Kannada News: ಕನ್ನಡ ಹಿಂದಿ ನಂತರ, ರಶ್ಮಿಕಾ ವಿರುದ್ಧ ತಮಿಳುನಾಡಿನಲ್ಲೂ ಬಾರಿ ಆಕ್ರೋಶ. ತಮಿಳು ತಮಿಳು ಎಂದು ಪ್ರೀತಿ ಮಾಡಿದ ರಶ್ಮಿಕಾಗೆ ಶಾಕ್. ಏನಾಗಿದೆ ಗೊತ್ತೇ?

Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ನ್ಯಾಷನಲ್ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಾರೆ ತೆಲುಗು ಹಾಗೂ ಕನ್ನಡ ಸಿನಿಮಾಗಳಿಂದ ನಟಿ ರಶ್ಮಿಕಾ ಅವರಿಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಗಳು ಕೇಳಿಬರುತ್ತದೆ. ಇನ್ನು ಇದೇ ವೇಳೆ ಇದೀಗ ತಮಿಳು ಚಿತ್ರರಂಗದವರು ಸಹ ನಟಿ ರಶ್ಮಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಹಾಗಾದರೆ ಏನಿದು ಸುದ್ದಿ ಅಷ್ಟಕ್ಕೂ ಆಗಿದ್ದೇನು ಎನ್ನುವುದನ್ನು ತಿಳಿಸುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ.

ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ, ಸದ್ಯ ನ್ಯಾಷನಲ್ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚಿಗೆ ನಡೆದ ಮಾಧ್ಯಮ ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ರಿಶಬ್ ಶೆಟ್ಟಿ (Rishab Shetty) ಕುರಿತು ಸೋ ಕಾಲ್ಡ್ ನಿರ್ದೇಶಕರು ನನಗೆ ಸಿನಿಮಾ ಆಫರ್ ಮಾಡಿದ್ದರು ಎಂದು ಹೇಳಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೇ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಾಗಳಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲು ಕನ್ನಡಿಗರು ನಿರ್ಧರಿಸಿದ್ದಾರೆ. ಇನ್ನು ತಮಿಳಿನ ಖ್ಯಾತ ನಟ ವಿಜಯ್ (Vijay) ಅವರ ಜೊತೆ ನಟಿ ರಶ್ಮಿಕಾ ಮಂದಣ್ಣ ವಾರಿಸು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಆ ಸಿನಿಮಾದಲ್ಲಿ ನಟಿಸಿರುವ ಕಾರಣ ಆ ಸಿನಿಮಾವನ್ನು ಕರ್ನಾಟಕದಲ್ಲಿ ಮಾಡುವಂತಿಲ್ಲ ಎನ್ನುತ್ತಿದ್ದಾರೆ ಕನ್ನಡಿಗರು. ಇದನ್ನು ಓದಿ.. Darshan: ನೆತ್ತಿಗೇರಿದ್ದ ದರ್ಶನ್ ಕೋಪ: ಮಗನ ಶಾಲಾ ಟೀಚರ್ ಹೇಳಿದ್ದನ್ನು ಕಂಡ ದರ್ಶನ್ ಮಾಡಿದ್ದೇನು ಗೊತ್ತೇ??

kannada news rashmika tamil | Kannada News: ಕನ್ನಡ ಹಿಂದಿ ನಂತರ, ರಶ್ಮಿಕಾ ವಿರುದ್ಧ ತಮಿಳುನಾಡಿನಲ್ಲೂ ಬಾರಿ ಆಕ್ರೋಶ. ತಮಿಳು ತಮಿಳು ಎಂದು ಪ್ರೀತಿ ಮಾಡಿದ ರಶ್ಮಿಕಾಗೆ ಶಾಕ್. ಏನಾಗಿದೆ ಗೊತ್ತೇ?
Kannada News: ಕನ್ನಡ ಹಿಂದಿ ನಂತರ, ರಶ್ಮಿಕಾ ವಿರುದ್ಧ ತಮಿಳುನಾಡಿನಲ್ಲೂ ಬಾರಿ ಆಕ್ರೋಶ. ತಮಿಳು ತಮಿಳು ಎಂದು ಪ್ರೀತಿ ಮಾಡಿದ ರಶ್ಮಿಕಾಗೆ ಶಾಕ್. ಏನಾಗಿದೆ ಗೊತ್ತೇ? 2

ರಶ್ಮಿಕಾ ಅವರನ್ನು ಇಷ್ಟೊಂದು ಟ್ರೋಲ್ ಮಾಡಲು ಕಾರಣ ಏನು ಎಂದು ಅದರ ಮೂಲ ಹುಡುಕಿದ ತಮಿಳಿಗರಿಗೆ ಈ ವಿಷಯ ತಿಳಿದು ಇದೀಗ ಅವರು ಸಹ ರಶ್ಮಿಕಾ ಅವರಿಗೆ ವಿರುದ್ಧವಾಗಿ ನಿಂತಿದ್ದಾರೆ. ಅಲ್ಲದೆ ವಾರಿಸು ಸಿನಿಮಾದ ನಂತರ ನಟಿ ರಶ್ಮಿಕಾ ತಮಿಳಿನ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಇದೀಗ ಆ ಸಿನಿಮಾದ ರಶ್ಮಿಕಾ ಕೈ ತಪ್ಪಿ ಹೋಗಿದೆ. ಇನ್ನು ಇದು ಹೀಗೆ ಮುಂದುವರೆದರೆ ನಟಿ ರಶ್ಮಿಕಾ ಮಂದಣ್ಣ ಅವರ ಸಿನಿ ಜರ್ನಿ, ಶೀಘ್ರದಲ್ಲೇ ಅಂತ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ಇದನ್ನು ಓದಿ.. Kannada Astrology: ಬೇರೆ ಏನು ಬೇಡ, ಮನೆಯಲ್ಲಿ ಇದೊಂದು ವಸ್ತುವನ್ನು ದಿನ ಸುಟ್ಟು ನೋಡಿ, ನಿಮ್ಮ ಜೀವನವೇ ಬದಲಾಗಿ ಹಣದ ಹೊಳೆ ಹರಿಯುತ್ತದೆ.

Comments are closed.