Kannada News: ಶಿವಣ್ಣ ರವರ ಹೇಳಿಕೆ ಸರಿಯಾಗಿಯೇ ಟಾಂಗ್ ಕೊಟ್ಟ ದರ್ಶನ್ ಫ್ಯಾನ್ಸ್: ದೊಡ್ಮನೆ vs ಡಿ ಬಾಸ್ ಅಸಲಿ ಆಟ ಶುರು. ಏನಾಗಿದೆ ಗೊತ್ತೇ??

Kannada News: ದರ್ಶನ್ (Darshan) ಅವರ ಬಹು ನಿರೀಕ್ಷಿತ ಕ್ರಾಂತಿ (Kranthi) ಚಿತ್ರದ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆಗೊಳಿಸುವ ಕಾರ್ಯಕ್ರಮ ದಿನದಿಂದ ಶುರುವಾದ ಸ್ಟಾರ್ ವಾರ್, ಗದ್ದಲ ಗಲಾಟೆ ಇನ್ನೂ ಕೂಡ ತಣ್ಣಗಾಗಿಲ್ಲ. ಬೆಂಕಿ ಇನ್ನಷ್ಟು ಹೆಚ್ಚಾಗುತ್ತಲೇ ಇದೆ ಎಂದು ಹೇಳಬಹುದು. ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಹಾಡಿನ ಬಿಡುಗಡೆ ಸಂದರ್ಭದಲ್ಲಿ ಕಿಡಿ ಕೇಡಿ ಒಬ್ಬ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿತ್ತು. ಇದನ್ನು ಅಪ್ಪು ಅಭಿಮಾನಿಗಳಿಗೆ ಮಾಡಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದು ಎಷ್ಟು ಸತ್ಯವೋ ಗೊತ್ತಿಲ್ಲ, ಆದರೆ ಸ್ಟಾರ್ ವಾರ್ ಮಾತ್ರ ಜೋರಾಗಿಯೇ ಇದೆ. ಪರಸ್ಪರ ಅಭಿಮಾನಿಗಳು ತಮ್ಮ ನಟ ಮೇಲು ತಮ್ಮ ನಟ ಮೇಲೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ.

ಹಳೆಯ ವಿಷಯಗಳನ್ನೆಲ್ಲ ಕೆದಕಿ ದರ್ಶನ್ ಮತ್ತು ಪುನೀತ್ (Puneeth Rajkumar) ಅಭಿಮಾನಿಗಳು ದೊಡ್ಡ ರಾಧಾಂತವನ್ನು ಸೃಷ್ಟಿಸಿದ್ದರು. ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಅವಘಡಗಳೇ ನಡೆದಿದ್ದವು ಎನ್ನಬಹುದು. ಇದೀಗ ಈ ಜಗಳ ಒಂದು ದೊಡ್ಡ ಬೆಂಕಿಯಾಗಿ ಪರಿಣಮಿಸಿದೆ. ಬಾಸ್ ಎನ್ನುವ ವಿಷಯ ಕುರಿತಾಗಿ ಶಿವಣ್ಣ (Shivanna) ಇದೀಗ ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಯಾರು ಬಾಸ್ ಅಲ್ಲ, ಮೇಲಿದ್ದಾನಲ್ಲ ದೇವರು ಅವನೊಬ್ಬನೇ ಬಾಸ್ ಎಂದು ಅವರು ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ದರ್ಶನ್ ಅಭಿಮಾನಿಗಳು ಶಿವಣ್ಣ ಅವರು ಈ ಮಾತನ್ನು ದರ್ಶನ್ ಅವರಿಗೆ ಹೇಳಿದ್ದಾರೆ ಎಂದು ಭಾವಿಸಿಕೊಂಡು ಶಿವಣ್ಣ ವಿರುದ್ಧ ಕೆಲವು ಟ್ರೋಲ್ ಗಳನ್ನು ಮಾಡಲಾಗುತ್ತಿದೆ. ಇದನ್ನು ಓದಿ..Kannada News: ಶುರುವಾಯಿತು ಆರ್ಯವರ್ಧನ್ ಆಟ; ಸುದೀಪ್ ಸಂಪೂರ್ಣ ಜಾತಕ ನನ್ನ ಬಳಿ ಇದೆ ಎಂದ ಆರ್ಯವರ್ಧನ್; ಹೇಳಿದ್ದೇನು ಗೊತ್ತೇ?

