ಫೈನಲ್ ಸೋತ ನಂತರ ಇದ್ದಕ್ಕಿದ್ದ ಹಾಗೆ ಕಾಣೆ ಆದ ಅರವಿಂದ್ ಎಲ್ಲಿದ್ದಾರೆ ಗೊತ್ತಾ?? ಏನು ಮಾಡುತ್ತಿದ್ದಾರೆ ನೋಡಿ.

ನಮಸ್ಕಾರ ಸ್ನೇಹಿತರೇ ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಮಹಾಸಂಚಿಕೆ ಮುಕ್ತಾಯವಾಗಿದ್ದು ಕನ್ನಡಿಗರೆಲ್ಲರಿಗೂ ವಿಜೇತರ ಕುರಿತಂತೆ ಈಗಾಗಲೇ ಗೊತ್ತಾಗಿದೆ. ಮಂಜು ಪಾವಗಡ ಮೊದಲ ಸ್ಥಾನ ಗೆದ್ದರೆ ಎರಡನೇ ಸ್ಥಾನದಲ್ಲಿ ಅರವಿಂದ್ ಹಾಗೂ ಮೂರನೇ ಸ್ಥಾನದಲ್ಲಿ ದಿವ್ಯ ಉರುಡುಗ ಕಾಣಿಸಿಕೊಳ್ಳುತ್ತಾರೆ. ಇನ್ನು ಎಲ್ಲರೂ ಬಿಗ್ ಬಾಸ್ ಮುಗಿದಮೇಲೆ ಸುದ್ದಿವಾಹಿನಿಯ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದರೆ ಎರಡನೇ ಸ್ಥಾನ ಗೆದ್ದಿರುವ ಅರವಿಂದ್ ಕೆಪಿ ಅವರು ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿಲ್ಲ. ಅವರು ಮೂಲತಹ ಮನರಂಜನೆ ಕ್ಷೇತ್ರದಿಂದ ಬಂದವರಲ್ಲ. ಅರವಿಂದ್ ರವರು 2006 ರಿಂದಲೂ ಬೈಕ್ ರೇಸಿಂಗ್ ನಲ್ಲಿ ಹೆಸರು ಗಳಿಸಿದವರು.

ಈ ಕಾರಣದಿಂದಾಗಿಯೇ ತಮ್ಮ ಸಾಧನೆಗಳ ಮೂಲಕ ಅರವಿಂದ್ ರವರು ಬಿಗ್ ಬಾಸ್ ಮನೆಗೆ ಕಾಲಿಡುವಂತೆ ಆಯ್ತು. ಬಿಗ್ ಬಾಸ್ ಮನೆಯಲ್ಲಿ ಕೊಟ್ಟಂತಹ ಎಲ್ಲಾ ಟಾಸ್ಕ್ ಗಳನ್ನು 90% ಯಶಸ್ವಿಯಾಗಿಯೇ ಪೂರೈಸುತ್ತಿದ್ದರು. ಹೀಗಾಗಿ ಫೈನಲ್ನಲ್ಲಿ ಸೋತಿದ್ದಕ್ಕೆ ಅರವಿಂದ್ ಕೆಪಿ ಅವರು ಬಹಳನೇ ಬೇಜಾರು ಮಾಡಿಕೊಂಡಿದ್ದಾರೆ ಎಂಬುದು ಈಗಾಗಲೆ ನಮಗೆಲ್ಲ ತಿಳಿದಿದೆ. ಇನ್ನು ಹಲವರ ಪ್ರಕಾರ ಅರವಿಂದ್ ಕೆಪಿ ಅವರು ಫೈನಲ್ನಲ್ಲಿ ಸೋತಿದ್ದಕ್ಕೆ ಬೇಸರ ಮಾಡಿಕೊಂಡು ತಮ್ಮ ಮನೆಯಲ್ಲಿ ಇದ್ದಾರೆ ಎಂದು ಹೇಳುವುದಾದರೆ,

ಇನ್ನು ಕೆಲವರು ಅರವಿಂದ್ ಕೆಪಿ ಅವರು ತಮ್ಮ ಮುಂದಿನ ರೇಸ್ ಗಳಿಗೆ ತಯಾರಿ ನಡೆಸಿ ಕೊಳ್ಳುತ್ತಿದ್ದಾರೆ ಎಂದು ಕೇಳಿ ಬರುತ್ತದೆ. ಆದರೆ ನಿಜವಾಗಿಯೂ ಅರವಿಂದ ಕೆಪಿ ಯವರು ಏನು ಮಾಡುತ್ತಿದ್ದಾರೆ ಎಂಬುದನ್ನು ನಾವು ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ಬಿಗ್ ಬಾಸ್ ಮುಗಿದ ನಂತರ ಅರವಿಂದ ಕೆಪಿ ಅವರು ಉಡುಪಿಯ ತಮ್ಮ ಫಾರ್ಮ್ ಹೌಸ್ ಗೆ ತೆರಳಿದ್ದಾರೆ. ಅಲ್ಲಿಯೇ ಮುಂದಿನ ಕಾರ್ಯದ ಹೋಗದಂತೆ ಬಹಳಷ್ಟು ತಯಾರಿ ನಡೆಸುತ್ತಿದ್ದಾರೆ ಎಂದು ಕೇಳಿ ಬಂದಿದೆ. ಅದೇನೇ ಆಗಿರಲಿ ಸ್ನೇಹಿತರೆ ಅರವಿಂದ ಕೆಪಿ ಬಹಳಷ್ಟು ಪ್ರತಿಭಾವಂತ ವ್ಯಕ್ತಿತ್ವ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಮುಂದಿನ ಜೀವನ ಯಶಸ್ವಿಯಾಗಿ ಇರಲಿ ಎಂದು ಹಾರೈಸೋಣ.

Comments are closed.