Astrology: ಹೆಚ್ಚಿನ ಆಲೋಚನೆ ಬೇಡವೇ ಬೇಡ.ಇನ್ನು ನಾಲ್ಕು ದಿನ ಮಾತ್ರ ನಿಮಗೆ ಕಷ್ಟ- ಇನ್ನು ಮುಂದೆ ಹಣದ ಹಬ್ಬ. ಯಾವ ರಾಶಿಗಳಿಗೆ ಗೊತ್ತೇ?

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವನ್ನು ಬುದ್ಧಿವಂತ ಗ್ರಹ ಎನ್ನುತ್ತಾರೆ. ಬುಧನ ಸಂಕ್ರಮಣ 2023ರ ಜೂನ್ 7ರಂದು ನಡೆಯಲಿದ್ದು ನಡೆಯಲಿದ್ದು, ಈ ಸಂಕ್ರಮಣ ನಡೆದ ಬಳಿಕ ಶುಕ್ರನು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯ ಈಗಾಗಲೇ ವೃಷಭ ರಾಶಿಯಲ್ಲಿದ್ದಾನೆ. ಈ ಮೂರು ಗ್ರಹಗಳ ಸಂಕ್ರಮಣದಿಂದ ರಾಜಯೋಗ ಸೃಷ್ಟಿಯಾಗುತ್ತಿದ್ದು, ಮೂರು ರಾಶಿಗಳು ಇದರ ಪ್ರಯೋಜನ ಪಡೆಯಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

kannada astrology kubera astrology kannada horoscope | Astrology: ಹೆಚ್ಚಿನ ಆಲೋಚನೆ ಬೇಡವೇ ಬೇಡ.ಇನ್ನು ನಾಲ್ಕು ದಿನ ಮಾತ್ರ ನಿಮಗೆ ಕಷ್ಟ- ಇನ್ನು ಮುಂದೆ ಹಣದ ಹಬ್ಬ. ಯಾವ ರಾಶಿಗಳಿಗೆ ಗೊತ್ತೇ?
Astrology: ಹೆಚ್ಚಿನ ಆಲೋಚನೆ ಬೇಡವೇ ಬೇಡ.ಇನ್ನು ನಾಲ್ಕು ದಿನ ಮಾತ್ರ ನಿಮಗೆ ಕಷ್ಟ- ಇನ್ನು ಮುಂದೆ ಹಣದ ಹಬ್ಬ. ಯಾವ ರಾಶಿಗಳಿಗೆ ಗೊತ್ತೇ? 2

ವೃಷಭ ರಾಶಿ :- ಬುಧ ಗ್ರಹದ ಸಂಕ್ರಮಣದಿಂದ ಈ ರಾಶಿಯವರಿಗೆ ಬೇರೆ ಬೇರೆ ರೀತಿಯಲ್ಲಿ ಲಾಭವಾಗುತ್ತದೆ. ನಿಮ್ಮ ಬದುಕಿನಲ್ಲಿ ಸಂತೋಷ ಬರುತ್ತದೆ. ನೀವು ಸಂವಹನೆ ಮಾಡುವ ಶೈಲಿ ಚೆನ್ನಾಗಿರುತ್ತದೆ, ನಿಮ್ಮನ್ನು ನೋಡಿ ಜನರು ಪ್ರಭಾವಿತರಾಗುತ್ತಾರೆ. ಗಂಡ ಹೆಂಡತಿಯ ಸಂಬಂಧ ಗಟ್ಟಿಯಾಗುತ್ತದೆ. ಹಣದಿಂದ ಪ್ರಯೋಜನ ಪಡೆಯುತ್ತೀರಿ. ಇದನ್ನು ಓದಿ..Horoscope: ನೀವು ಮನೆಲ್ಲಿ ಮಲ್ಕೊಂಡು ಇದ್ರೂ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಇನ್ನು 153 ದಿನ ನೀವು ಆಡಿದ್ದೇ ಆಟ, ಕೈ ಇಟ್ಟರೆ ಚಿನ್ನ. ಯಾವ ರಾಶಿಗಳಿಗೆ ಗೊತ್ತೇ?

ಕನ್ಯಾ ರಾಶಿ :- ಇವರಿಗೆ ಬುಧ ಗ್ರಹದ ಸಪೋರ್ಟ್ ಸಿಗುತ್ತದೆ. ಜೊತೆಗೆ ಅದೃಷ್ಟ ಸಾಥ್ ನೀಡುತ್ತದೆ, ನಿಮ್ಮ ಕೆಲಸಗಳು ಪೂರ್ತಿಯಾಗುತ್ತದೆ. ಬರವಣಿಗೆ, ಮೀಡಿಯಾ, ಭಾಷಣ ಈ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯದಾಗುತ್ತದೆ. ಸರ್ಕಾರಿ ಕೆಲಸಗಾರರಿಗೂ ಉತ್ತಮವಾದ ಸಮಯವಿದು.

ಮಕರ ರಾಶಿ :- ಬುಧ ಸಂಕ್ರಮಣದಿಂದ ಈ ರಾಶಿಯವರಿಗೆ ಪ್ರೀತಿ ಸಿಗುತ್ತದೆ, ಹಾಗೂ ಸಂತೋಷ ಹೆಚ್ಚಾಗುತ್ತದೆ. ವಿತ್ತೀಯ ಪ್ರಯೋಜನ ಪಡೆಯಬಹುದು. ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ. ಶೇರ್ ಮಾರ್ಕೆಟ್ ನಲ್ಲಿ ಇರುವವರಿಗೆ ಹೆಚ್ಚು ಪ್ರಯೋಜನ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಇರುವವರು ಲಾಭ ಪಡೆಯುತ್ತಾರೆ. ಇದನ್ನು ಓದಿ..Business Idea: ಎಲ್ಲರೂ ತಿನ್ನುವ ಬಿರಿಯಾನಿ ಎಲೆ ಬಳಸಿಕೊಂಡು ಇದೊಂದು ಚಿಕ್ಕ ಬಿಸಿನೆಸ್ ಮಾಡಿ, 1 ಗಂಟೆ ದಿನಕ್ಕೆ ಸಾಕು- ಲಕ್ಷ ಲಕ್ಷ ಆದಾಯ. ಏನು ಗೊತ್ತೇ??

Comments are closed.