kannada news shivanna darshan | Kannada News: ಶಿವಣ್ಣ ರವರ ಹೇಳಿಕೆ ಸರಿಯಾಗಿಯೇ ಟಾಂಗ್ ಕೊಟ್ಟ ದರ್ಶನ್ ಫ್ಯಾನ್ಸ್: ದೊಡ್ಮನೆ vs ಡಿ ಬಾಸ್ ಅಸಲಿ ಆಟ ಶುರು. ಏನಾಗಿದೆ ಗೊತ್ತೇ??
Kannada News: ಶಿವಣ್ಣ ರವರ ಹೇಳಿಕೆ ಸರಿಯಾಗಿಯೇ ಟಾಂಗ್ ಕೊಟ್ಟ ದರ್ಶನ್ ಫ್ಯಾನ್ಸ್: ದೊಡ್ಮನೆ vs ಡಿ ಬಾಸ್ ಅಸಲಿ ಆಟ ಶುರು. ಏನಾಗಿದೆ ಗೊತ್ತೇ?? 2

ಬಾಸ್ ವಿಷಯವಾಗಿ ಮಾತನಾಡಿರುವ ಶಿವಣ್ಣ ಅವರ ಮಾತುಗಳಿಗೆ ಪ್ರತಿಯಾಗಿ ದರ್ಶನ ಅಭಿಮಾನಿಗಳು ಇಲ್ಲಿ ಯಾರು ಬಾಸ್ ಅಲ್ಲ, ಮೇಲಿರುವ ದೇವರೊಬ್ಬನೇ ಬಾಸ್ ಹಾಗೆಯೇ ಇಲ್ಲಿ ಯಾವ ರಾಜವಂಶವು ಇಲ್ಲ. ಮೈಸೂರು ಮಹಾರಾಜರು, ಇದೊಂದೇ ರಾಜನಂಶ ಕರ್ನಾಟಕಕ್ಕೆ ಇರುವುದು ಎಂದು ದರ್ಶನ್ ಅಭಿಮಾನಿಗಳು ಶಿವಣ್ಣ ಅವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಇನ್ನು ಇದಕ್ಕೆ ಇಷ್ಟಕ್ಕೆ ಸುಮ್ಮನಿರದ ಶಿವಣ್ಣ ಅಭಿಮಾನಿಗಳು ಈ ಹಿಂದೆ ದರ್ಶನ್ ಅವ್ರು ಹೇಳಿದ್ದ ಮಾತನ್ನು ಮತ್ತೆ ಬಳಸಿಕೊಂಡು ನೀವು ಏನೇ ಮಾಡಿ, ಎಷ್ಟೇ ಕುತಂತ್ರ ಮಾಡಿ, ಹೆದರಿಸಿ, ನಾವು ಭಯಪಡುವುದಿಲ್ಲ, ಹೆದರಿಕೊಳ್ಳುವುದಿಲ್ಲ, ತಲೆತಗ್ಗಿಸುವುದಿಲ್ಲ. ಏಕೆಂದರೆ ನಾವು ರಾಜವಂಶದವರು. ರಾಜಕುಮಾರ್, ಶಿವಣ್ಣ, ಪುನೀತ್ ರಾಜಕುಮಾರ್ ಅವರಿಗೆ ಅಂತಹ ಹಿನ್ನೆಲೆ ಇದೆ ಎನ್ನುವ ರೀತಿಯ ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ..Biggboss Kannada: ಪಾಪ ಗೆಲ್ಲುವ ಸಮಯದಲ್ಲಿ ರೂಪೇಶ್ ರಾಜಣ್ಣಗೆ ಇವೆಲ್ಲ ಬೇಕಿತ್ತಾ?? ಎಲ್ಲರ ಮುಂದೇನೆ ರಾಜಣ್ಣ ಪತ್ನಿ ಮರ್ಯಾದೆ ತೆಗೆದದ್ದು ಹೇಗೆ ಗೊತ್ತೇ??

Comments are closed.