Kannada News: ಅಂದು ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದವನು ನಿಜಕ್ಕೂ ಯಾರ ಅಭಿಮಾನಿ ಗೊತ್ತೇ? ಅವನಿಗೆ ಎಂತಹ ಪರಿಸ್ಥಿತಿಗೆ ಬಂದಿದ್ದಾನೆ ಗೊತ್ತೆ??

Kannada News: ಹೊಸಪೇಟೆಯ ಕಾರ್ಯಕ್ರಮದಲ್ಲಿ ದರ್ಶನ್ (Darshan) ಅವರಿಗೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದಿಗೂ ಕೂಡ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಪರಸ್ಪರ ಅಭಿಮಾನಿಗಳು ತಮ್ಮ ತಮ್ಮಲ್ಲೇ ಜಗಳ, ಮನಸ್ತಾಪ ಸೃಷ್ಟಿಸಿಕೊಳ್ಳುತ್ತಿದ್ದು ಈ ವಾದ ತಾರಕಕ್ಕೆ ಏರಿದೆ ಎಂದೇ ಹೇಳಬಹುದು. ಅನಗತ್ಯವಾಗಿ ಸ್ಟಾರ್ ನಟರ ಹೆಸರನ್ನು ಬಳಸಿಕೊಂಡು ಕೆಲವು ಜನರು ಅಭಿಮಾನಿ ಎಂದು ಹೆಸರು ಹೇಳಿಕೊಂಡು ಅನಗತ್ಯವಾಗಿ ದೊಡ್ಡ ರಾದಂತವನ್ನು ಸೃಷ್ಟಿಸುತ್ತಿದ್ದಾರೆ.

kannada news appu | Kannada News: ಅಂದು ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದವನು ನಿಜಕ್ಕೂ ಯಾರ ಅಭಿಮಾನಿ ಗೊತ್ತೇ? ಅವನಿಗೆ ಎಂತಹ ಪರಿಸ್ಥಿತಿಗೆ ಬಂದಿದ್ದಾನೆ ಗೊತ್ತೆ??
Kannada News: ಅಂದು ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದವನು ನಿಜಕ್ಕೂ ಯಾರ ಅಭಿಮಾನಿ ಗೊತ್ತೇ? ಅವನಿಗೆ ಎಂತಹ ಪರಿಸ್ಥಿತಿಗೆ ಬಂದಿದ್ದಾನೆ ಗೊತ್ತೆ?? 3

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾರದ ಹಿಂದೆ ಅವಿವೇಕಿ ಒಬ್ಬ ಪುನೀತ್ (Puneeth Rajkumar) ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದ. ಇದೀಗ ಆತನ ಸ್ಥಿತಿ ಅಯ್ಯೋ ಪಾಪ ಎಂದು ಕೆಲವರು ಅಂದುಕೊಂಡರೆ, ಮತ್ತೆ ಕೆಲವರು ಇವನಿಗೆ ಸರಿಯಾಗಿ ಆಗಿದೆ ಎಂದು ಹಿಡಿ ಶಾಪ ಹಾಕುವಂತಹ ದುಸ್ಥಿತಿ ಬಂದಿದೆ. ದರ್ಶನ್ ಅವರಿಗೆ ಚಪ್ಪಲಿ ಎಸಿದು ಅಪಮಾನ ಮಾಡುವ ಪ್ರಕರಣ ನಡೆದ ನಂತರ ದರ್ಶನ್ ಮತ್ತು ಪುನೀತ್ ಅಭಿಮಾನಿಗಳ ನಡುವೆ ಅನಗತ್ಯವಾಗಿ ದೊಡ್ಡಮಟ್ಟದ ಜಗಳವೇ ಸೃಷ್ಟಿಯಾಗಿತ್ತು. ಇದನ್ನು ಓದಿ..Kannada News: ಸೋತ ಮೇಲೆ ಬುದ್ದಿ ಕಲಿತ ರಶ್ಮಿಕಾ: ಈಗ ಮತ್ತೆ ಕನ್ನಡಕ್ಕೆ ವಾಪಸ್ಸು ಬರಲು ಹೇಳಿದ್ದೇನು ಗೊತ್ತೇ?? ಫ್ಯಾನ್ಸ್ ಪ್ರತಿಕ್ರಿಯೆ ಕಂಡು ಶಾಕ್ ಆದ ರಶ್ಮಿಕಾ.

