Anvitha Sagar: ಮನಸೆಲ್ಲ ನೀನೆ ಎಂದು ಬಿಟ್ಟ ಅನ್ವಿತಾ ಸಾಗರ್: ಕುಣಿದು ಕುಪ್ಪಳಿಸಿದ ಅಭಿಮಾನಿಗಳು. ಏನಾಗಿದೆ ಗೊತ್ತೇ?? ಅಭಿಯಾನಿಗಳು ಮತ್ತೊಂದು ಸಿಹಿ ಸುದ್ದಿ.

Anvitha Sagar: ಗಟ್ಟಿಮೇಳ ಧಾರಾವಾಹಿಯ ಆದ್ಯ ಪಾತ್ರದ ಮೂಲಕ ನಟಿ ಅನ್ವಿತಾ ಸಾಗರ್ ಅವರು ಎಲ್ಲರ ಮೆಚ್ಚಿನ ನಟಿ ಆಗಿದ್ದಾರೆ. ಇವರನ್ನು ಕಂಡರೆ ವೀಕ್ಷಕರಿಗೆ ಕೂಡ ಬಹಳ ಇಷ್ಟ. ಅನ್ವಿತಾ ಸಾಗರ್ ಅವರ ಆದ್ಯ ಪಾತ್ರ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿ ಇದ್ದರೆ ಇಂಥ ತಂಗಿ ಇರಬೇಕು ಎಂದೇ ಎಲ್ಲರೂ ಆಸೆ ಪಡುತ್ತಿದ್ದರು. ಗಟ್ಟಿಮೇಳ (Gattimela) ಧಾರವಾಹಿಯಲ್ಲಿ ನಟಿಸುವಾಗಲೇ ಇದೀಗ ಅನ್ವಿತಾ ಅವರು ಮತ್ತೊಂದು ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ.

anvitha sagar new movie updates | Anvitha Sagar: ಮನಸೆಲ್ಲ ನೀನೆ ಎಂದು ಬಿಟ್ಟ ಅನ್ವಿತಾ ಸಾಗರ್: ಕುಣಿದು ಕುಪ್ಪಳಿಸಿದ ಅಭಿಮಾನಿಗಳು. ಏನಾಗಿದೆ ಗೊತ್ತೇ?? ಅಭಿಯಾನಿಗಳು ಮತ್ತೊಂದು ಸಿಹಿ ಸುದ್ದಿ.
Anvitha Sagar: ಮನಸೆಲ್ಲ ನೀನೆ ಎಂದು ಬಿಟ್ಟ ಅನ್ವಿತಾ ಸಾಗರ್: ಕುಣಿದು ಕುಪ್ಪಳಿಸಿದ ಅಭಿಮಾನಿಗಳು. ಏನಾಗಿದೆ ಗೊತ್ತೇ?? ಅಭಿಯಾನಿಗಳು ಮತ್ತೊಂದು ಸಿಹಿ ಸುದ್ದಿ. 2

ಅದು ಮನಸೆಲ್ಲಾ ನೀನೇ (Manasella Neene) ಧಾರವಾಹಿ, ಈ ಧಾರವಾಹಿ ಕೂಡ ಜನರಿಗೆ ಇಷ್ಟ ಆಗುವಂಥ ಕಥೆಯ ಜೊತೆಗೆ ಸಾಗುತ್ತಿದೆ. ಒಳ್ಳೆಯ ಟ್ವಿಸ್ಟ್ ಗಳನ್ನು ಕೊಡುತ್ತಿದೆ, ಇದೀಗ ಅನ್ವಿತಾ ಸಾಗರ್ ಅವರು ಅಶ್ವಿನಿ ಪಾತ್ರದ ಮೂಲಕ ಈ ಧಾರಾವಹಿಗೆ ಎಂಟ್ರಿ ಕೊಟ್ಟು ಟ್ವಿಸ್ಟ್ ನೀಡಿದ್ದಾರೆ. ನಟಿ ಮಾಲತಿ ಸರ್ ದೇಶಪಾಂಡೆ (Malathi Deshapande) ಅವರು ಅನಸೂಯ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಇವರ ಮಗಳು ಅಶ್ವಿನಿ ಪಾತ್ರದಲ್ಲಿ ಅನ್ವಿತಾ ಸಾಗರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಅನಸೂಯ ಅವರು ಪತಿ ದಕ್ಷಿಣಾಮೂರ್ತಿ ಅವರಿಂದ ದೂರವಾಗಿರುವ ಹಾಗೆ ತೋರಿಸಲಾಗಿತ್ತು. ಇದನ್ನು ಓದಿ..Kannada News: ಕೊಹ್ಲಿ ಮಗಳನ್ನು ಡೇಟ್ ಗೆ ಕರೆದ ಪುಟ್ಟ ಬಾಲಕ: ಆದರೆ ಈತನ ಪರಿಸ್ಥಿತಿ ಏನಾಗಿದೆ ಗೊತ್ತೇ?? ಈ ವಯಸ್ಸಿಗೆ ಇವೆಲ್ಲ ಬೇಕಿತ್ತಾ??

