ಮರೆತುಬಿಡಿ ಕಷ್ಟವನ್ನು, ಮುಂದಿನ 21 ದಿನದವರೆಗೂ ಹಣದ ಹೊಳೆಯೇ ಹರಿದು ಬರಲಿದೆ, ಯಾವ್ಯಾವ ರಾಶಿಯವರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಬುಧ ಗ್ರಹ ಈ ತಿಂಗಳ ಕೊನೆ ಅಂದರೆ ಜುಲೈ 31ರಂದು ಸಿಂಹ ರಾಶಿಗೆ ಪಾದಾರ್ಪಣೆ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಕೆಲವೊಂದು ರಾಶಿಯವರಿಗೆ ಅದೃಷ್ಟದ ಪರಿವರ್ತನೆಯಾಗಲಿದೆ ಹಾಗಿದ್ದರೆ ಬುದನ ರಾಶಿ ಸಂಕ್ರಮಣ ದಿಂದಾಗಿ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಮೇಷ ರಾಶಿ; ಮೇಷ ರಾಶಿಯವರು ಈ ಸಂದರ್ಭದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ನಿರೀಕ್ಷಿತ ಫಲ ವನ್ನು ಎದುರಿಸಲಿದ್ದಾರೆ. ಕೆಲಸದಲ್ಲಿಯೂ ಕೂಡ ಹೆಚ್ಚಿನ ಜವಾಬ್ದಾರಿಯನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ಹಣದ ವಿಚಾರದಲ್ಲಿ ಕೂಡ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ.
ಸಿಂಹ ರಾಶಿ; ಹೊಸ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ಸಿಂಹರಾಶಿಯವರಿಗೆ ಇದೊಂದು ಪ್ರಶಸ್ತವಾದ ಸಮಯ ಹಾಗೂ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದ ನಿರೀಕ್ಷೆ ಕಾಣಬಹುದಾಗಿದೆ.
ಕನ್ಯಾ ರಾಶಿ; ಹಲವಾರು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರವಾಗಲಿದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುವವರಿಗೆ ಹಲವಾರು ಉದ್ಯೋಗದ ಅವಕಾಶಗಳ ಬಾಗಿಲು ತೆರೆಯಲಿದೆ. ಒಟ್ಟಾರೆಯಾಗಿ ಈ ಸಂದರ್ಭ ಎನ್ನುವುದು ನಿಮಗೆ ಶುಭಕರವಾಗಿ ಪರಿಣಮಿಸಲಿದೆ.
ಧನು ರಾಶಿ; ಆಗಸ್ಟ್ ತಿಂಗಳು ನಿನಗೆ ಸಂಪೂರ್ಣವಾಗಿ ಅದೃಷ್ಟವನ್ನು ತರಲಿದ್ದು ದಾಂಪತ್ಯ ಜೀವನ ಚೆನ್ನಾಗಿರಲಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ನೀವು ಎಷ್ಟು ಕಷ್ಟಪಟ್ಟು ದುಡಿಯುತ್ತಿರೋ ಅಷ್ಟು ಲಾಭ ಸಿಗಲಿದೆ.
ಕುಂಭ ರಾಶಿ; ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಕುಂಭರಾಶಿಯವರಿಗೆ ದೊಡ್ಡ ಮಟ್ಟದ ಲಾಭ ಹರಿದು ಬರಲಿದ್ದು ಕೆಲಸದ ಕ್ಷೇತ್ರದಲ್ಲಿರುವವರಿಗೆ ಪ್ರಮೋಷನ್ ಕಂಡುಬರಲಿದೆ ಹಲವಾರು ದಿನಗಳಿಂದ ಕಂಕಣಭಾಗ್ಯ ಕ್ಕಾಗಿ ಕಾಯುತ್ತಿರುವ ವರಿಗೆ ಮದುವೆಯಾಗಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
Comments are closed.