Astrology in Kannada: 12 ವರ್ಷಗಳ ನಂತರ ಈ ರಾಶಿಗಳಿಗೆ ಕಷ್ಟ ಮುಗಿಯುತ್ತಿದೆ, 5 ರಾಶಿಗಳಿಗೆ ಅತ್ಯಂತ ಒಳ್ಳೆಯ ದಿನ. ಯಾವ್ಯಾವ ರಾಶಿಗಳಿಗೆ ಗೊತ್ತೇ??

Astrology in Kannada: ನವಗ್ರಹಗಳಲ್ಲಿ ಪ್ರತಿಯೊಂದು ಗ್ರಹದ ಸಂಕ್ರಮಣವೂ ಕೂಡ ಅತ್ಯಂತ ಮಹತ್ವದ್ದಾಗಿದೆ.. ಯಾವುದೇ ಒಂದು ಗ್ರಹವು ರಾಶಿ ಸಂಚಾರ ಮಾಡಿದಾಗ ಅದರ ಪರಿಣಾಮವು ಎಲ್ಲಾ 12 ರಾಶಿಗಳ ಜನರ ಮೇಲೆ ಆಗುತ್ತದೆ. ರಾಶಿ ಸಂಕ್ರಮಣದಲ್ಲಿ ನವೆಂಬರ್ ಅತ್ಯಂತ ಮಹತ್ವದ ಮಾಸವಾಗಿದೆ. ನವೆಂಬರ್ 11ರಿಂದ ಗ್ರಹ ಸಂಚಾರದಲ್ಲಿ ಅತ್ಯಂತ ಮಹತ್ವದ ಬದಲಾವಣೆಯಾಗಿದ್ದು 9ನೇ ರಾಜಯೋಗ ನಿರ್ಮಾಣವಾಗಿದೆ. ನವಪಂಚಮ ರಾಜಯೋಗ ಯೋಗ ಈ ಯೋಗವನ್ನು ಭುದ ಮತ್ತು ಶುಕ್ರ ಗ್ರಹಗಳು ಒಟ್ಟಿಗೆ ಸೇರಿ ಸೃಷ್ಟಿಸಿವೆ. ರಾಜಯೋಗ ಡಿಸೆಂಬರ್ 3ರವರೆಗೂ ಇರಲಿದ್ದು ಈ ವೇಳೆ ಯಾವ ಯಾವ ರಾಶಿಯ ಜನರಿಗೆ ಶುಭ ಫಲಗಳು ದೊರೆಯಲಿವೆ ಎನ್ನುವುದರ ಮಾಹಿತಿ ಇಲ್ಲಿದೆ.

vrushabha | Astrology in Kannada: 12 ವರ್ಷಗಳ ನಂತರ ಈ ರಾಶಿಗಳಿಗೆ ಕಷ್ಟ ಮುಗಿಯುತ್ತಿದೆ, 5 ರಾಶಿಗಳಿಗೆ ಅತ್ಯಂತ ಒಳ್ಳೆಯ ದಿನ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Astrology in Kannada: 12 ವರ್ಷಗಳ ನಂತರ ಈ ರಾಶಿಗಳಿಗೆ ಕಷ್ಟ ಮುಗಿಯುತ್ತಿದೆ, 5 ರಾಶಿಗಳಿಗೆ ಅತ್ಯಂತ ಒಳ್ಳೆಯ ದಿನ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 4