ಹೆಂಡತಿ ಬದುಕಿದ್ದಾಳೆ ಎಂದು ಗೊತ್ತಾದ ನಂತರ ದಕ್ಷಿಣಾಮೂರ್ತಿ ಆ ಅವರು ತಮ್ಮ ಹೆಂಡತಿಯನ್ನು ಹೇಗಾದರು ಫಾಲೋ ಮಾಡಿ ಅವಳ ಬಗ್ಗೆ ತಿಳಿದುಕೊಂಡು ಬಾ ಎಂದು ರಾಗಳಿಗೆ ಹೇಳಿದ್ದರು, ಹಾಗೆ ಮಾಡಿದ ರಾಗ ಅನಸೂಯ ಅವರನ್ನು ಫಾಲೋ ಮಾಡಿ, ಅವರ ಮನೆಯಲ್ಲಿ ನಡೆದಿದ್ದನ್ನು ನೋಡಿ ಶಾಕ್ ಆಗಿ, ಎಲ್ಲವನ್ನು ದಕ್ಷಿಣಾಮೂರ್ತಿ ಅವರಿಗೆ ಹೇಳುತ್ತಾಳೆ. ಅವರು ಕೂಡ, ನಡೆದ ವಿಷಯವನ್ನೆಲ್ಲಾ ರಾಗಳಿಗೆ ಹೇಳಿ, ತನ್ನನ್ನು ಅನಸೂಯ ಮನೆಗೆ ಕರೆದುಕೊಂಡು ಹೋಗಲು ಕೇಳಿಕೊಳ್ಳುತ್ತಾರೆ. ರಾಗ ಕೂಡ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ದಕ್ಷಿಣಾಮೂರ್ತಿಯವರು ಮಗಳು ಅಶ್ವಿನಿಯನ್ನು ನೋಡುತ್ತಾರೆ.

ಎಲ್ಲವೂ ಸರಿ ಹೋಯಿತು ಎಂದುಕೊಳ್ಳುವಾಗ, ಅಶ್ವಿನಿ ತಂದೆಯನ್ನು ಒಪ್ಪಿಕೊಳ್ಳುವುದಿಲ್ಲ, ಇಷ್ಟು ವರ್ಷಗಳ ಕಾಲ ಸುಖ ದುಃಖದಲ್ಲಿ ಜೊತೆಗೆ ಇರದವರು, ಈಗ ಬಂದ ತಕ್ಷಣ ಒಪ್ಪಿಕೊಳ್ಳಬೇಕಾ ಎಂದು ಅಶ್ವಿನಿ ಅಸಮಾಧಾನಗೊಂಡಿದ್ದು, ಅನ್ವಿತಾ ಸಾಗರ್ ಅವರ ಈ ಪಾತ್ರ ನಿಜಕ್ಕೂ ಎಲ್ಲರಿಗೂ ಅಚ್ಚರಿ ತಂದಿದೆ. ಧಾರವಾಹಿಗೆ ಹೊಸ ಟ್ವಿಸ್ಟ್ ನೀಡಿದ್ದು, ಈಗ ಅನ್ವಿತಾ ಅವರು ಈ ಎರಡು ಪಾತ್ರಗಳಲ್ಲಿ ಬ್ಯುಸಿ ಆಗಿದ್ದು, ಶೂಟಿಂಗ್ ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಓದಿ..Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

Comments are closed.