ಪರಸ್ಪರ ದರ್ಶನ್ ಮತ್ತು ಪುನೀತ್ ಅವರು ಈ ಮೊದಲು ಒಳ್ಳೆಯ ಸ್ನೇಹಿತರಂತೆ ಇದ್ದವರು. ಆದರೆ ಅವರ ಹೆಸರು ಹೇಳಿಕೊಂಡು ಕೆಲವು ಅಭಿಮಾನಿಗಳು ಸುಮ್ಮನೆ ತಾವು ತಾವೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ಕಿತ್ತಾಟ ಇಷ್ಟು ದಿನಗಳು ಕಳೆದರೂ ಕೂಡ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದರ ಬೆನ್ನಲ್ಲೇ ವಾರದ ಹಿಂದೆ ಈ ಪ್ರಕರಣದಿಂದ ಪ್ರೇರಿತನಾದ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಪುನೀತ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಈ ವಿಡಿಯೋ ಫೇಸ್ ಬುಕ್ ನಲ್ಲಿ ಎಲ್ಲೆಡೆ ವೈರಲ್ ಆಗಿದ್ದು.

ಇದನ್ನು ನೋಡಿದ ಅಪ್ಪು ಅಭಿಮಾನಿಗಳು ಅವನ ಹುಡುಕಾಟಕ್ಕಾಗಿ ಶುರು ಮಾಡಿದ್ದರು. ಆದರೆ ವಾರ ಕಳೆದರೂ ಆತ ಸಿಕ್ಕಿ ಬಿದ್ದಿರಲಿಲ್ಲ. ಇದೀಗ ಅಪ್ಪು ಅಭಿಮಾನಿಗಳಿಗೆ ಆತ ತಗಲಾಕಿಕೊಂಡಿದ್ದಾನೆ. ಫೇಸ್ಬುಕ್ ನಲ್ಲಿ ಪುನೀತ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ ವಿಡಿಯೋ ಒಂದನ್ನು ಯುವಕ ಹರಿಬಿಟ್ಟಿದ್ದ. ಈ ನಂತರ ಆತನಿಗೆ ತಕ್ಕ ಶಾಸ್ತಿ ಮಾಡಲು ಅಭಿಮಾನಿಗಳು ಅವನ ಹುಡುಕಾಟ ಶುರು ಮಾಡಿದರು. ವಾರದ ನಂತರ ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ. ಆತನನ್ನು ಕರೆದುಕೊಂಡು ಬಂದು ಅಪ್ಪು ಪುಣ್ಯಭೂಮಿಯ ಮುಂದೆ ನಿಲ್ಲಿಸಿ ಕ್ಷಮಾಪಣೆ ಕೇಳಿಸಿದ್ದಾರೆ. ಇದನ್ನು ಓದಿ..Kannada News: ಒಂದು ಕಡೆ ನೋರಾ ಫತೇಹಿ ಜೊತೆ ಡೇಟಿಂಗ್: ಮತ್ತೊಂದೆಡೆ ದುಬೈ ನಲ್ಲಿ ಪಾಕ್ ನಟಿ ಜೊತೆ ಏನು ಮಾಡುತ್ತಿದ್ದಾರೆ ಗೊತ್ತೆ ಶಾರುಖ್ ಮಗ??