ವೃಷಭ ರಾಶಿ: ನವಪಂಚಮ ರಾಜಯೋಗವೂ ಈ ರಾಶಿಯವರಿಗೆ ಅನೇಕ ಶುಭಫಲಗಳನ್ನು ಕರುಣಿಸಲಿದೆ. ವೃತ್ತಿಜೀವನದಲ್ಲಿ ಶ್ರೇಯಸ್ಸು ಕಾಣಲಿದೆ. ಕೆಲಸ ಅರಸುತಿರುವವರಿಗೆ ಉದ್ಯೋಗ ದೊರಕಲಿದೆ. ವೇತನ ಹೆಚ್ಚಳ ಸಾಧ್ಯವಾಗಬಹುದು. ಹೂಡಿಕೆ ಮಾಡುವವರಿಗೆ ಇದು ಸಕಾಲ. ರಾಜಕರಣಿಗಳಿಗೆ ಒಳ್ಳೆಯ ಹುದ್ದೆ ಸಿಗಲಿದೆ. ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಉತ್ತಮ ಪ್ರಯೋಜನ. ಇದನ್ನು ಓದಿ.. IPL 2023: ಮಿನಿ ಹರಾಜಿಗೆ ಭರ್ಜರಿ ತಯಾರಿ ನಡೆಸಿರುವ ಆರ್ಸಿಬಿ ತಂಡ ಕಣ್ಣಿಟ್ಟಿರುವ ಮೂವರು ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಮಿಥುನ ರಾಶಿ: ನವಪಂಚಮ ರಾಜಯೋಗವೂ ಈ ರಾಶಿಯವರಿಗೆ ಅನೇಕ ಶುಭಫಲಗಳನ್ನು ಕರುಣಿಸಲಿದೆ. ನ್ಯಾಯಾಲಯದಲ್ಲಿ ಬಗೆಹರಿಯದ ಸಮಸ್ಯೆ ಈ ಅವಧಿಯಲ್ಲಿ ಬಗೆಹರಿಯಲಿದೆ. ಹೊಸ ಕೆಲಸದ ಆಫರ್ ಸಿಗಲಿದೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದ್ದು ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ.

karkataka rashi | Astrology in Kannada: 12 ವರ್ಷಗಳ ನಂತರ ಈ ರಾಶಿಗಳಿಗೆ ಕಷ್ಟ ಮುಗಿಯುತ್ತಿದೆ, 5 ರಾಶಿಗಳಿಗೆ ಅತ್ಯಂತ ಒಳ್ಳೆಯ ದಿನ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Astrology in Kannada: 12 ವರ್ಷಗಳ ನಂತರ ಈ ರಾಶಿಗಳಿಗೆ ಕಷ್ಟ ಮುಗಿಯುತ್ತಿದೆ, 5 ರಾಶಿಗಳಿಗೆ ಅತ್ಯಂತ ಒಳ್ಳೆಯ ದಿನ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 5

ಕರ್ಕಾಟಕ ರಾಶಿ: ನವಪಂಚಮ ರಾಜಯೋಗವೂ ಈ ರಾಶಿಯವರಿಗೆ ಅನೇಕ ಶುಭಫಲಗಳನ್ನು ಕರುಣಿಸಲಿದೆ. ಉದ್ಯೋಗದಲ್ಲಿ ಪ್ರಗತಿ. ಸಾಕಷ್ಟು ದಿನಗಳಿಂದ ಪೂರ್ಣಗೊಳ್ಳದೆ ಉಳಿದಿದ್ದ ಮಹತ್ವಕಾಂಕ್ಷಿಯ ಕೆಲಸಗಳು ಕೈಗೂಡಲಿವೆ. ವ್ಯಾಪಾರದಲ್ಲಿ ಯಶಸ್ಸು. ಹೂಡಿಕೆಯಲ್ಲಿ ಗೆಲುವು ಕಾಣಲಿದ್ದೀರಿ, ವ್ಯಾಪಾರ ವಹಿವಾಟು ಲಾಭದಿಂದ ತುಂಬಲಿದೆ. ಕುಟುಂಬದಲ್ಲಿ ನೆಮ್ಮದಿ. ಇದನ್ನು ಓದಿ.. Cricket News: ಸೋತ ಭಾರತ ಕ್ರಿಕೆಟ್ ತಂಡಕ್ಕೆ ಖಡಕ್ ಪ್ರಶ್ನೆ ಕೇಳಿದ ಗವಾಸ್ಕರ್: ಯಾರೊಬ್ಬರ ಬಳಿಯೂ ಉತ್ತರವಿಲ್ಲ ಖಡಕ್ ಪ್ರಶ್ನೆ ಏನು ಗೊತ್ತೇ??

