ಇಷ್ಟು ಮುದ್ದಾದ ಹೆಣ್ಣು ಮಗಳಿನ ವಿಷಯ ಕೇಳಿದರೆ ಇಂದೇ ಓದುವುದನ್ನು ನಿಲ್ಲಿಸಿಬಿಡುತ್ತಾರೆ ಮಕ್ಕಳು, ಯಾಕೆ ಗೊತ್ತೇ?? ಇಂದು ಏನಾಗಿದ್ದಾಳೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ವಿದ್ಯೆಯ ಅವಶ್ಯಕತೆ ಖಂಡಿತವಾಗಿ ಇರುತ್ತದೆ. ವಿದ್ಯೆಯೇ ಎಲ್ಲರ ಜೀವನವನ್ನು ರೂಪಿಸುವುದು. ಈ ವಿದ್ಯೆ ಕಲಿಯುವ ಸಂದರ್ಭದಲ್ಲಿ ಕೆಲವರು ಪ್ರೀತಿಗೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಅಂಥವರ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಆದರೆ ಇಂದು ನಾವು ಹೇಳ ಹೊರಟಿರುವ ಹುಡುಗಿಯ ವಿಚಾರ ನೋಡಿದರೆ ಖಂಡಿತವಾಗಿಯೂ ನೀವೇ ಬೇರಗಾಗೋದು ಗ್ಯಾರೆಂಟಿ.

ಹೌದು ಸ್ನೇಹಿತರೆ ನಾವು ಎಂದು ಹೇಳಲು ಹೊರಟಿರುವುದು ಪೂಜಾ ಕುರಿತಂತೆ. ಪೂಜಾ ನಾಗರಾಜರವರ ಒಬ್ಬಳೇ ಮಗಳು. ಹೀಗಾಗಿ ಮಗಳನ್ನು ಪ್ರೀತಿಯಿಂದ ಮುದ್ದಾಗಿ ಸಾಕಿದರು ಹಾಗೂ ಅವಳಿಗೆ ಏನು ಬೇಕೋ ಅದನ್ನು ಓದಿಸಲು ಕೂಡ ಸಿದ್ಧರಾಗಿದ್ದರು. ಮಗಳು ಕೂಡ ಓದಿನಲ್ಲಿ ಸಾಕಷ್ಟು ಪ್ರತಿಭಾವಂತೆ ಯಾಗಿದ್ದಳು. ತಂದೆ ಬಳಿ ತಾನು ಎಂಎಸ್ಸಿ ಮಾಡಬೇಕೆಂಬ ಬಯಕೆ ಹೇಳಿಕೊಂಡಳು ತಂದೆ ಕೂಡ ಅದಕ್ಕೆ ಒಪ್ಪಿ ಅವರಿಗೆ ಓದಿಸಿದರು. ಇದಾದನಂತರ b.ed ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೂ ಕೂಡ ತಂದೆ ನಾಗರಾಜ ಓದಿಸಿದ್ದಾರೆ. ಇದಾದ ನಂತರ ತಂದೆಯ ಬಳಿ ಪಿಹೆಚ್ಡಿ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಇದಕ್ಕೆ ನಾಗರಾಜರವರು ಸದ್ಯಕ್ಕೆ ಬೇಡ ಸ್ವಲ್ಪ ಹೊತ್ತು ಇರಲಿ ಎಂಬುದಾಗಿ ಹೇಳಿದ್ದಾರೆ. ಇದಾದ ನಂತರ ಯಾವುದೇ ಪ್ರೀತಿ ಹಾಗೂ ಪ್ರೇಮವಿಲ್ಲದ ಕೇವಲ ಓದಿನ ಕಡೆಗೆ ಗಮನ ಕೊಟ್ಟಿದ್ದ ಪೂಜಾರವರಿಗೆ ಇದು ಕೊಂಚ ತಡೆಯಾಗಿ ಪರಿಣಮಿಸಿದೆ ಎಂದು ಕಾಣಿಸುತ್ತದೆ. ಓದಿನ ಕುರಿತಂತೆ ಸಂಪೂರ್ಣವಾಗಿ ಮನಸ್ಸು ಕೊಟ್ಟಿದ್ದ ಪೂಜಾರವರಿಗೆ ತನಗೆ ಓದಲು ತಂದೆಯವರು ಅಡ್ಡಿ ಮಾಡಿದ್ದಾರೆ ಎಂಬ ಕಾರಣಕ್ಕೆ ಎಂಬಂತೆ ತಮ್ಮ ರೂಮಿಗೆ ಬಾಗಿಲು ಹಾಕಿಕೊಂಡರು ತಮ್ಮ ಕೊನೆ ಉಸಿರನ್ನು ಎಳೆದಿದ್ದಾರೆ. ನೋಡಿದ್ರ ಸ್ನೇಹಿತರೆ ಪೂಜಾರವರ ಬದುಕಿಗೆ ಅವರ ಇದು ಕೊನೆಗೊಳಿಸಿತು ಎಂದರೆ ವಿಪರ್ಯಾಸ ಎಂದು ಹೇಳಬಹುದಾಗಿದೆ.

Comments are closed.