Kannada News: 40 ಕೋಟಿ ಖರ್ಚು ಮಾಡಿ ಮದುವೆಯಾಗಲು ಸಿದ್ದವಾಗಿದ್ದ ಪವಿತ್ರ-ನರೇಶ್ ಗೆ ಬಿಗ್ ಶಾಕ್. ಪ್ರೇಮಿಗಳ ನಡುವೆ ಏನಾಯಿತು ಎಂದು ತಿಳಿದರೆ, ಮೈಯೆಲ್ಲಾ ಬೆವರುತ್ತೆ.

Kannada News: ಕಳೆದ ಕೆಲವು ತಿಂಗಳುಗಳಿಂದ ತೆಲುಗಿನ ಖ್ಯಾತ ನಟ ನರೇಶ್ ಅವರು ಮತ್ತು ನಟಿ ಪವಿತ್ರಾ ಲೋಕೇಶ್ ಅವರ ನಗ್ಗೆ ಹಲವು ವಿಚಾರಗಳು ಕೇಳುಬರುತ್ತಿದೆ. ವಿಶೇಷವಾಗಿ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಪವಿತ್ರಾ ಲೋಕೇಶ್ ಅವರು ಮತ್ತು ನರೇಶ್ ಅವರು ಇತ್ತೀಚೆಗೆ ಹೊಸ ವರ್ಷಕ್ಕೆ ಹೊಸದೊಂದು ವಿಡಿಯೋ ಬಿಡುಗಡೆ ಮಾಡಿ, ಇಬ್ಬರು ಕಿಸ್ ಮಾಡುತ್ತಿದ್ದು, ಮದುವೆ ಆಗುತ್ತಿರುವುದಾಗಿ ಸಂತೋಷದ ಸುದ್ದಿ ನೀಡಿದ್ದಾರೆ. ಆದರೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಬೇರೆಯದೇ ಹೇಳಿಕೆ ಕೊಟ್ಟಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ರಮ್ಯಾ ರಘುಪತಿ ಅವರು, ತಮಗೆ ನರೇಶ್ ಅವರು ಇನ್ನು ವಿಚ್ಛೇದನ ನೀಡಿಲ್ಲ, ಹಾಗಾಗಿ ಈ ಮದುವೆ ನಡೆಯೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ನನ್ನ ಮತ್ತು ನರೇಶ್ ಅವರ 11 ವರ್ಷದ ಮಗ ನಾವಿಬ್ಬರು ಜೊತೆಯಾಗಿರಬೇಕು ಎಂದು ಬಯಸುತ್ತಾನೆ, ಅದಕ್ಕಾಗಿ ನಾನು ನರೇಶ್ ಅವರ ಜೊತೆಗೆ ಇರಬೇಕು ಎಂದುಕೊಂಡಿದ್ದೇನೆ. ವಿಚ್ಛೇದನದ ಕೇಸ್ ಇನ್ನು ಕೋರ್ಟ್ ನಲ್ಲಿದೆ, ಇನ್ನು ವಿಚ್ಛೇದನ ಆಗಿಲ್ಲ. ಅಷ್ಟರಲ್ಲಿ ನರೇಶ್ ಅವರು ವಿಡಿಯೋ ಬಿಡುಗಡೆ ಮಾಡಿರುವುದು ನನಗೆ ಬೇಸರ ತಂದಿದೆ ಎಂದು ರಮ್ಯಾ ರಘುಪತಿ ಅವರು ಹೇಳಿದ್ದಾರೆ. ಮತ್ತೊಂದು ಕಡೆ, ವಿಚ್ಚೇದನ ಸಿಗುವ ಹಂತದಲ್ಲಿ ಕೇಸ್ ಇದೆ, ನರೇಶ್ ರಮ್ಯಾ ಅವರಿಗೆ ಶೀಘ್ರದಲ್ಲೇ ವಿಚ್ಛೇದನ ಸಿಗುತ್ತದೆ, ಅದರಿಂದಲೇ ನರೇಶ್ ಅವರು ಈ ವಿಚಾರ ಅನೌನ್ಸ್ ಮಾಡಿದ್ದಾರೆ ಎಂದು ಮತ್ತೊಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ..Kannada News: ಉಪೇಂದ್ರ ರವರ UI ಸಿನೆಮಾಗ ದೇವಲೋಕದ ಅಪ್ಸರೆಯಂತೆ ಇರುವ ನಟಿಯನ್ನು ಕರೆತಂದ ಉಪ್ಪಿ: ಈ ಮೂವಿ ಇವರಿಗಾಗಿ ಆದ್ರೂ ಯಶಸ್ಸು ಖಂಡಿತಾ.

kannada news naresh pavithra | Kannada News: 40 ಕೋಟಿ ಖರ್ಚು ಮಾಡಿ ಮದುವೆಯಾಗಲು ಸಿದ್ದವಾಗಿದ್ದ ಪವಿತ್ರ-ನರೇಶ್ ಗೆ ಬಿಗ್ ಶಾಕ್. ಪ್ರೇಮಿಗಳ ನಡುವೆ ಏನಾಯಿತು ಎಂದು ತಿಳಿದರೆ, ಮೈಯೆಲ್ಲಾ ಬೆವರುತ್ತೆ.
Kannada News: 40 ಕೋಟಿ ಖರ್ಚು ಮಾಡಿ ಮದುವೆಯಾಗಲು ಸಿದ್ದವಾಗಿದ್ದ ಪವಿತ್ರ-ನರೇಶ್ ಗೆ ಬಿಗ್ ಶಾಕ್. ಪ್ರೇಮಿಗಳ ನಡುವೆ ಏನಾಯಿತು ಎಂದು ತಿಳಿದರೆ, ಮೈಯೆಲ್ಲಾ ಬೆವರುತ್ತೆ. 2

ಇನ್ನು ಕೆಲವರು ರಮ್ಯಾ ರಘುಪತಿ ಅವರು ಬೇರೆ ಉದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆ ಎಂದು ಕೂಡ ಹೇಳುತ್ತಿದ್ದಾರೆ. ನರೇಶ್ ಮತ್ತು ಪವಿತ್ರಾ ಅವರ ಮದುವೆ ನಡೆಯಲು ರಮ್ಯಾ ಅವರು ಬಿಡುವುದಿಲ್ಲ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಇದನ್ನು ಓದಿ.. Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ…

Comments are closed.