ತುಲಾ ರಾಶಿ: ,ನವಪಂಚಮ ರಾಜಯೋಗವೂ ಈ ರಾಶಿಯವರಿಗೆ ಅನೇಕ ಶುಭಫಲಗಳನ್ನು ಕರುಣಿಸಲಿದೆ. ನಿಮ್ಮ ಮಾತು ಕೇಳುವುದು ನಿಮ್ಮ ಮಾತುಗಳಿಂದಲೇ ಬೇರೆಯವರು ಕೆಲಸ ಮಾಡುತ್ತಾರೆ. ನಿಮ್ಮ ಮಾತೇ ಕೆಲಸ ಮಾಡಿಸುತ್ತದೆ. ಒಳ್ಳೆಯ ಕೆಲಸಗಳ ಆಫರ್ ಕೇಳಿ ಬರಲಿದೆ. ವ್ಯಾಪಾರದ ಉದ್ದೇಶದಿಂದ ಹಣ ಹಾಕುವುದು ಈ ಸಮಯದಲ್ಲಿ ಒಳ್ಳೆಯದು. ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ. ಇದನ್ನು ಓದಿ.. Kannada Astrology: ಶುರುವಾಯಿತು ಅದೃಷ್ಟ; ಈ ರಾಶಿಗಳು ಮುಟ್ಟಿದೆಲ್ಲವನ್ನು ಚಿನ್ನ ಮಾಡಲಿದ್ದಾನೆ ಶುಕ್ರ: ಇಂದಿನಿಂದ ಯಾರಿಗೆ ಅದೃಷ್ಟ ಗೊತ್ತೇ??

kumbha rashi | Astrology in Kannada: 12 ವರ್ಷಗಳ ನಂತರ ಈ ರಾಶಿಗಳಿಗೆ ಕಷ್ಟ ಮುಗಿಯುತ್ತಿದೆ, 5 ರಾಶಿಗಳಿಗೆ ಅತ್ಯಂತ ಒಳ್ಳೆಯ ದಿನ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Astrology in Kannada: 12 ವರ್ಷಗಳ ನಂತರ ಈ ರಾಶಿಗಳಿಗೆ ಕಷ್ಟ ಮುಗಿಯುತ್ತಿದೆ, 5 ರಾಶಿಗಳಿಗೆ ಅತ್ಯಂತ ಒಳ್ಳೆಯ ದಿನ. ಯಾವ್ಯಾವ ರಾಶಿಗಳಿಗೆ ಗೊತ್ತೇ?? 6

ಕುಂಭ ರಾಶಿ; ನವಪಂಚಮ ರಾಜಯೋಗವೂ ಈ ರಾಶಿಯವರಿಗೆ ಅನೇಕ ಶುಭಫಲಗಳನ್ನು ಕರುಣಿಸಲಿದೆ. ಉದ್ಯೋಗ ಮತ್ತು ವ್ಯಾಪಾರ ಎರಡು ಉದ್ದೇಶಗಳಿಂದಲೂ ಈ ಸಮಯ ಒಳ್ಳೆಯದು. ಒಳ್ಳೆಯ ಸಮಾಚಾರಗಳು ಕೇಳಿ ಬರಲಿವೆ. ಒಳ್ಳೆಯ ಹೊಸ ಉದ್ಯೋಗ ನಿಮಗಾಗಿ ಅರಸಿ ಬರಬಹುದು. ನೀವು ಅಂದುಕೊಂಡ ಕೆಲಸ ಕೈಗೂಡಲಿದೆ. ನಿಂತು ಹೋಗಿದ್ದ ಕಾಮಗಾರಿ ಪೂರ್ಣಗೊಳ್ಳಲಿದೆ.

Comments are closed.