Biggboss Kannada: ಬಿಗ್ ಬಾಸ್ ಮನೆಯಿಂದ ಹೊರಬಂದ ವಿನೋದ್ ರವರಿಗೆ ಬಿಗ್ ಬಾಸ್ ಕೊಟ್ಟ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಇಷ್ಟೇನಾ?

Biggboss Kannada: ಮಜಾಭಾರತ (Majabharata) ಶೋ ನಲ್ಲಿ ಸ್ಪರ್ಧಿಯಾಗಿ ಬಂದಿದ್ದ ವಿನೋದ್ ಗೊಬ್ಬರಗಾಲ (Vinod Gobbaragala) ಅವರ ಸ್ಕಿಟ್ ಗಳು ಮತ್ತು ಅವರು ಕಾಮಿಡಿ ಮಾಡುವ ಶೈಲಿಯನ್ನು ಇಂದಿಗು ಯಾರು ಮರೆತಿಲ್ಲ. ವಿನೋದ್ ಅವರು ಮಜಾಭಾರತ ಶೋನಲ್ಲಿ ಎಲ್ಲರ ಫೇವರೆಟ್ ಸ್ಪರ್ಧಿ ಆಗಿದ್ದರು. ಮಜಾಭಾರತ ಸಕ್ಸಸ್ ಇಂದಲೇ ವಿನೋದ್ ಅವರು ಬಿಗ್ ಬಾಸ್ (Biggboss) ಶೋಗು ಆಯ್ಕೆಯಾದರು. ಇದೀಗ 9ನೇ ವಾರ ಬಿಗ್ ಬಾಸ್ ಇಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ವಿನೋದ್ ಗೊಬ್ಬರಗಾಲ ಅವರು ಬಹಳ ಕಷ್ಟಪಟ್ಟು ಇಲ್ಲಿಯವರೆಗೂ ಬಂದಿರುವ ಹುಡುಗ. ಈ ಶೋ ಗೆದ್ದು ಸಾಧನೆ ಮಾಡಬೇಕು ಎಂದು ಆಸೆ ಪಟ್ಟು, ಬಿಗ್ ಬಾಸ್ ಮನೆ ಬಂದ ವಿನೋದ್ ಅವರು ಮೊದಲ ವಾರದಿಂದಲೂ ಎಲ್ಲಾ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಬಿಗ್ ಮನೆಯಲ್ಲಿ ವಿನೋದ್ ಅಂದ್ರೆ ಟಾಸ್ಕ್ ಅಂದ್ರೆ ವಿನೋದ್ ಎನ್ನುವ ಹಾಗಿದ್ದರು ವಿನೋದ್. ಪ್ರತಿಯೊಂದು ಟಾಸ್ಕ್ ನಲ್ಲೂ ಎಲ್ಲಾ ಸ್ಪರ್ಧಿಗಳಿಗೂ ಟಫ್ ಕಾಂಪಿಟೇಶನ್ ಕೊಡುತ್ತಿದ್ದರು ವಿನೋದ್ ಗೊಬ್ಬರಗಾಲ. ಇದನ್ನು ಓದಿ.. Kannada Astrology: ಬೇರೆ ಏನು ಬೇಡ, ಮನೆಯಲ್ಲಿ ಇದೊಂದು ವಸ್ತುವನ್ನು ದಿನ ಸುಟ್ಟು ನೋಡಿ, ನಿಮ್ಮ ಜೀವನವೇ ಬದಲಾಗಿ ಹಣದ ಹೊಳೆ ಹರಿಯುತ್ತದೆ.

biggboss kannada vinod | Biggboss Kannada: ಬಿಗ್ ಬಾಸ್ ಮನೆಯಿಂದ ಹೊರಬಂದ ವಿನೋದ್ ರವರಿಗೆ ಬಿಗ್ ಬಾಸ್ ಕೊಟ್ಟ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಇಷ್ಟೇನಾ?
Biggboss Kannada: ಬಿಗ್ ಬಾಸ್ ಮನೆಯಿಂದ ಹೊರಬಂದ ವಿನೋದ್ ರವರಿಗೆ ಬಿಗ್ ಬಾಸ್ ಕೊಟ್ಟ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಇಷ್ಟೇನಾ? 2

ಆದರೆ ಈ ವಾರ ಕಾಡಿನ ಟಾಸ್ಕ್ ನಲ್ಲಿ ವಿನೋದ್ ಒಂದು ತಪ್ಪು ಮಾಡಿ, ರೂಲ್ಸ್ ಬ್ರೇಕ್ ಮಾಡಿದರು. ಅದರ ಅರಿವು ಕೂಡ ಅವರಿಗೆ ಆಗಲಿಲ್ಲ, ಅದನ್ನು ಅವರು ಸರಿ ಮಾಡಿಕೊಳ್ಳಲು ಇಲ್ಲ. ಈ ತಪ್ಪಿನ ಕಾರಣವೋ ಅಥವಾ ಬೇರೆ ಯಾವ ಕಾರಣವೋ ವಿನೋದ್ ಗೊಬ್ಬರಗಾಲ ಅವರು ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ವಿನೋದ್ ಅವರು 9 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ, ವಾರಕ್ಕೆ 15 ಸಾವಿರ ರೂಪಾಯಿ ಸಿಕ್ಕಿದ್ದು, 9 ವಾರಕ್ಕೆ 1.35 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ. ಇದನ್ನು ಓದಿ.. Kannada News: ಕನ್ನಡ ಹಿಂದಿ ನಂತರ, ರಶ್ಮಿಕಾ ವಿರುದ್ಧ ತಮಿಳುನಾಡಿನಲ್ಲೂ ಬಾರಿ ಆಕ್ರೋಶ. ತಮಿಳು ತಮಿಳು ಎಂದು ಪ್ರೀತಿ ಮಾಡಿದ ರಶ್ಮಿಕಾಗೆ ಶಾಕ್. ಏನಾಗಿದೆ ಗೊತ್ತೇ?

Comments are closed.