ಅಪ್ಪು ಬಗ್ಗೆ ಕೆಟ್ಟದಾಗಿ ವಿಡಿಯೋ ಮಾಡಿದ್ದ ಆ ವ್ಯಕ್ತಿ ತಪ್ಪು ಒಪ್ಪಿಕೊಂಡು “ಕುಡಿದ ಮತ್ತಿನಲ್ಲಿ ಆ ವಿಡಿಯೋ ಮಾಡಿದ್ದೆ, ಆ ಸಮಯದಲ್ಲಿ ನಾನು ಏನೇನೋ ಮಾತನಾಡಿಬಿಟ್ಟಿದ್ದೇನೆ. ಅಪ್ಪು ವಿರುದ್ಧವಾಗಿ ಮಾತನಾಡಿದ ಕೆಲವು ವಿಡಿಯೋಗಳನ್ನು ನೋಡಿ ಹಾಗೆ ಮಾಡಿಬಿಟ್ಟೆ. ನನ್ನದು ತಪ್ಪಾಯ್ತು, ದಯಮಾಡಿ ಕ್ಷಮಿಸಿಬಿಡಿ. ಪುನೀತ್ ಅವರು, ಶಿವರಾಜ್ ಕುಮಾರ್ ಮತ್ತು ಅವರ ಇಡೀ ಕುಟುಂಬದ ಕ್ಷಮೆಯನ್ನು ನಾನು ಕೇಳುತ್ತೇನೆ.

annavru raj puni | Kannada News: ಅಂದು ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದವನು ನಿಜಕ್ಕೂ ಯಾರ ಅಭಿಮಾನಿ ಗೊತ್ತೇ? ಅವನಿಗೆ ಎಂತಹ ಪರಿಸ್ಥಿತಿಗೆ ಬಂದಿದ್ದಾನೆ ಗೊತ್ತೆ??
Kannada News: ಅಂದು ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದವನು ನಿಜಕ್ಕೂ ಯಾರ ಅಭಿಮಾನಿ ಗೊತ್ತೇ? ಅವನಿಗೆ ಎಂತಹ ಪರಿಸ್ಥಿತಿಗೆ ಬಂದಿದ್ದಾನೆ ಗೊತ್ತೆ?? 4

ಇನ್ನು ಮುಂದೆ ಯಾವತ್ತೂ ಇಂತಹ ಕೆಲಸ ಮಾಡುವುದಿಲ್ಲ” ಎಂದು ಆತ ಕೈಮುಗಿದು ಗೋಳಾಡಿಕೊಂಡು ಕ್ಷಮೆ ಕೇಳಿದ್ದಾನೆ. ಕೊನೆಗೂ ದುರಹಂಕಾರ ತೋರಿಸಿ ಪುನೀತ್ ರಂತಹ ಶ್ರೀಮಂತ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗೆ ಅಪಮಾನ ಮಾಡಿದ್ದಕ್ಕಾಗಿ ಪುನೀತ್ ಅಭಿಮಾನಿಗಳು, ಪುನೀತ್ ಅವರ ದಾರಿಯಲ್ಲಿಯೇ ಸಮಾಧಾನವಾಗಿಯೇ ಆತನಿಗೆ ಏನು ಮಾಡದೆ ಕೇವಲ ಕ್ಷಮೆ ಕೇಳಿಸಿಕೊಂಡು ಬಿಟ್ಟಿದ್ದಾರೆ. ಇದನ್ನು ಓದಿ.. Kannada News: 40 ಕೋಟಿ ಖರ್ಚು ಮಾಡಿ ಮದುವೆಯಾಗಲು ಸಿದ್ದವಾಗಿದ್ದ ಪವಿತ್ರ-ನರೇಶ್ ಗೆ ಬಿಗ್ ಶಾಕ್. ಪ್ರೇಮಿಗಳ ನಡುವೆ ಏನಾಯಿತು ಎಂದು ತಿಳಿದರೆ, ಮೈಯೆಲ್ಲಾ ಬೆವರುತ್ತೆ.

Comments are closed.