್ಷೆಗಳು ತಾರಕ ಮಟ್ಟದಲ್ಲಿರುತ್ತದೆ.

ಇನ್ನು ಈ ಬಾರಿಯ ಬಿಗ್ ಬಾಸ್ ನ ಬಗ್ಗೆ ಮಾತನಾಡುವುದಾದರೆ ಬಹಳಷ್ಟು ಆಲೋಚನೆಗಳಿಂದಲೇ ಪ್ರಾರಂಭ ವಾದಂತಹ ಈ ಬಾರಿಯ ಬಿಗ್ಬಾಸ್ ನಂತರದ ದಿನಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಆಟ ತುಂಟಾಟಗಳಿಂದ ಆಗಿ ಹಾಗೂ ಕೆಲ ಡ್ರಾಮಗಳಿಂದ ಆಗಿ ಬಿಗ್ ಬಾಸ್ ರಿಯಾಲಿಟಿ ಶೋ ಮಸಾಲೆಭರಿತ ವಾಗಿ ಪ್ರೇಕ್ಷಕರಿಗೆ ರುಚಿಸತೊಡಗಿತು. ಮೊದಲಿಗೆ ಮಂಜು ಪಾವಗಡ ದಿವ್ಯ ಸುರೇಶ್ ಲವ್ ಸ್ಟೋರಿ, ದಿವ್ಯ ಉರುಡುಗ ಅರವಿಂದ ಲವ್ ಸ್ಟೋರಿ. ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರ್ಗಿ ಜ್ಞಾನೋಪದೇಶ ಗಳು ಇತ್ಯಾದಿ ವಿಷಯಗಳಿಂದಾಗಿ ಬಿಗ್ ಬಾಸ್ ಮನೆ ರಂಗೇರಿತ್ತು. ಈಗ ಈ ಬಾರಿಯ ಬಿಗ್ ಬಾಸ್ ಫೈನಲ್ ಹಂತಕ್ಕೆ ಬಂದು ತಲುಪಿದೆ. ಈಗ ಬಿಗ್ ಬಾಸ್ ಮನೆಯಿಂದ ಮತ್ತೊಂದು ಶಾ’ಕಿಂಗ್ ಸುದ್ದಿ ಹೊರಬಿದ್ದಿದೆ.

ಹೌದು ಸ್ನೇಹಿತರೆ ಆಶ್ಚರ್ಯದ ಸುದ್ದಿ ಇನ್ನೇನಲ್ಲ ಪ್ರತಿ ಬಾರಿಯ ಬಿಗ್ ಬಾಸ್ ನಲ್ಲಿ ಬಿಗ್ ಬಾಸ್ ಕೊನೆಕೊನೆಯಲ್ಲಿ ಮುಗಿಯುತ್ತ ಬಂದಂತೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮನೆಯವರು ಹಾಗೂ ಎಲಿಮಿನೇಟ್ ಆದಂತಹ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಬಂದು ಫೈನಲ್ ಸ್ಪರ್ಧಿಗಳೊಂದಿಗೆ ಬಂದಿದ್ದು ಹೋಗುವುದು ವಾಡಿಕೆ ಆದರೆ ಈ ಬಾರಿಯ ಕೆಲ  ನಿಯಮಗಳಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ನೇರವಾಗಿ ಈ ಬಾರಿಯ ಬಿಗ್ ಬಾಸ್ ಫೈನಲ್ ನಲ್ಲಿ ಎಲ್ಲರೂ ಜೊತೆಗೂಡುವ ಲಕ್ಷಣಗಳು ಎದ್ದು ಕಾಣುತ್ತಿವೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.