ಯಾರೇ ಇರಲಿ ಅಥವಾ ಯಾರೇ ಬರಲಿ ಡಿ ಬಾಸ್ ಕಿರೀಟ ಇವರಿಗೆ ಮಾತ್ರ, ಸಾಮಾನ್ಯ ಜನರ ವಿನ್ನರ್ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಇದೀಗ ಗೆಲುವಿನಲ್ಲಿ ಲೆಕ್ಕಾಚಾರಗಳು ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗಿವೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಬಿಗ್ ಬಾಸ್ ಪಿನಾಲೆ ನಡೆಯಲಿದ್ದು ಫಿನಾಲೆ ಎಂಟರ ಕಿರೀಟ ಯಾರ ಮುಡಿಗೇರಲಿದೆ ಎಂಬುದರ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಎಲ್ಲಿ ನೋಡಿದರೂ ಕೂಡ ತಮ್ಮ ನೆಚ್ಚಿನ ಸ್ಪರ್ಧೆಯನ್ನು ಗೆಲ್ಲಿಸಲು ಅಭಿಮಾನಿಗಳು ಸಾಕಷ್ಟು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ಸಮಯದಲ್ಲಿ ಹಲವಾರು ಸೆಲೆಬ್ರಿಟಿಗಳು ಕೂಡ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸಲು ಪೋಸ್ಟ್ಗಳನ್ನು ಆರಂಭಿಸಿದ್ದಾರೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವಂತೆ ಕೆಲವೊಂದು ಹೆಸರುಗಳು ಗೆಲ್ಲುವ ನೆಚ್ಚಿನ ಸ್ಪರ್ಧಿಗಳ ಹೆಸರನ್ನು ಸೂಚಿಸುತ್ತದೆ ಆದರೆ ಇದು ಫೈನಲ್ ಆಗಲು ಸಾಧ್ಯವಿಲ್ಲ ಯಾಕೆಂದರೆ ಬಹುತೇಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವುದು ಇಲ್ಲ, ಆದರೆ ಅವರು ಬಿಗ್ಬಾಸ್ ನೋಡುತ್ತಾರೆ ಎಂಬುದನ್ನು ನಾವು ಮರೆಯಬಾರದು. ಆದರೆ ಕೇಳಿ ಬರುತ್ತಿರುವ ಒಂದಷ್ಟು ಜನರ ಅಭಿಪ್ರಾಯದ ಆಧಾರದ ಮೇಲೆ ನಾವು ವಿನ್ನರ್ ಯಾರೆಂಬುದನ್ನು ಹೇಳುತ್ತೇವೆ ಆದರೆ ಇದು ಫೈನಲ್ ಆಗಲು ಸಾಧ್ಯವಿಲ್ಲ ಆದ ಕಾರಣ ನೀವು ಕೂಡ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ.

ಸ್ನೇಹಿತರೇ ನಮ್ಮ ತಂಡದ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುವಂತೆ ಈ ಬಾರಿಯ ವಿನ್ನರ್ ಮಂಜು ಪಾವಗಡ ಎಂಬ ಹೆಸರು ಕೇಳಿ ಬರುತ್ತಿದೆ ನಾವು ಸಾಕಷ್ಟು ಪೋಸ್ಟ್ಗಳನ್ನು ನೋಡಿದ್ದು ಬಹುತೇಕ ಜನರು ಮಂಜು ಪಾವಗಡ ರವರನ್ನು ವಿನ್ನರ್ ಆಯ್ಕೆ ಆಯ್ಕೆ ಮಾಡುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಅದೇ ಸಮಯದಲ್ಲಿ ಮಂಜು ಪಾವಗಡ ರವರನ್ನು ಹೊರತುಪಡಿಸಿದರೆ ಪ್ರಶಾಂತ ಸಂಭರ್ಗಿ ರವರು ಕೂಡ ಕ್ಯೂ ನಲ್ಲಿ ಇದ್ದಾರೆ ಎಂಬುದನ್ನು ನಾವು ಗಮನಿಸಬಹುದಾಗಿದೆ. ಇವರಿಬ್ಬರನ್ನು ಹೊರತುಪಡಿಸಿದರೆ ಕೇವಲ ಅರವಿಂಡ್ ರವರು ಮಾತ್ರ ಗೆಲ್ಲ ಬಹುದಾಗಿದೆ. ಉಳಿದ ದಿವ್ಯ ಉರುಡುಗ, ವೈಷ್ಣವಿ ಅಥವಾ ದಿವ್ಯ ಸುರೇಶ್ ಅವರು ಈ ಮೂವರಲ್ಲಿ ಯಾರು ಕೂಡ ಅಷ್ಟಾಗಿ ಸದ್ದು ಮಾಡುತ್ತಿಲ್ಲ, ವೈಷ್ಣವಿ ರವರು ಕೊಂಚ ಸದ್ದು ಮಾಡಿದರೂ ಕೂಡ ಮಂಜು ಪಾವಗಡ ರವರ ಸದ್ದು ಮಾಡಲು ವಿಫಲವಾಗಿದ್ದಾರೆ.

Comments are closed.