ಸ್ಪರ್ಧಿಗಳಿಗೆ ಮಹಾ ಶಾಕ್, ಕಂಡು ಕೇಳರಿಯದಂತಹ ಟ್ವಿಸ್ಟ್ ನೀಡಿ ಸ್ಪರ್ದಿಗಳಿಗೆ ಮತ್ತೊಂದು ಶಾಕ್ ನೀಡಲು ಸಜ್ಜಾದ ಬಿಗ್ ಬಾಸ್.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಇದೀಗ ಸೋಲು-ಗೆಲುವಿನ ಲೆಕ್ಕಾಚಾರಗಳು ಭಾರಿ ಸಂಖ್ಯೆಯಲ್ಲಿ ಕೇ ಳಿಬಂದಿವೆ. ಪ್ರತಿಯೊಬ್ಬರ ಸ್ಪರ್ಧಿಗಳು ಕೂಡ ಡಿ ಬಾಸ್ ಕಾರ್ಯಕ್ರಮದಲ್ಲಿ ಫೈನಲ್ಗೆ ತಲುಪಬೇಕು ಹಾಗೂ ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿ ಕೊಳ್ಳಲೇ ಬೇಕು ಎಂದು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ.

ಹೀಗೆ ಸಾಕಷ್ಟು ಪರಿಶ್ರಮ ವಹಿಸಿದ ಪ್ರಮುಖ ಆಟಗಾರರಲ್ಲಿ ಹಲವಾರು ಜನರ ಹೆಸರು ಪ್ರೇಕ್ಷಕರ ಫೇವರೆಟ್ ಎನಿಸಿದೆ. ಅದರಲ್ಲಿಯೂ ಮಂಜು ಪಾವಗಡ ಅರವಿಂದ್ ದಿವ್ಯ ಹುಡುಗ ದಿವ್ಯ ಸುರೇಶ್ ಹಾಗೂ ಪ್ರಶಾಂತ ಸಂಬರ್ಗಿ ಅವರ ಹೆಸರು ಗೆಲ್ಲುವ ನೆಚ್ಚಿನ ಸ್ಪರ್ಧಿಗಳ ಸಾಲಿನಲ್ಲಿ ಕಂಡು ಬರುತ್ತದೆ. ಈತನ್ಮಧ್ಯೆ ಇದೀಗ ಬಿಗ್ ಬಾಸ್ ನಲ್ಲಿ ಮತ್ತೊಂದು ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.

ಹೌದು ಸ್ನೇಹಿತರೇ ಕಿರುತೆರೆಯ ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ರಾಜೀವ್ ರವರು ಎಲಿಮಿನೇಟ್ ಆಗಿದ್ದು ಇದೀಗ ಮತ್ತೆ ರಾಜೀವ್ ರವರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಯ ಒಳಗಡೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ರಾಜೀವ್ ರವರು ಈ ಬಾರಿ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದು ಕೊಳ್ಳುವುದಿಲ್ಲ ಎಂಬುದು ಸತ್ಯ. ಈ ಮೂಲಕ ರಾಜೀವ್ ರವರು ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲಿ ಆಟವಾಡುವುದನ್ನು ನೀವು ನೋಡಬಹುದಾಗಿದೆ. ಈ ರೀತಿಯ ನಿರ್ಧಾರ ತೆಗೆದುಕೊಂಡರೆ ಅದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಚಲಿಸುವುದನ್ನು ಮರೆಯಬೇಡಿ.

Comments are closed.